Search
  • Follow NativePlanet
Share

travel guide

 ಸಾಗವಾನಿ ನೆಡುತೋಪು ನಿಲಂಬೂರ್‌ನ ವಿಶೇಷತೆ ಏನು?

ಸಾಗವಾನಿ ನೆಡುತೋಪು ನಿಲಂಬೂರ್‌ನ ವಿಶೇಷತೆ ಏನು?

ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿಕ ಸೌಂದರ್ಯವು ಹೃದಯಸ್ಪರ್ಶಿಯಾಗಿರುವುದಲ್ಲದೆ, ಅನನ್ಯ...
ಇಲ್ಲಿನ ವೈದ್ಯನಾಥೇಶ್ವರನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದ್ರೆ ಸಕಲ ರೋಗ ನಿವಾರಣೆ

ಇಲ್ಲಿನ ವೈದ್ಯನಾಥೇಶ್ವರನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದ್ರೆ ಸಕಲ ರೋಗ ನಿವಾರಣೆ

ವೈದ್ಯನಾಥಪುರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರ್ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮವು ಕಾವೇರಿ ನದಿಯ ಉಪನದಿಯಾದ ಶಿಮ್ಷಾ ನದಿಯ ದಡದಲ್ಲಿದೆ ಮತ್ತು ವೈದ್ಯನಾಥೇಶ್ವರ ದೇವಾಲಯವನ್ನು ಹೊಂದಿದೆ. {photo-feature}
ಆಗ್ರಾದ ಷಾ ಜಹಾನ್ ಪಾರ್ಕ್‌ ಕಂಡಿದ್ದೀರಾ?

ಆಗ್ರಾದ ಷಾ ಜಹಾನ್ ಪಾರ್ಕ್‌ ಕಂಡಿದ್ದೀರಾ?

ಪ್ರೇಮದ ಸಂಕೇತವಾಗಿರುವ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎನ್ನುವುದು ನಿಜಕ್ಕೂ ಹೆಮ್ಮೆಪಡುವಂತಹದ್ದು. ಆಗ್ರಾಕ್ಕೆ ಹೋಗಿ ತಾಜ್ ಮಹಲ್‌ನ್ನು ನೋಡಿಲ್ಲ ಅಂದ್ರೆ ಆಗ್ರಾ ಪ್ರವಾಸನೇ ವ್ಯರ್ಥ ಎಂದೆನಿಸೋದು ಸಹಜ....
ಕಾಮದ್ಗಿರಿಯಲ್ಲಿ ಪರಿಕ್ರಮಣ ಮಾಡಿದ್ರೆ ಮನೋಕಾಮನೆ ಈಡೇರುತ್ತಂತೆ!

ಕಾಮದ್ಗಿರಿಯಲ್ಲಿ ಪರಿಕ್ರಮಣ ಮಾಡಿದ್ರೆ ಮನೋಕಾಮನೆ ಈಡೇರುತ್ತಂತೆ!

ಕಾಮದ್ಗಿರಿ ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಸ್ಥಳವನ್ನು ಆಗಾಗ್ಗೆ ಮೂಲ ಚಿತ್ರಕೂಟ ಎಂದು ಉಲ್ಲೇಖಿಸಲಾಗುತ್ತದೆ . ಇದು ಐತಿಹಾಸಿಕತೆಗೆ ಹೆಸರುವಾಸಿಯಾಗಿದೆ. ಈ ಸ್ಥಳದ ಪವಿತ್ರತೆಯು ಈ ದಿನದ ವರೆಗೂ ಉಳಿಸಿಕೊಂಡಿದೆ. ಈ ಸ್ಥಳಕ್ಕೂ...
ಮತ್ಸ್ಯ ತೀರ್ಥ ಎಂದೇ ಕರೆಯುವ ದುದುಮಾ ಜಲಪಾತದ ಬಗ್ಗೆ ನಿಮಗೆಷ್ಟು ಗೊತ್ತು

ಮತ್ಸ್ಯ ತೀರ್ಥ ಎಂದೇ ಕರೆಯುವ ದುದುಮಾ ಜಲಪಾತದ ಬಗ್ಗೆ ನಿಮಗೆಷ್ಟು ಗೊತ್ತು

ದುದುಮಾ ಜಲಪಾತವು ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯುದ್ದಕ್ಕೂ ಹಳ್ಳಿಗಾಡಿನ ಹಕ್ಕಿಗಳ ಮಧ್ಯೆ ಒಂದು ಆಹ್ಲಾದಕರ ದೃಶ್ಯವನ್ನು ಸೃಷ್ಟಿಸುತ್ತದೆ. ಒಡಿಶಾದಲ್ಲಿ ಸಾಮಾನ್ಯವಾಗಿ ಭೇಟಿ ನೀಡುವ ಸಾಂಪ್ರದಾಯಿಕ ಪ್ರವಾಸಿ ಸ್ಥಳವಲ್ಲ,ಆದರೆ ಕರಾವಳಿ...
ಮಣಿಪಾಲದಲ್ಲಿರುವ ಈ ತಾಣಗಳಲ್ಲಿ ಸುತ್ತಾಡಿದ್ದೀರಾ?

ಮಣಿಪಾಲದಲ್ಲಿರುವ ಈ ತಾಣಗಳಲ್ಲಿ ಸುತ್ತಾಡಿದ್ದೀರಾ?

ಮಣಿಪಾಲವು ಉಡುಪಿಯಿಂದ 6 ಕಿ.ಮೀ ಮತ್ತು ಮಂಗಳೂರಿನಿಂದ 60 ಕಿ.ಮೀಗಳ ದೂರದಲ್ಲಿ ಮಣಿಪಾಲ ನೆಲೆಗೊಂಡಿದೆ. ಇಂದು ಮಣಿಪಾಲ ಉನ್ನತ ಶಿಕ್ಷಣ, ವಾಣಿಜ್ಯ, ಆರೋಗ್ಯ ಸೇವೆ ಮತ್ತು ವಿವಿಧ ಉದ್ಯಮಗಳ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಮಣಿಪಾಲದ...
ಬರ್ಡ್ ಐಲೆಂಡ್ ಎಂದೇ ಕರೆಯುವ ಚಿಡಿಯಾ ಟಾಪುವಿನ ಆಕರ್ಷಣೆಗಳನ್ನು ನೋಡಿ

ಬರ್ಡ್ ಐಲೆಂಡ್ ಎಂದೇ ಕರೆಯುವ ಚಿಡಿಯಾ ಟಾಪುವಿನ ಆಕರ್ಷಣೆಗಳನ್ನು ನೋಡಿ

ಪೋರ್ಟ್ ಬ್ಲೇರ್ ಸೆಂಟ್ರಲ್ ಬಸ್ ನಿಲ್ದಾಣದಿಂದ 25 ಕಿ.ಮೀ ದೂರದಲ್ಲಿರುವ ಚಿಡಿಯಾ ಟಾಪು, 'ಬರ್ಡ್ ಐಲೆಂಡ್' ಎಂದೂ ಕರೆಯಲ್ಪಡುತ್ತದೆ. ದಕ್ಷಿಣ ಅಂಡಮಾನ್ ದ್ವೀಪದ ದಕ್ಷಿಣ ತುದಿಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೇಟಿ ನೀಡುವ...
7000 ಮರಗಳನ್ನು ಹೊಂದಿರುವ ಲೋದಿ ಗಾರ್ಡನ್‌ನಲ್ಲಿ ಏನೇನಿದೆ ಗೊತ್ತಾ?

7000 ಮರಗಳನ್ನು ಹೊಂದಿರುವ ಲೋದಿ ಗಾರ್ಡನ್‌ನಲ್ಲಿ ಏನೇನಿದೆ ಗೊತ್ತಾ?

 ಹೊಸದಿಲ್ಲಿ ರೈಲ್ವೆ ನಿಲ್ದಾಣದಿಂದ 6.5 ಕಿ.ಮೀ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿ ಲೋದಿ ಗಾರ್ಡನ್ ಲೋದಿ ರಸ್ತೆಯಲ್ಲಿದೆ. ಈ ಸಂರಕ್ಷಿತ ಸಂಕೀರ್ಣವು ಹಲವಾರು ಐತಿಹಾಸಿಕ ಸ್ಮಾರಕಗಳು, ಗೋರಿಗಳು ಮತ್ತು...
 ಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನ ನೋಡಿದ್ದೀರಾ?

ಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನ ನೋಡಿದ್ದೀರಾ?

ಮೈಸೂರು ಬಳಿಯಿರುವ ಭೂವರಾಹಸ್ವಾಮಿ ದೇವಸ್ಥಾನವು ವಿಷ್ಣುವಿನ ಮೂರನೇ ಅವತಾರವಾಗಿದೆ. ಈ ದೇವಾಲಯವು ಕರ್ನಾಟಕದ ಮೈಸೂರು ಸಮೀಪವಿರುವ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿದೆ. ಈ ದೇವಾಲಯವು ಹೇಮಾವತಿ ನದಿಯ ದಡದಲ್ಲಿದೆ. {photo-feature}
ವಲಸೆ ಪಕ್ಷಿಗಳಿಗೆ ಸ್ವರ್ಗ ಮೈಸೂರಿನ ಲಿಂಗಾಂಬುಧಿ ಸರೋವರ

ವಲಸೆ ಪಕ್ಷಿಗಳಿಗೆ ಸ್ವರ್ಗ ಮೈಸೂರಿನ ಲಿಂಗಾಂಬುಧಿ ಸರೋವರ

ಮೈಸೂರಿನಲ್ಲಿರುವ ಅನೇಕ ಸರೋವರಗಳಲ್ಲಿ ಶ್ರೀರಾಮಾಪುರದ ರಾಮಕೃಷ್ಣಾಪುರದಲ್ಲಿ ನೆಲೆಗೊಂಡಿರುವ ಲಿಂಗಾಬೂದಿ ಸರೋವರ ಕೂಡಾ ಒಂದು. ಇದು ವಲಸೆ ಪಕ್ಷಿಗಳ ಪ್ರಭೇದಗಳಿಗೆ ಸ್ಥಳಾವಕಾಶ ನೀಡುತ್ತದೆ. ಸರೋವರದ ಪಕ್ಕದಲ್ಲಿ ಒಂದು ಸುಂದರ ಉದ್ಯಾನವಿದೆ. ಇಡೀ...
 ಥೇಣಿಯ ಹಚ್ಚಹಸಿರಿನಲ್ಲಿ ಟೀ ತೋಟದ ನಡುವೆ ಸುತ್ತಾಡಿ

ಥೇಣಿಯ ಹಚ್ಚಹಸಿರಿನಲ್ಲಿ ಟೀ ತೋಟದ ನಡುವೆ ಸುತ್ತಾಡಿ

PC:அ.உமர் பாரூக் ತಮಿಳುನಾಡಿನಲ್ಲಿರುವ ಸಾಕಷ್ಟು ಪ್ರವಾಸಿ ತಾಣಗಳಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ಥೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾಸಕ್ಕೆ ಹೇಳಿಮಾಡಿಸಿದ ಪ್ರದೇಶ. ಈ ಹೊಸ ಜಿಲ್ಲೆಯು...
ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್

ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್

ಕೇರಳದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಎಷ್ಟೊಂದು ತಾಣಗಳಿವೆ. ಅವುಗಳಲ್ಲಿ ಒಂದು ಕುಂಡಲಾ ಸರೋವರ. ಇದು ಮುನ್ನಾರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಅಗ್ರ ನಿಲ್ದಾಣದ ದಾರಿಯಲ್ಲಿದೆ. ಸರೋವರದ ಎತ್ತರ ಸಮುದ್ರ ಮಟ್ಟದಿಂದ 1700...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+