Search
  • Follow NativePlanet
Share

travel guide

ನಾಗರಹೊಳೆ ಸುತ್ತಮುತ್ತ ನೋಡಲೇ ಬೇಕಾದ ತಾಣಗಳಿವು

ನಾಗರಹೊಳೆ ಸುತ್ತಮುತ್ತ ನೋಡಲೇ ಬೇಕಾದ ತಾಣಗಳಿವು

ಶ್ರೀಮಂತ ವನ್ಯಜೀವಿಗಳನ್ನು ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹತ್ತಿರದಲ್ಲಿದೆ. ಈ ಸುಂದರ ರಾಷ್ಟ್ರೀಯ ಉದ್ಯಾನವು ಕಚ್ಚಾ ಸ್ವರೂಪದ ಅದರ ಅತ್ಯುತ್ತಮ ರೂಪದಲ್ಲಿ ತುಂಬಿದೆ. ಎಲಿಫಂಟ್, ಜ್ಯಾಕಲ್,...
 ಫತೇಹ್ ಸಾಗರದಲ್ಲಿ ಬೋಟಿಂಗ್ ಮಜಾ ಪಡೆಯಿರಿ

ಫತೇಹ್ ಸಾಗರದಲ್ಲಿ ಬೋಟಿಂಗ್ ಮಜಾ ಪಡೆಯಿರಿ

ಫತೇಹ್ ಸಾಗರ್ ಉದೈಪುರದಲ್ಲಿರುವ ಒಂದು ಸುಂದರ ಸರೋವರವಾಗಿದೆ. ಈ ಸರೋವರದ ಆಕರ್ಷಣೆಗಳ ಬಗ್ಗೆ ತಿಳಿಯೋಣ. ಇಲ್ಲಿ  ಮಜಾ ಪಡೆಯಲು ಏನೆಲ್ಲಾ ಅಂಶಗಳಿವೆ ಅನ್ನೋದನ್ನು ತಿಳಿಯೋಣ. {photo-feature}
ಉಟ್ಟೇರಿಯಲ್ಲಿ ನೀವು ನೋಡಲೇ ಬೇಕಾದ ತಾಣಗಳು

ಉಟ್ಟೇರಿಯಲ್ಲಿ ನೀವು ನೋಡಲೇ ಬೇಕಾದ ತಾಣಗಳು

ಪಶ್ಚಿಮ ಸಿಕ್ಕಿಂನ ನೇಪಾಳ ಗಡಿಯ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿ ಉಟ್ಟೇರಿ. ಈ ಸ್ಥಳವು ಪೆಲ್ಲಿಂಗ್ ನ ಜನಪ್ರಿಯ ಪ್ರವಾಸಿ ತಾಣದಿಂದ 30 ಕಿಮೀ ದೂರದಲ್ಲಿದೆ. ಈ ಪ್ರದೇಶದ ಪ್ರಶಾಂತ ಪರಿಸರಕ್ಕೆ ಮತ್ತು ಸುತ್ತಲಿನ ಹಲವಾರು ಪ್ರವಾಸಿ...
ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡ ನಿಜಕ್ಕೂ ಅದ್ಭುತ!

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡ ನಿಜಕ್ಕೂ ಅದ್ಭುತ!

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡದ ಬಗ್ಗೆ ಕೇಳಿದ್ದೀರಾ? ಈ ತಿಪ್ಪೇರುದ್ರ ಸ್ವಾಮಿಯನ್ನು ಬೇಡಿಕೊಂಡರೆ ಬೇಡಿಕೆ ಈಡೇರುತ್ತದಂತೆ. ಅದಕ್ಕಾಗಿ ದೂರದೂರುಗಳಿಂದಲೂ ಭಕ್ತರು ಈ ಗುರುವಿನ ದರ್ಶನ ಪಡೆಯಲು ಬರುತ್ತಾರೆ. ಈ ಮಹಿಮಾನ್ವಿತ ತಾಣ...
ರಾಜ್ನಾಂದಗಾಂವ್‌ನಲ್ಲಿರುವ ಆಕರ್ಷಣೆಗಳನ್ನೊಮ್ಮೆ ನೋಡಿ

ರಾಜ್ನಾಂದಗಾಂವ್‌ನಲ್ಲಿರುವ ಆಕರ್ಷಣೆಗಳನ್ನೊಮ್ಮೆ ನೋಡಿ

ಛತ್ತೀಸಘಡದ ದುರ್ಗ್ ಜಿಲ್ಲೆಯ ವಿಭಜನೆಯ ಫಲವಾಗಿ ಜನವರಿ 26, 1973 ರಲ್ಲಿ ಜನ್ಮತಾಳಿದ ಹೊಸಜಿಲ್ಲೆಯೇ ರಾಜ್ನಾಂದಗಾವ್. ಇಲ್ಲಿನ ನಿವಾಸಿಗಳ ಧರ್ಮ ಸಹಿಷ್ಣುತೆ, ಶಾಂತ ಚಿತ್ತ ಹಾಗು ಹೊಂದಾಣಿಕಾ ಮನೋಭಾವಗಳು ಈ ಸ್ಥಳಕ್ಕೆ ಸಂಸ್ಕಾರಧಾನಿ ಎಂಬ...
11 ರೂ. ನಾಣ್ಯವನ್ನು ಇಲ್ಲಿನ ಹತ್ತಿ ಮರಕ್ಕೆ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತಂತೆ

11 ರೂ. ನಾಣ್ಯವನ್ನು ಇಲ್ಲಿನ ಹತ್ತಿ ಮರಕ್ಕೆ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತಂತೆ

ಮುಕ್ತೀಶ್ವರ ಎಂದರೆ "ಮುಕ್ತಿ" ಎಂಬರ್ಥವನ್ನು ಹೊಂದಿದ್ದು, ಸಂಸಾರದಿಂದ ವಿಮೋಚನೆ ಮತ್ತು ಪುನರಾವರ್ತಿತ ಮರಣ ಮತ್ತು ಪುನರುತ್ಥಾನದ ಚಕ್ರಕ್ಕೆ ಒಳಗಾಗುವ ಸಹಭಾಗಿತ್ವದಿಂದ ಬಳಲುತ್ತಿರುವ ಅನುಭವವೇ ಮುಕ್ತಿ. ಈಶ್ವರ ಅಂದರೆ ನಿಯಂತ್ರಕ ಅಥವಾ...
ರಾಜಸ್ಥಾನಕ್ಕೆ ಹೋದಾಗ ಈ ತಪ್ಪನ್ನು ಮಾಡಬೇಡಿ

ರಾಜಸ್ಥಾನಕ್ಕೆ ಹೋದಾಗ ಈ ತಪ್ಪನ್ನು ಮಾಡಬೇಡಿ

ರಾಜಸ್ಥಾನ ಹೆಚ್ಚಿನ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಲ್ಲಿನ ಸಂಸ್ಕೃತಿ, ಇತಿಹಾಸ, ಆಹಾರ ಪದ್ಧತಿ ಎಲ್ಲಾ ವಿಭಿನ್ನವಾಗಿರುತ್ತದೆ. ಇವುಗಳೆಲ್ಲಾ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ರಾಜಸ್ಥಾನದ ಬಹುತೇಕ ವಿಷ್ಯ ಬಹಳಷ್ಟು ಮಂದಿಗೆ...
ಪುತ್ರ ಸಂತಾನಕ್ಕಾಗಿ ಅಸ್ಸಿ ಘಾಟ್‌ಗೆ ಬರುತ್ತಾರಂತೆ ದಂಪತಿಗಳು

ಪುತ್ರ ಸಂತಾನಕ್ಕಾಗಿ ಅಸ್ಸಿ ಘಾಟ್‌ಗೆ ಬರುತ್ತಾರಂತೆ ದಂಪತಿಗಳು

ವಾರಣಾಸಿಯಲ್ಲಿ ಗಂಗಾ ನದಿಯ ದಕ್ಷಿಣದ ಭಾಗದಲ್ಲಿರುವ ಘಾಟ್ ನ್ನು ಅಸ್ಸಿ ಘಾಟ್ ಎಂದು ಕರೆಯಲಾಗುತ್ತದೆ. ವಿದೇಶಿ ಪ್ರವಾಸಿಗರಿಗೆ ಮತ್ತು ಸಂಶೋಧಕರಿಗೆ ಅತೀ ನೆಚ್ಚಿನ ತಾಣವಾಗಿದೆ. ಅಸ್ಸಿ ಘಾಟ್‌ ಬಗ್ಗೆ ಪುರಾಣದಲ್ಲಿ ಉಲ್ಲೇಖಿಸಲಾಗಿದೆ....
ಈ ಊರಿನ ಒಳಗೆ ಹೋಗುವಾಗ ಚಪ್ಪಲಿ ಕೈಯಲ್ಲಿ ಹಿಡಿದು ನಡೆಯುತ್ತಾರಂತೆ ಜನ!

ಈ ಊರಿನ ಒಳಗೆ ಹೋಗುವಾಗ ಚಪ್ಪಲಿ ಕೈಯಲ್ಲಿ ಹಿಡಿದು ನಡೆಯುತ್ತಾರಂತೆ ಜನ!

ಈಗಿನ ಕಾಲದಲ್ಲಿ ಎಷ್ಟೇ ಬಡ ಹಳ್ಳಿಯಾದರೂ ಎಷ್ಟೇ ಹಿಂದುಳಿದ ಹಳ್ಳಿಯಾದರೂ ಕಾಲಿಗೆ ಚಪ್ಪಲಿ ಹಾಕದೆ ನಡೆಯುವವರು ಯಾರಿದ್ದಾರೆ ಹೇಳಿ. ಆದರೆ ಅಂತಹದ್ದೊಂದು ವಿಚಿತ್ರ ಹಳ್ಳಿ ಕೂಡಾ ನಮ್ಮ ದೇಶದಲ್ಲಿದೆ. ಇಲ್ಲಿನ ಜನರು ಬಡತನದಿಂದಾಗಿ ಕಾಲಿಗೆ ಚಪ್ಪಲಿ...
ಭಾರತೀಯ ಸೇನೆ ನಿರ್ವಹಿಸುತ್ತಿರುವ ಈ ಗಣೇಶನ ದೇವಾಲಯ ವಿಶೇಷತೆ ಏನು ಗೊತ್ತಾ?

ಭಾರತೀಯ ಸೇನೆ ನಿರ್ವಹಿಸುತ್ತಿರುವ ಈ ಗಣೇಶನ ದೇವಾಲಯ ವಿಶೇಷತೆ ಏನು ಗೊತ್ತಾ?

ಪಳವಂಗಡಿ ಮಹಾ ಗಣಪತಿ ದೇವಸ್ಥಾನವು ತಿರುವನಂತಪುರ ನಗರದ ಹೃದಯ ಭಾಗದಲ್ಲಿದೆ. ದೇವಾಲಯದ ಮುಖ್ಯ ದೇವತೆ ಶ್ರೀ ಮಹಾ ಗಣಪತಿ . ಮುಖ್ಯವಾದ ವಿಗ್ರಹವನ್ನು ಕುಳಿತಿರುವ ನಿಲುವಿನಲ್ಲಿ ಬಲ ಕಾಲಿನೊಂದಿಗೆ ಮುಚ್ಚಿದ ಸ್ಥಿತಿಯಲ್ಲಿ ಅಳವಡಿಸಲಾಗಿದೆ . ಶ್ರೀ...
ವಯನಾಡಿಗೆ ಹೋದಾಗ ಮೀನಮುಟ್ಟಿ ಜಲಪಾತವನ್ನು ನೋಡೋದನ್ನು ಮರೆಯಬೇಡಿ

ವಯನಾಡಿಗೆ ಹೋದಾಗ ಮೀನಮುಟ್ಟಿ ಜಲಪಾತವನ್ನು ನೋಡೋದನ್ನು ಮರೆಯಬೇಡಿ

ಮೀನಮುಟ್ಟಿ ಜಲಪಾತವು ಬನಸುರ ಸಾಗರ ಅಣೆಕಟ್ಟು ಸಮೀಪವಿರುವ ಒಂದು ಭವ್ಯವಾದ ಜಲಪಾತವಾಗಿದೆ. ಪ್ರವೇಶದ್ವಾರದಿಂದ 1.5 ಕಿಮೀ ಚಾರಣದ ಮೂಲಕ ಜಲಪಾತದ ಮೇಲಕ್ಕೆ ತಲುಪಬಹುದು. ಇದು ಬೆಂಗಳೂರು ಸಮೀಪದಲ್ಲಿರುವ ಅತ್ಯುತ್ತಮ ಜಲಪಾತಗಳಲ್ಲಿ ಒಂದಾಗಿದೆ...
 ಸೀತೆಯನ್ನು ರಾವಣ ಅಪಹರಿಸಿದ್ದು ಪಂಚವಟಿಯ ಈ ಗುಹೆಯಿಂದಂತೆ

ಸೀತೆಯನ್ನು ರಾವಣ ಅಪಹರಿಸಿದ್ದು ಪಂಚವಟಿಯ ಈ ಗುಹೆಯಿಂದಂತೆ

ರಾಮ, ಲಕ್ಷಣ, ಸೀತೆ ತಮ್ಮ ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಪಂಚವಟಿ ಎನ್ನುವ ಸ್ಥಳದಲ್ಲಿ ನೆಲೆಸಿದ್ದರು. ಈ ಇಡೀ ಪಂಚವಟಿಯ ಕ್ಷೇತ್ರವು 5 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, ಪಂಚವಟಿ ಎಂದರೆ 5 ವಿಶಾಲವಾದ ಆಲಯ ಮರವಾಗಿದೆ. ಈ ವಿಶಾಲವಾದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+