Search
  • Follow NativePlanet
Share

travel guide

ಐಆರ್‌ಸಿಟಿಸಿ Rann of Kutch ಟೂರ್‌ ಪ್ಯಾಕೇಜ್…7 ದಿನಗಳ ಪ್ರಯಾಣದ ದರ ಮತ್ತು ವಿವರಗಳನ್ನು ತಿಳಿಯಿರಿ

ಐಆರ್‌ಸಿಟಿಸಿ Rann of Kutch ಟೂರ್‌ ಪ್ಯಾಕೇಜ್…7 ದಿನಗಳ ಪ್ರಯಾಣದ ದರ ಮತ್ತು ವಿವರಗಳನ್ನು ತಿಳಿಯಿರಿ

ಐಆರ್‌ಸಿಟಿಸಿ (IRCTC) ಪ್ರವಾಸಿಗರಿಗಾಗಿ ರಾನ್ ಆಫ್ ಕಚ್ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪ್ರವಾಸದ ಪ್ಯಾಕೇಜ್ 7 ದಿನಗಳವರೆಗೆ ಇರುತ್ತದೆ. ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಪ್ರವಾಸ...
ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ನಿತ್ಯವೂ ಶಿವನನ್ನು ಪೂಜಿಸುವುದರಿಂದ ಭಕ್ತರ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಭಾರತದಲ್ಲಿಯೂ ಅನೇಕ ಶಿವ ದೇವಾಲಯಗಳಿದ್ದು, ಇಲ್ಲಿ ಶಿವನ ಮಹಿಮೆಯನ್ನು ಕಾಣಬಹುದು....
ಈ ಬಾರಿ ದೀಪಾವಳಿಯನ್ನು ಆಚರಿಸಲು ಹೊರಗೆ ಹೋಗ್ತಿದ್ದೀರ?, ಈ ಸ್ಥಳಗಳಿಗೆ ತೆರಳಿ..ಬಹಳ ವಿಭಿನ್ನ, ಅದ್ದೂರಿಯಾಗಿರಲಿದೆ

ಈ ಬಾರಿ ದೀಪಾವಳಿಯನ್ನು ಆಚರಿಸಲು ಹೊರಗೆ ಹೋಗ್ತಿದ್ದೀರ?, ಈ ಸ್ಥಳಗಳಿಗೆ ತೆರಳಿ..ಬಹಳ ವಿಭಿನ್ನ, ಅದ್ದೂರಿಯಾಗಿರಲಿದೆ

ದೀಪಾವಳಿ 2024: ಇವತ್ತಿಗೆ ಸರಿಯಾಗಿ ಎಂಟು ದಿನಕ್ಕೆ ಭಾರತದ ಪ್ರಮುಖ ಹಬ್ಬವಾದ ದೀಪಾವಳಿ ಆರಂಭವಾಗಲಿದೆ. ಹೌದು, ಈ ಬಾರಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಕೆಲವೆಡೆ ನವೆಂಬರ್‌ 2 ರಂದು ಆಚರಿಸಲಾಗುವುದು....
ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ “ಮಲ್ಲೇಶ್ವರಂ” ಇಷ್ಟವಾಗುವುದು ಇದೇ ಕಾರಣಕ್ಕೆ!

ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ “ಮಲ್ಲೇಶ್ವರಂ” ಇಷ್ಟವಾಗುವುದು ಇದೇ ಕಾರಣಕ್ಕೆ!

ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ನಗರವು ತನ್ನದೇ ಆದ ವಿಶೇಷತೆ ಹೊಂದಿದೆ. ಕೆಲವು ಸ್ಥಳಗಳಲ್ಲಿ ನೀವು ಪುರಾತನ ಕಾಲದ ಅರಮನೆಗಳು, ಕೋಟೆಗಳು, ದೇವಾಲಯಗಳನ್ನು ನೋಡಿದರೆ, ಮತ್ತೆ ಕೆಲವು ಸ್ಥಳಗಳಲ್ಲಿನ ನೈಸರ್ಗಿಕ ಸೌಂದರ್ಯವು ನಿಮ್ಮನ್ನು ಕೈ...
ಪ್ರಾಣಿ, ಪಕ್ಷಿ ಪ್ರಿಯರಿಗೆ ಸ್ವರ್ಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ..ಮಕ್ಕಳೊಂದಿಗೆ ಟ್ರಿಪ್ ಹೋಗಲು ಇದು ಉತ್ತಮ ಸಮಯ, ಸ್ಥಳ

ಪ್ರಾಣಿ, ಪಕ್ಷಿ ಪ್ರಿಯರಿಗೆ ಸ್ವರ್ಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ..ಮಕ್ಕಳೊಂದಿಗೆ ಟ್ರಿಪ್ ಹೋಗಲು ಇದು ಉತ್ತಮ ಸಮಯ, ಸ್ಥಳ

ಕರ್ನಾಟಕದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಆನೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿ ಏಷ್ಯಾದ ಆನೆಗಳು ಕಂಡುಬರುತ್ತವೆ. ನೀವು ಚಿಕ್ಕದರಿಂದ ಹಿಡಿದು ದೊಡ್ಡ ಆನೆಗಳ ಹಿಂಡನ್ನು ಒಟ್ಟಿಗೆ ನೋಡಲು ಬಯಸಿದರೆ ಒಮ್ಮೆ ಇಲ್ಲಿಗೆ...
ಅಕ್ಟೋಬರ್ 24ರಂದು ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ; ನವೆಂಬರ್ 3ರವರೆಗೆ ಮಾತ್ರ ದರ್ಶನ ಭಾಗ್ಯ

ಅಕ್ಟೋಬರ್ 24ರಂದು ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ; ನವೆಂಬರ್ 3ರವರೆಗೆ ಮಾತ್ರ ದರ್ಶನ ಭಾಗ್ಯ

ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 24ಕ್ಕೆ ತೆರೆಯಲಿದ್ದು, ದೇವಿಯ ದರ್ಶನ ಪಡೆಯುವವರು ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇದು ಬೆಂಗಳೂರಿನಿಂದ ಸುಮಾರು 180 ಕಿಮೀ ದೂರದಲ್ಲಿದೆ. ಅಂಬಾ ದೇವಿಗೆ ಸಮರ್ಪಿತವಾಗಿರುವ ಹಾಸನಾಂಬ ದೇವಾಲಯವನ್ನು 12...
Diwali in Ayodhya 2024: ದೀಪಾವಳಿ ಆಚರಿಸಲು ರಾಮನಗರಿ ಅಯೋಧ್ಯೆಗೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

Diwali in Ayodhya 2024: ದೀಪಾವಳಿ ಆಚರಿಸಲು ರಾಮನಗರಿ ಅಯೋಧ್ಯೆಗೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ದೀಪಾವಳಿ ಹಬ್ಬವನ್ನು ಕೆಲವೆಡೆ ಅಕ್ಟೋಬರ್ 31 ರಂದು, ಮತ್ತೆ ಕೆಲವೆಡೆ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವುದು ವಾಡಿಕೆ. ಆದರೆ...
ದೀಪಾವಳಿ 2024: ಕರ್ನಾಟಕದಲ್ಲಿರುವ ಅತಿ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಿವು…ಇಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ!

ದೀಪಾವಳಿ 2024: ಕರ್ನಾಟಕದಲ್ಲಿರುವ ಅತಿ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಿವು…ಇಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ!

ದುರ್ಗೆ, ಕಾಳಿ ಮತ್ತು ಸರಸ್ವತಿಯನ್ನು ಹೇಗೆ ಪೂಜಿಸಲಾಗುತ್ತದೆಯೇ ಅದೇ ರೀತಿಯಲ್ಲಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಪೂರ್ವ ಭಾರತದಿಂದ ಪಶ್ಚಿಮಕ್ಕೆ ಮತ್ತು...
ಚಳಿಗಾಲದ ವಿಹಾರಕ್ಕೆ ಈ ಆಫ್‌ಬೀಟ್ ತಾಣಗಳು ಸೂಕ್ತ, ವ್ಹಾಹ್‌... ಎಲ್ಲೆಲ್ಲು ಹಸಿರು…ಎಲ್ಲೆಲ್ಲೂ ಸೌಂದರ್ಯವೇ…!

ಚಳಿಗಾಲದ ವಿಹಾರಕ್ಕೆ ಈ ಆಫ್‌ಬೀಟ್ ತಾಣಗಳು ಸೂಕ್ತ, ವ್ಹಾಹ್‌... ಎಲ್ಲೆಲ್ಲು ಹಸಿರು…ಎಲ್ಲೆಲ್ಲೂ ಸೌಂದರ್ಯವೇ…!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸದ್ಯ ರಾಜ್ಯದೆಲ್ಲೆಡೆ ಹೆಚ್ಚು ಕಡಿಮೆ ಮಳೆ ಸುರಿಯುತ್ತಲೇ ಇದೆ. ಆದರೆ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳು ಕಳೆದಂತೆ ಚಳಿಗಾಲ ಶುರುವಾಗುವುದು ವಾಡಿಕೆ. ಬಹುತೇಕರಿಗೆ ಅತಿ ಮಳೆ, ಅತಿ ಶಾಖ...
ಒಂದೇ ವಿಗ್ರಹದಲ್ಲಿ ಲಕ್ಷ್ಮಿ, ಕಾಳಿ ಮತ್ತು ಸರಸ್ವತಿ ಇರುವ ಏಕೈಕ ದೇವಾಲಯವಿದು…ದೀಪಾವಳಿಯಂದು ಲಕ್ಷಾಂತರ ಭಕ್ತರ ಆಗಮನ

ಒಂದೇ ವಿಗ್ರಹದಲ್ಲಿ ಲಕ್ಷ್ಮಿ, ಕಾಳಿ ಮತ್ತು ಸರಸ್ವತಿ ಇರುವ ಏಕೈಕ ದೇವಾಲಯವಿದು…ದೀಪಾವಳಿಯಂದು ಲಕ್ಷಾಂತರ ಭಕ್ತರ ಆಗಮನ

ಭಾರತಾದ್ಯಂತ ಪ್ರಸಿದ್ಧ ದೇವಾಲಯಗಳಿದ್ದು, ಪ್ರತಿ ಗ್ರಾಮ, ನಗರ ಮತ್ತು ಪಟ್ಟಣದಲ್ಲಿಯೂ ದೇಗುಲಗಳನ್ನು ಕಾಣಬಹುದು. ಅದಕ್ಕಾಗಿಯೇ ಭಾರತವನ್ನು "ದೇವಾಲಯಗಳ ತವರು" ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಭಾರತದ ಪವಿತ್ರ ನಗರಗಳ ಹೆಸರನ್ನು...
ಈಗ ಇವು ಪಾಳು ಬಿದ್ದಿದ್ದರೂ ಆ ಸೊಬಗು ಹಾಗೇ ಇದೆ, ಈ ತಾಣಗಳಿಗೆ ಹೋಗಲು ಅವಕಾಶ ಸಿಕ್ಕರೆ ಭೇಟಿ ನೀಡಲು ಮರೆಯದಿರಿ…

ಈಗ ಇವು ಪಾಳು ಬಿದ್ದಿದ್ದರೂ ಆ ಸೊಬಗು ಹಾಗೇ ಇದೆ, ಈ ತಾಣಗಳಿಗೆ ಹೋಗಲು ಅವಕಾಶ ಸಿಕ್ಕರೆ ಭೇಟಿ ನೀಡಲು ಮರೆಯದಿರಿ…

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗಲೇ ನಮಗೆ ಕೆಲವು ಅವಶೇಷಗಳ (World's Stunning Ancient Ruins) ಬಗ್ಗೆ ಅರಿವಿಗೆ ಬರುವುದು. ಈ ಅವಶೇಷಗಳು ಪ್ರಾಚೀನ ನಾಗರಿಕತೆಗಳ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಹೇಳುವುದಲ್ಲದೆ, ಆ ಕಾಲದ ಜೀವನ...
ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನಲ್ಲಿವೆ ಈ ನಿಗೂಢ ಸ್ಥಳಗಳು!

ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನಲ್ಲಿವೆ ಈ ನಿಗೂಢ ಸ್ಥಳಗಳು!

ಪ್ರಕೃತಿಯಲ್ಲಿ ನಮ್ಮ ಮನಸ್ಸನ್ನು ಸಂತೋಷದಿಂದ ಇಡುವಂತೆ ಮಾಡುವ, ಆಶ್ಚರ್ಯವನ್ನುಂಟು ಮಾಡುವ ಎರಡೂ ಸ್ಥಳಗಳು ಇವೆ. ಹಾಗೆಯೇ ಅನೇಕ ನಿಗೂಢ ಸ್ಥಳಗಳಿವೆ. ಇಂತಹ ಸ್ಥಳಗಳು ಪ್ರಪಂಚದಾದ್ಯಂತ ಅಲ್ಲಲ್ಲಿ ಇವೆ. ಅವುಗಳ ರಹಸ್ಯವನ್ನು ಇಲ್ಲಿಯವರೆಗೆ ಯಾರೂ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+