Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಸ್ಥಳ » ಆಕರ್ಷಣೆಗಳು
  • 01ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ

    ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ

    ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡ ಪ್ರವಾಸಿಗರು, ರತ್ನಗಿರಿ ಬೆಟ್ಟದ ಪಶ್ಚಿಮದಲ್ಲಿ ಸ್ಥಾಪಿತವಾಗಿರುವ ಧರ್ಮಸ್ಥಳ ದೇವಾಲಯಕ್ಕೆ 'ಭೇಟಿ ನೀಡಲೆಬೇಕು'. ಈ ದೇವಾಲಯವನ್ನು 500 ವರ್ಷಗಳ ಹಿಂದೆ ಜೈನ ಮುಖ್ಯಸ್ಥ  ಬಿರ್ಮಣ್ಣ ಪೆರ್ಗಡೆ ಮೂಲಕ ನಿರ್ಮಿಸಲಾಯಿತು. ಧರ್ಮಸ್ಥಳ ದೇವಾಲಯವು ಶಿವನ ಸುವರ್ಣ ಲಿಂಗವಿರುವ ಪುಣ್ಯ ಕ್ಷೇತ್ರ....

    + ಹೆಚ್ಚಿಗೆ ಓದಿ
  • 02ಮಂಜುಷ ಮ್ಯೂಸಿಯಂ

    ಧರ್ಮಸ್ಥಳದ ಇತಿಹಾಸವನ್ನು ತಿಳಿದುಕೊಳ್ಳುವ ಆಸಕ್ತಿ ಇರುವ ಪ್ರವಾಸಿಗರು ಮಂಜುನಾಥ  ದೇವಾಲಯದ ದಕ್ಷಿಣದಲ್ಲಿ  ಸ್ಥಾಪಿತವಾಗಿರುವ ಮಂಜುಷ ಮ್ಯೂಸಿಯಂಗೆ  ಭೇಟಿ  ನೀಡಲು 'ಶಿಫಾರಸು' ಮಾಡಲಾಗಿದೆ. ಶ್ರೀ ವೀರೇಂದ್ರ ಹೆಗ್ಗಡೆ (ಧರ್ಮಸ್ಥಳದ ಧರ್ಮಾಧಿಕಾರಿ) ಈ ಮ್ಯೂಸಿಯಂನ ಮಾಲೀಕರಾಗಿದ್ದಾರೆ.ಈ ಮ್ಯೂಸಿಯಂ...

    + ಹೆಚ್ಚಿಗೆ ಓದಿ
  • 03ಅಣ್ಣಪ್ಪ ಬೆಟ್ಟ

    ಧರ್ಮಸ್ಥಳವನ್ನು ಪರಿಶೋಧಿಸುವಾಗ, ಪ್ರವಾಸಿಗರೆಲ್ಲರಿಗೂ ಬಡಿನೆಡೆ  ಬೆಟ್ಟ ಎಂದು ಕರೆಯಲಾಗುವ ಅಣ್ಣಪ್ಪ ಬೆಟ್ಟವನ್ನು ಭೇಟಿ ಮಾಡಬೇಕೆಂದು  'ಶಿಫಾರಸು' ಮಾಡಲಾಗುತ್ತದೆ. ಈ ಪ್ರದೇಶ ಧರ್ಮಸ್ಥಳದ ಒಂದು ಗುಡ್ಡವಾಗಿದ್ದು, ಧರ್ಮ ದೇವತೆಗಳ ನಾಲ್ಕು ದೇವಾಲಯಗಳಿಂದ ಮತ್ತು ಇಳಿಜಾರಿನ ಪ್ರದೇಶಗಳಿಂದ ಸುತ್ತುವರೆಯಲ್ಪಟ್ಟಿದೆ....

    + ಹೆಚ್ಚಿಗೆ ಓದಿ
  • 04ಬಾಹುಬಲಿಯ ಪ್ರತಿಮೆ

    ಬಾಹುಬಲಿಯ ಪ್ರತಿಮೆ ರತ್ನಗಿರಿ ಬೆಟ್ಟದ ಮೇಲೆ ಇದ್ದು,  'ಭೇಟಿ ಮಾಡಲೆಬೇಕಾದ ' ಧರ್ಮಸ್ಥಳದ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಪ್ರತಿಮೆಯು ೩೯ ಅಡಿ ಎತ್ತರವಿದ್ದು 1973 ರಲ್ಲಿ ರೆಂಜನ  ಗೋಪಾಲ ಕೃಷ್ಣ  ಶೆನೊಯಿ ಎಂಬುವವರಿಂದ ಕೆತ್ತಲ್ಪಟ್ಟಿದೆ. ಫೆಬ್ರವರಿ 1982ರಲ್ಲಿ, ಈ ಪ್ರತಿಮೆಯನ್ನು  ವೀರೇಂದ್ರ...

    + ಹೆಚ್ಚಿಗೆ ಓದಿ
  • 05ನೇತ್ರಾವತಿ ನದಿಯ ಆಣೆಕಟ್ಟು

    ನೇತ್ರಾವತಿ ನದಿಯ ಆಣೆಕಟ್ಟು

    ಧರ್ಮಸ್ಥಳಕ್ಕೆ ಪ್ರವಾಸ ನೀಡುವ ಪ್ರವಾಸಿಗರು ಧರ್ಮಸ್ಥಳದಿಂದ ೨ ಕಿಮೀ ದೂರವಿರುವ ನೇತ್ರಾವತಿ ನದಿಯ ಆಣೆಕಟ್ಟನ್ನು ಭೇಟಿ     ನೀಡಲು 'ಶಿಫಾರಸು' ಮಾಡಲಾಗಿದೆ. ಹೆಸರಾಂತ ನೇಚರ್ ಕೇರ್ ಆಸ್ಪತ್ರೆ ನೇತ್ರಾವತಿ ನದಿಯ ದಂಡೆಗಳ ಮೇಲೆ ನೆಲೆಗೊಂಡಿದೆ. ಈ ಆಸ್ಪತ್ರೆಯು ಪ್ರಕೃತಿಯ ಐದು ಅಂಶಗಳು (ಪಂಚ ಭೂತಗಳು),...

    + ಹೆಚ್ಚಿಗೆ ಓದಿ
  • 06ರಾಮ್ ಮಂದಿರ

    ಧರ್ಮಸ್ಥಳಕ್ಕೆ ಪ್ರವಾಸ ನೀಡುವ ಪ್ರವಾಸಿಗರಿಗೆ ನೇತ್ರಾವತಿ ನದಿಯ ತೀರದಲ್ಲಿ ನೆಲೆಸಿದ ರಾಮ ಮಂದಿರಕ್ಕೆ ಭೇಟಿ ನೀಡಲು 'ಶಿಫಾರಸು' ಮಾಡಲಾಗುತ್ತದೆ. ತನ್ನ ಆಧ್ಯಾತ್ಮಿಕ ಬೋಧನೆಗಳಿಂದ ಜನರ ನಡುವೆ ಜನಪ್ರಿಯವಾಗಿರುವ ನಿತ್ಯಾನಂದ  ಸ್ವಾಮಿ, ೨೦೦೩ ರಲ್ಲಿ ಈ ಯಾತ್ರಾಸ್ಥಳವನ್ನು ನಿರ್ಮಿಸಿದರು. ದೇವಸ್ಥಾನ ತಲುಪಿದ ಮೇಲೆ,...

    + ಹೆಚ್ಚಿಗೆ ಓದಿ
  • 07ಚಂದ್ರನಾಥ ಸ್ವಾಮಿ ಬಸದಿ

    ಚಂದ್ರನಾಥ  ಸ್ವಾಮಿ ಬಸದಿ

     ಚಿನ್ನದ ಪ್ರಭಾವಳಿ ಜೊತೆ ಚಂದ್ರನಾಥ ಸ್ವಾಮಿಯ ಚಿತ್ರ ಒಳಗೊಂಡ ಚಂದ್ರನಾಥ  ಸ್ವಾಮಿ ಬಸದಿಯನ್ನು ಪ್ರವಾಸಿಗರಿಗೆ ಭೇಟಿ ನೀಡಲು 'ಶಿಫಾರಸು' ಮಾಡಲಾಗುತ್ತದೆ. ಈ ಜೈನ ದೇವಾಲಯವು ನೆಲ್ಯಾದಿ ಬೀಡಿನ  ಬಿರ್ಮನ್ನ ಪೆರ್ಗದೆ(ಜೈನರ ಮುಖ್ಯಸ್ಥ) ಸಂಸ್ಥಾಪಿಸಿದ ಒಂದು ಅದ್ಭುತ ವಾಸ್ತುಶಿಲ್ಪವಾಗಿದೆ.ಚಂದ್ರನಾಥ ಸ್ವಾಮಿ...

    + ಹೆಚ್ಚಿಗೆ ಓದಿ
  • 08ನೆಲಿಯಾಳಿ ಬೀಡು (ಎಲ್ಲೆಡೆ ನೆಲಿಯಾಡಿ ಬೀಡು ಎಂದು ಕರೆಯಲ್ಪಡುತ್ತದೆ)

    ನೆಲಿಯಾಳಿ ಬೀಡು (ಎಲ್ಲೆಡೆ ನೆಲಿಯಾಡಿ ಬೀಡು ಎಂದು ಕರೆಯಲ್ಪಡುತ್ತದೆ)

    ಧರ್ಮಸ್ಥಳಕ್ಕೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ, ಜೈನ ಮುಖ್ಯಸ್ಥ ಬಿರ್ಮನ್ನ ಹೆಗ್ಗಡೆ ಮತ್ತು ಅವರ ಪತ್ನಿ ಆಮ್ಮು ಬಲ್ಲತಿ ವಾಸಿಸುತ್ತಿದ್ದರು ಎಂದು ಪರಿಗಣಿಸಲಾದ ನೆಲಿಯಾಳಿ ಬೀಡನ್ನು ಭೇಟಿ ನೀಡಲು 'ಶಿಫಾರಸು' ಮಾಡಲಾಗುತ್ತದೆ. ಚಂದ್ರಸ್ವಾಮಿ ದೇವಸ್ಥಾನದ ಹತ್ತಿರ ಇರುವ ಈ ಸ್ಥಳವನ್ನು ನೆಲಿಯಾಡಿ ಬೀಡು  ಎಂದು ಸಹ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City