ನಾಗರ್ಜುನಸಾಗರ : ಬೌದ್ಧ ನಗರಿ
ದಕ್ಷಿಣ ಭಾರತದ ಆಂಧ್ರ ಪ್ರದೇಶದಲ್ಲಿರುವ ನಾಗರ್ಜುನಸಾಗರವೆಂಬ ಸಣ್ಣ ಪಟ್ಟಣವು ಪ್ರಪಂಚದಾದ್ಯಂತ ಬೌದ್ಧರ ಪವಿತ್ರ ಕ್ಷೇತ್ರವಾಗಿದೆ. ಯಾತ್ರಾಸ್ಥಳದ ಹೊರತಾಗಿಯೂ ಇದು ಒಂದು ಜನಪ್ರಿಯ ಪ್ರವಾಸಿ......
ದಕ್ಷಿಣದ ವೃಂದಾವನ: ಮಂತ್ರಾಲಯಂ
ಭಾರತದ ದಕ್ಷಿಣದಲ್ಲಿರುವ ರಾಜ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮಂತ್ರಾಲಯ. ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕರ್ನಾಟಕದ ಜೊತೆ ತನ್ನ ಗಡಿಯನ್ನು......
ನಲ್ಗೊಂಡ – ಅದ್ಭುತ ಇತಿಹಾಸ ಮತ್ತು ವರ್ತಮಾನ
ನಲ್ಗೊಂಡ ಆಂಧ್ರ ಪ್ರದೇಶದ ನಲ್ಗೊಂಡ ಜಿಲ್ಲೆಯ ಒಂದು ಪುರಸಭೆ. ನಲ್ಗೊಂಡ ಹೆಸರು ನಲ್ಲ ಮತ್ತು ಕೊಂಡ ಎಂಬ ಎರಡು ತೆಲುಗು ಪದಗಳ ಸಂಯೋಗವಾಗಿದೆ. ಇವುಗಳ ಅರ್ಥ ಕ್ರಮವಾಗಿ ಕಪ್ಪು ಮತ್ತು ಬೆಟ್ಟ ಎಂಬುದಾಗಿದೆ. ಹೀಗೆ ಸ್ಥಳೀಯ......
ನಿಜಾಮಾಬಾದ್ – ನಿಜಾಮರ ನಗರ
ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶದ ನಿಜಾಮಾಬಾದ್ ಜಿಲ್ಲೆಯ ನಗರಸಭೆ ಹಾಗೂ ಒಂದು ನಗರ ನಿಜಾಮಾಬಾದ್. ಇದನ್ನು ಇಂದೂರು ಮತ್ತು ಇಂದ್ರಪುರಿ ಎಂದೂ ಕರೆಯುತ್ತಾರೆ. ನಿಜಾಮಾಬಾದ್ ಜಿಲ್ಲೆಯ ಕೇಂದ್ರ ಸ್ಥಳಗಳು ಕೂಡ......
ಕರ್ನೂಲ್ : ನವಾಬರ ನಗರ
ಕರ್ನೂಲ್- ಆಂಧ್ರಪ್ರದೇಶ ರಾಜ್ಯದ ಆಡಳಿತ ಹೊಂದಿರುವ ದೊಡ್ಡ ನಗರವಾಗಿದ್ದು ಆಂಧ್ರಪ್ರದೇಶದಲ್ಲಿಯೇ ಏಳನೇ ಪ್ರಸಿದ್ದ ನಗರ. 1953 ರಿಂದ 1956 ರವರೆಗೆ ಕರ್ನೂಲ್ ಆಂಧ್ರಪ್ರದೇಶದ ರಾಜಧಾನಿಯಾಗಿತ್ತು. ಹಂದ್ರಿ ಮತ್ತು......
ವಾರಂಗಲ್: ಐತಿಹಾಸಿಕ ಪ್ರಾಮುಖ್ಯತೆಯ ಒಂದು ಅತ್ಯದ್ಭುತ ಪ್ರದೇಶ
ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶದ ಒಂದು ಜಿಲ್ಲೆ ವಾರಂಗಲ್. ಇದು ಕ್ರಿ.ಶ 12 ರಿಂದ 14 ರ ವರೆಗೆ ಆಳ್ವಿಕೆ ನಡೆಸಿದ ಕಾಕತೀಯ ರಾಜವಂಶದ ರಾಜಧಾನಿಯಾಗಿತ್ತು. ಇದು ರಾಜ್ಯದ ಐದನೆಯ ಅತಿ ದೊಡ್ಡ ನಗರವಾಗಿದೆ.......
ಶ್ರೀಶೈಲಂ : ಪವಿತ್ರ ನಗರ
ಭಾರತದಲ್ಲಿ ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ.......