Search
  • Follow NativePlanet
Share

travel guide

ಚಾರ್ ಧಾಮ್ ಯಾತ್ರೆ ಎಂದರೇನು?

ಚಾರ್ ಧಾಮ್ ಯಾತ್ರೆ ಎಂದರೇನು?

ಹಿಂದಿ ಭಾಷೆಯಲ್ಲಿ "ಚಾರ್" ಎಂದರೆ ನಾಲ್ಕು ಹಾಗೂ "ಧಾಮ್" ಎಂದರೆ ನೆಲೆ, ಧಾಮ ಎಂಬರ್ಥವಿದೆ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ ನಾಲ್ಕು ಪುಣ್ಯಸ್ಥಳಗಳ ದರ್ಶನ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ನಾವು ಬಹುವಾಗಿ ಚಾರ್ ಧಾಮ್ ಯಾತ್ರೆಯ...
ಪ್ರವಾಸ ಹೊರಡುವ ಮುನ್ನ...

ಪ್ರವಾಸ ಹೊರಡುವ ಮುನ್ನ...

ಸಾಮಾನ್ಯವಾಗಿ ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಸಂತಸದ ವಿಷಯವೆ. ಏಕೆಂದರೆ ಒಂದೆ ಸ್ಥಳದಲ್ಲಿ ವಾಸಿಸುತ್ತಿದ್ದು ಏಕ ರೀತಿಯ ಚಟುವಟಿಕೆಗಳಿಂದ ಆಗಾಗ ಮನಸ್ಸು ಆಯಾಸ ಹಾಗೂ ಬೇಸರಗೊಳ್ಳುವುದುಂಟು. ಹೀಗೆ ಮನಸ್ಸು ಒತ್ತಡದಿಂದ ಕೂಡಿದಾಗ ಉತ್ಸಾಹ...
ತಮಿಳುನಾಡಿನ ಜನಾಕರ್ಷಣೆಯ ತಾಣಗಳು

ತಮಿಳುನಾಡಿನ ಜನಾಕರ್ಷಣೆಯ ತಾಣಗಳು

ದಕ್ಷಿಣ ಭಾರತದ ಪ್ರಬುದ್ಧ ಪ್ರವಾಸಿ ಆಕರ್ಷಣೆಯ ರಾಜ್ಯಗಳ ಪೈಕಿ ತಮಿಳುನಾಡು ರಾಜ್ಯವೂ ಸಹ ಒಂದು. ವಿಶಿಷ್ಟ ತಮಿಳು ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳನ್ನು ಹೊಂದಿರುವ ಈ ರಾಜ್ಯವು ದೇವಾಲಯಗಳಿಂದ ಹಿಡಿದು ಕಡಲ ತೀರಗಳವರೆಗೆ, ಆಧುನಿಕ...
ಅಯ್ಯಾ ಲೋನಾವಲಾ ಎಂಥ ಸುಂದರ ಗಿರಿಧಾಮವಯ್ಯಾ

ಅಯ್ಯಾ ಲೋನಾವಲಾ ಎಂಥ ಸುಂದರ ಗಿರಿಧಾಮವಯ್ಯಾ

ಮಹಾರಾಷ್ಟ್ರದ ಪುಣೆ ಜಿಲ್ಲೆಯು ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೊ ಅಷ್ಟೆ ಹೆಸರುವಾಸಿಯಾಗುತ್ತಿದೆ ಬೇಸಿಗೆಯಲ್ಲಿನ ಸುಡು ಸುಡು ಬಿಸಿಲಿಗೆ. ಆದರೆ ಅಷ್ಟೊಂದಾಗಿ ಚಿಂತಿಸಬೇಕಾಗಿಲ್ಲ..ಏಕೆಂದರೆ ಈ ಜಿಲ್ಲೆಯು...
ನಂಜನಗೂಡಿನ ನಂಜುಂಡೇಶ್ವರದ ಮಹಾತ್ಮೆ

ನಂಜನಗೂಡಿನ ನಂಜುಂಡೇಶ್ವರದ ಮಹಾತ್ಮೆ

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಪ್ರಸಿದ್ಧವಾಗಿರುವ ಜಿಲ್ಲೆ ಮೈಸೂರು. ಅದರಲ್ಲೂ ಮೈಸೂರು ಹಲವು ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯೂ ಸಹ ಆಗಿದೆ. ಈ ಜಿಲ್ಲೆಯಲ್ಲಿರುವ ನಂಜನಗೂಡು ಎಂಬ ಕ್ಷೇತ್ರವೂ ಸಹ ಶ್ರೀಕಂಠೇಶ್ವರ /...
ಶೃಂಗೇರಿ ಹಾಗೂ ಸುತ್ತಮುತ್ತಲು

ಶೃಂಗೇರಿ ಹಾಗೂ ಸುತ್ತಮುತ್ತಲು

ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಒಂದು ದಿವ್ಯ ಕ್ಷೇತ್ರ. ಸುಮಾರು 8 ನೇಯ ಶತಮಾನದಲ್ಲಿ ಜೀವಿಸಿದ್ದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಗುರು ಆದಿ ಶಂಕರಾಚಾರ್ಯರು...
ವರ್ಷಕ್ಕೊಮ್ಮೆ ದೇವಿಯ ಋತುಸ್ರಾವ ಆಚರಿಸುವ ದೇವಾಲಯ

ವರ್ಷಕ್ಕೊಮ್ಮೆ ದೇವಿಯ ಋತುಸ್ರಾವ ಆಚರಿಸುವ ದೇವಾಲಯ

ಮಹಿಳೆಯರು ಋತುಚಕ್ರವನ್ನು ಅನುಭವಿಸುವುದು ಸರ್ವೆ ಸಾಮಾನ್ಯ. ಆದರೆ ಪರಮ ಪೂಜ್ಯವಾಗಿ ಪೂಜಿಸುವ ದೇವಿಯ ಋತುಸ್ರಾವ ಆಚರಣೆಯನ್ನು ಆಚರಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು ಇದು ಸತ್ಯ. ಈ ಒಂದು ಆಚರಣೆಯನ್ನು "ಅಂಬಾಬುಚಿ ಮೇಳ" ಎಂಬ...
ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

ಕರ್ನಾಟಕದ ಮಲೆನಾಡಿನ ಭಾಗವಾದ ಶಿವಮೊಗ್ಗ ಜಿಲ್ಲೆಯು ತನ್ನಲ್ಲಿರುವ ಪ್ರಕೃತಿ ಸೌಂದರ್ಯದಿಂದಾಗಿ ಸರ್ವಜನರ ಮನ್ನಣೆಯನ್ನುಗಳಿಸಿದೆ. ಕರ್ನಾಟಕದ ಪ್ರವಾಸೋದ್ಯಮಕ್ಕೂ ತನ್ನದೆ ಆದ ಗಮನಾರ್ಹ ಕೊಡುಗೆಯನ್ನು ನೀಡುತ್ತಲೆ ಇದೆ. ಹಲವು ವೈವಿಧ್ಯಮಯ...
36 ಶಿವಲಿಂಗ ದರ್ಶನ. ಇದು ಇಂಟರ್ನೆಟ್ ದೇವಸ್ಥಾನ

36 ಶಿವಲಿಂಗ ದರ್ಶನ. ಇದು ಇಂಟರ್ನೆಟ್ ದೇವಸ್ಥಾನ

ಧಾರ್ಮಿಕವಾಗಿ ಶ್ರೀಮಂತವಾಗಿರುವ ಭಾರತ ದೇಶದಲ್ಲಿ ಅನೇಕ ವೈವಿಧ್ಯಮಯ ದೇವರುಗಳನ್ನು ಪರಿಪಾಲಿಸುವವರನ್ನು ಕಾಣಬಹುದು. ಕೆಲವರು ವಿಷ್ಣುವಿನ ನಾಮವನ್ನು ಜಪಿಸಿದರೆ, ಕೆಲವರು ಶಿವನಾಮವನ್ನು ಜಪಿಸುವರು, ಇನ್ನೂ ಕೆಲವರು ಗಣೇಶನನ್ನು ಪಾಲಿಸಿದರೆ,...
ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

ಗಿರಿಧಾಮಗಳಿಗೆ ಹೊರಡುವುದೆಂದರೆ ಎಂದಿದ್ದರೂ ಎಲ್ಲರಿಗೂ ಫೆವರೆಟ್. ಅದರಲ್ಲೂ ಬೇಸಿಗೆಯ ಸುಡು ಬಿಸಿಲಿಗೆ ಬಳಲಿ ಬೆಂಡಾಗಿರುವ ಮನುಷ್ಯನಿಗೆ ಕೊಂಚ ಸಮಯ ಮಾಡಿ ಕೊಂಡು ಹಿಲ್ಲ್ ಸ್ಟೇಷನ್ ಗಳಿಗೆ ಕುಟುಂಬ ಸಮೇತ ಪ್ರವಾಸ ಹೊರಡುವುದೆಂದರೆ ಆಗುವ ಆನಂದ...
ವಿವಿಧ ಕೋನಗಳಲ್ಲಿ ಮುರುಡೇಶ್ವರ ಶಿವ ಪ್ರತಿಮೆ

ವಿವಿಧ ಕೋನಗಳಲ್ಲಿ ಮುರುಡೇಶ್ವರ ಶಿವ ಪ್ರತಿಮೆ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರವು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ಕ್ಷೇತ್ರ. ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿ ನೆಲೆಸಿರುವ ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರವು ವಿಶೇಷವಾಗಿ ತನ್ನಲ್ಲಿರುವ ಅತಿ ಎತ್ತರದ ದೇವಾಲಯ ಗೋಪುರ...
ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ನಾರ್ಥ್ ಕೆನರಾ ಎಂತಲೂ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಒಂದು ಕೊಂಕಣ ಜಿಲ್ಲೆ. ಉತ್ತರಕ್ಕೆ ಗೋವಾ ರಾಜ್ಯ ಹಾಗೂ ಬೆಳಗಾವಿ ಜಿಲ್ಲೆ, ಪೂರ್ವಕ್ಕೆ ಧಾರವಾಡ ಹಾಗೂ ಹಾವೇರಿ ಜಿಲ್ಲೆ,...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+