Search
  • Follow NativePlanet
Share

travel guide

ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯಕ್ಕೆ ಹೋಗಲು ಶ್ರಾವಣ ತನಕ ಕಾಯಿರಿ

ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯಕ್ಕೆ ಹೋಗಲು ಶ್ರಾವಣ ತನಕ ಕಾಯಿರಿ

ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯ ಮಂದಿರವು ಒಂದು ಸುಂದರವಾದ ಸ್ಥಳವಾಗಿದ್ದು, ಅರಿಟಾರ್‌ನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ಪವಿತ್ರ ಯಾತ್ರಾ ಸ್ಥಳವೆಂದು ಪರಿಗಣಿಸಲ್ಪಡುತ್ತದೆ, ಸಾವಿರಾರು ಭಕ್ತರು ಭಗವಾನ್ ಶಿವನ...
ಅರಿಟಾರ್‌ನ ಸುತ್ತಮುತ್ತ ಇಷ್ಟೆಲ್ಲಾ ಸುಂದರ ತಾಣಗಳಿವೆ

ಅರಿಟಾರ್‌ನ ಸುತ್ತಮುತ್ತ ಇಷ್ಟೆಲ್ಲಾ ಸುಂದರ ತಾಣಗಳಿವೆ

ಅರಿಟಾರ್ ಸಿಕ್ಕಿಂನ ಪೂರ್ವ ಸಿಕ್ಕಿಂ ಜಿಲ್ಲೆಯ ಒಂದು ಪ್ರದೇಶವಾಗಿದ್ದು, ತನ್ನ ನೈಸರ್ಗಿಕ ಮತ್ತು ಭೂದೃಶ್ಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಕೃತಿಯ ಮಡಿಲಲ್ಲಿ ಕೊಂಚ ಸಮಯವನ್ನು ಕಳೆಯುಯುವುದಕ್ಕೆ ಹಂಬಲಿಸುತ್ತಿರುವವರಿಗೆ ಇದೊಂದು...
ಪ್ರಕೃತಿಯ ಸೌಂದರ್ಯದ ನಡುವೆ ನಿಂತಿದೆ ಅಂಚುರುಲಿ ಕೊಳವೆ ಜಲಪಾತ

ಪ್ರಕೃತಿಯ ಸೌಂದರ್ಯದ ನಡುವೆ ನಿಂತಿದೆ ಅಂಚುರುಲಿ ಕೊಳವೆ ಜಲಪಾತ

ಕೇರಳದಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ. ಸಾಮಾನ್ಯವಾಗಿ ಜಲಪಾತಗಳೆಂದರೆ ಮೇಲಿನಿಂದ ಕೆಳಕ್ಕೆ ಧುಮ್ಮುಕ್ಕುತ್ತಿರುತ್ತವೆ. ಆದರೆ ನೀವು ಯಾವತ್ತಾದರೂ ಕೊಳವೆ ಮೂಲಕ ಹರಿಯುವ ಜನಪಾತವನ್ನು ನೋಡಿದ್ದೀರಾ? ಅದುವೇ ಕೇರಳದಲ್ಲಿರುವ ಅಂಚುರುಲಿ ಜಲಪಾತ....
ಪ್ರಧಾನಿ ಮೋದಿ ಧ್ಯಾನ ಮಾಡಿರುವ ರುದ್ರ ಧ್ಯಾನ ಗುಹೆಯ ವಿಶೇಷತೆ ಏನು ಗೊತ್ತಾ?

ಪ್ರಧಾನಿ ಮೋದಿ ಧ್ಯಾನ ಮಾಡಿರುವ ರುದ್ರ ಧ್ಯಾನ ಗುಹೆಯ ವಿಶೇಷತೆ ಏನು ಗೊತ್ತಾ?

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಧಾನಿ ಮೋದಿ ಧ್ಯಾನ ಮಾಡಿರುವ ಆ ರುದ್ರ ಧ್ಯಾನ ಗುಹೆಯಲ್ಲಿ ನಿಮಗೂ ಧ್ಯಾನ ಮಾಡಬೇಕೆಂಬ ಬಯಕೆ ಇದ್ದರೆ ಆ ಆಸೆಯನ್ನು...
 ಕೆಆರ್‌ಎಸ್ ಹೋದ್ರೆ ಈ ವೇಣುಗೋಪಾಲ ಸ್ವಾಮಿ ದೇವಾಲಯ ನೋಡಲೇ ಬೇಕು

ಕೆಆರ್‌ಎಸ್ ಹೋದ್ರೆ ಈ ವೇಣುಗೋಪಾಲ ಸ್ವಾಮಿ ದೇವಾಲಯ ನೋಡಲೇ ಬೇಕು

ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಕೆಆರ್‌ಎಸ್ ಹಿನ್ನೀರು ಹಾಗೂ ಬೃಂದಾವನ ಉದ್ಯಾನವನಕ್ಕೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ನೋಡಲೇಬೇಕಾದ ತಾಣವಾಗಿ ಹೊರಹೊಮ್ಮಿದೆ. ಬೃಂದಾವನ ಉದ್ಯಾನವನದ ಪ್ರವೇಶದ್ವಾರದಿಂದ ಆರು ಕಿ.ಮೀ...
ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ಶಿವಮೊಗ್ಗದಲ್ಲಿ ಮೃಗಾವಧೆ ಎನ್ನುವ ಹೆಸರನ್ನು ನೀವು ಕೇಳಿರುವಿರಿ. ಇದೊಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮಕ್ಕೂ ರಾಮಾಯಣಕ್ಕೂ ನಂಟಿದೆ. ಹಾಗೆಯೇ ಅಲ್ಲೊಂದು ಮಲ್ಲಿಕಾರ್ಜುನ ದೇವಸ್ಥಾನವಿದೆ. ಅದರ ಇತಿಹಾಸ ಏನು ಅನ್ನೋದು ಬಹಳಷ್ಟು ಜನರಿಗೆ...
ಸೆಂಚಲ್ ವನ್ಯಜೀವಿ ಧಾಮಕ್ಕೆ ಹೋಗುವ ಮುನ್ನ ಇದನ್ನೆಲ್ಲಾ ತಿಳಿಯಿರಿ.

ಸೆಂಚಲ್ ವನ್ಯಜೀವಿ ಧಾಮಕ್ಕೆ ಹೋಗುವ ಮುನ್ನ ಇದನ್ನೆಲ್ಲಾ ತಿಳಿಯಿರಿ.

ಡಾರ್ಜಿಲಿಂಗ್‌ನಿಂದ 10 ಕಿ.ಮೀ ದೂರದಲ್ಲಿ, ಸೆಂಚಲ್ ವನ್ಯಜೀವಿ ಧಾಮವು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ರಕ್ಷಿತ ಅಭಯಾರಣ್ಯವಾಗಿದೆ. ಇದು ಭಾರತದ ಹಳೆಯ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದ್ದು, ಡಾರ್ಜಿಲಿಂಗ್...
ಸೆಂಟ್ರಲ್ ಪಾರ್ಕ್‌ನಲ್ಲಿರುವ 206 ಅಡಿ ಎತ್ತರದ ರಾಷ್ಟ್ರ ಧ್ವಜ ನೋಡಿದ್ದೀರಾ?

ಸೆಂಟ್ರಲ್ ಪಾರ್ಕ್‌ನಲ್ಲಿರುವ 206 ಅಡಿ ಎತ್ತರದ ರಾಷ್ಟ್ರ ಧ್ವಜ ನೋಡಿದ್ದೀರಾ?

ಜೈಪುರ ಅಭಿವೃದ್ಧಿ ಪ್ರಾಧಿಕಾರವು ಜೈಪುರದಲ್ಲಿ ಒಂದು ಅತಿದೊಡ್ಡ ಉದ್ಯಾನವನವನ್ನು ನಿರ್ಮಿಸಿದೆ. ಆ ಉದ್ಯಾನವನದ ಹೆಸರು ಸೆಂಟ್ರಲ್ ಪಾರ್ಕ್. ಜೈಪುರ್ ನಗರದ ಕೇಂದ್ರಭಾಗದಲ್ಲಿರುವುದರಿಂದ ಇದನ್ನು ಸೆಂಟ್ರಲ್ ಪಾರ್ಕ್ ಎನ್ನಲಾಗುತ್ತದೆ....
ಈ ಕೆರೆ ಬಸದಿಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ!

ಈ ಕೆರೆ ಬಸದಿಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ!

ಕೆರೆ ಮಧ್ಯದಲ್ಲಿರುವ ದೇವಾಲಯಗಳನ್ನು ನೋಡುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ. ನಮ್ಮ ದೇಶದಲ್ಲಿ ಈ ಕೆರೆ ಮಧ್ಯದಲ್ಲಿರುವ ಅನೇಕ ದೇವಾಲಯಗಳಿವೆ. ಇವುಗಳು ಅದ್ಭುತ ಪ್ರಕೃತಿ ಸೌಂದರ್ಯವನ್ನು ನೀಡುತ್ತದೆ. ಅಲ್ಲಿನ ಪ್ರಶಾಂತ ವಾತಾವರಣ...
ಟಿಫನ್ ಟಾಪ್‌ನಲ್ಲಿ ಕೂತು ಟಿಫಿನ್ ಮಾಡೋ ಮಜಾ ಸೂಪರ್

ಟಿಫನ್ ಟಾಪ್‌ನಲ್ಲಿ ಕೂತು ಟಿಫಿನ್ ಮಾಡೋ ಮಜಾ ಸೂಪರ್

ಡೊರೊಥಿ ಸೀಟ್ ಎಂದೂ ಕರೆಯಲ್ಪಡುವ ಟಿಫನ್ ಟಾಪ್ ಒಂದು ದೃಶ್ಯ ವಿಹಾರಿ ತಾಣವಾಗಿ. ಈ ಸ್ಥಳವು ಸಮುದ್ರ ಮಟ್ಟದಿಂದ 7520 ಅಡಿ ಎತ್ತರದಲ್ಲಿದೆ ಹಾಗೂ ಅಯರ್ಪಟ್ಟ ಶಿಖರದ ಮೇಲಿದೆ. ಪ್ರವಾಸಿಗರು ಇಲ್ಲಿಂದ ಬೃಹತ್ ಹಿಮಾಲಯನ್ ಶ್ರೇಣಿಗಳ ಭವ್ಯ...
ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಸೆಲ್ಯುಲರ್ ಜೈಲು ಈಗ ಏನಾಗಿದೆ ಗೊತ್ತಾ?

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಸೆಲ್ಯುಲರ್ ಜೈಲು ಈಗ ಏನಾಗಿದೆ ಗೊತ್ತಾ?

ಕಾಲಾ ಪಾನಿ ಎಂದೂ ಕರೆಯಲ್ಪಡುವ ಸೆಲ್ಯುಲರ್ ಜೈಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾದ ಪೋರ್ಟ್ ಬ್ಲೇರ್‌ನಲ್ಲಿರುವ ಹಳೆಯ ವಸಾಹತುಶಾಹಿ ಜೈಲು. ಭಾರತದಲ್ಲಿ ತಮ್ಮ ವಸಾಹತಿನ ಆಳ್ವಿಕೆಯಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ...
ಸ್ನೋ ವ್ಯೂ ಪಾಯಿಂಟ್‌ನಿಂದ ಹಿಮಾಲಯ ಪರ್ವತವನ್ನು ನೋಡಿ

ಸ್ನೋ ವ್ಯೂ ಪಾಯಿಂಟ್‌ನಿಂದ ಹಿಮಾಲಯ ಪರ್ವತವನ್ನು ನೋಡಿ

ನೈನಿತಾಲ್ ನ ಸ್ನೋ ವೀಕ್ಷಣಾ ಕೇಂದ್ರವು ಸಮುದ್ರ ಮಟ್ಟದಿಂದ 2270 ಮೀಟರ್ ಎತ್ತರದಲ್ಲಿದೆ. ಇದು ಅತ್ಯಂತ ಆಕರ್ಷಕವಾದ ಪ್ರವಾಸಿ ತಾಣವಾಗಿದ್ದು, ಹೆಸರೇ ಸೂಚಿಸುವಂತೆ, ಬಿಳಿಯ ಹಿಮದ ಕಂಬಳಿ ಹೊದಿಕೆಯಿಂದ ಹಿಮಾಲಯ ಪರ್ವತಗಳ ಸುಂದರ ನೋಟವನ್ನು ಸ್ನೋ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+