ಗಲ್ಫ್ ಆಫ್ ಖಂಬಾತ್ನಲ್ಲಿ ಸುಂದರ ಶಿವಾಲಯವು ಈ ದಂಡೆಯಲ್ಲಿದೆ. ಇಲ್ಲಿ ಹಲವು ದ್ವೀಪಗಳಿವೆ. ಇವು ಈ ತಾಣವನ್ನು ಸುಂದರವಾಗಿಸಿದೆ. ಇಲ್ಲೇ ಪ್ರಸಿದ್ಧ ಗುಜರಾತಿ ಕವಿ ನರಸಿನ್ಹ ಮೆಹ್ತಾ ಆಧ್ಯಾತ್ಮಿಕ ಜ್ಞಾನವನ್ನು ಪಡೆದರು ಎಂದು ಹೇಳಲಾಗುತ್ತದೆ.
ಗಲ್ಫ್ ಆಫ್ ಖಂಬಾತ್ನಲ್ಲಿ ಸುಂದರ ಶಿವಾಲಯವು ಈ ದಂಡೆಯಲ್ಲಿದೆ. ಇಲ್ಲಿ ಹಲವು ದ್ವೀಪಗಳಿವೆ. ಇವು ಈ ತಾಣವನ್ನು ಸುಂದರವಾಗಿಸಿದೆ. ಇಲ್ಲೇ ಪ್ರಸಿದ್ಧ ಗುಜರಾತಿ ಕವಿ ನರಸಿನ್ಹ ಮೆಹ್ತಾ ಆಧ್ಯಾತ್ಮಿಕ ಜ್ಞಾನವನ್ನು ಪಡೆದರು ಎಂದು ಹೇಳಲಾಗುತ್ತದೆ.