Search
  • Follow NativePlanet
Share

travel guide

ಕುದುರೆಮುಖ ಆಹಾ ಎಂಥ ಸುಖ

ಕುದುರೆಮುಖ ಆಹಾ ಎಂಥ ಸುಖ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ಒಂದು ಪ್ರಖ್ಯಾತ ಗಿರಿಧಾಮವಾಗಿದೆ. ಇಲ್ಲಿನ ಭೂದೃಶ್ಯಾವಳಿಗಳನ್ನು ನೋಡಿದಾಗ ಮಾತ್ರವೆ ಅದರ ಅಂದತೆಯ ಅರಿವು ನಮಗುಂಟಾಗುತ್ತದೆ. ಮೂಲತಃ ಕುದುರೆಮುಖ ಒಂದು ಪರ್ವತ ಶ್ರೇಣಿಯಾಗಿದ್ದು ಅದೆ ಹೆಸರಿನ...
ಎಂದಿಗೂ ಮರೆಯಲಾಗದ ಕೊಡಚಾದ್ರಿ ಟ್ರೆಕ್

ಎಂದಿಗೂ ಮರೆಯಲಾಗದ ಕೊಡಚಾದ್ರಿ ಟ್ರೆಕ್

ಟ್ರೆಕ್ ಅಥವಾ ಚಾರಣಕ್ಕೆ ಹೊರಡುವುದೆಂದರೆ ಎಲ್ಲಿಲ್ಲದ ರೋಮಾಂಚನ ಉಂಟಾಗುವುದು ಖಂಡಿತ. ಅದರಲ್ಲೂ ಹದಿಹರೆಯದವರ ಪಾಲಿಗಂತೂ ಟ್ರೆಕ್ ಒಂದು ಅತ್ಯದ್ಭುತವಾದ ಮನರಂಜನಾ ಚಟುವಟಿಕೆ. ರಕ್ತದ ಕಣ ಕಣದಲ್ಲೂ ಹರಡಿರುವ ಸ್ನೇಹ ಎಂಬ ನಶೆಗೆ ಟ್ರೆಕ್ ಕಿಚ್ಚು...
ನೋಡೊಮ್ಮೆ ಮಲಪ್ಪುರಂನ ವೈಭವ

ನೋಡೊಮ್ಮೆ ಮಲಪ್ಪುರಂನ ವೈಭವ

ಕೇರಳದ ಶ್ರೀಮಂತ ಜಿಲ್ಲೆಗಳ ಪೈಕಿ ಮಲಪ್ಪುರಂ ಕೂಡ ಒಂದು. ಮಲಯಾಳಂ ಭಾಷೆಯಲ್ಲಿ ಮಲಪ್ಪುರಂ ಎಂದರೆ ಬೆಟ್ಟಗಳ ಮೇಲೆ ನೆಲೆಸಿರುವ ಊರು ಎಂಬರ್ಥ ಬರುತ್ತದೆ. ಹಲವು ಗಮ್ಯ ಪ್ರವಾಸಿ ಸ್ಥಳಗಳಾದ ಕೋಳಿಕೋಡ್, ಪಾಲಕ್ಕಾಡ್ ಹಾಗೂ ತಮಿಳುನಾಡಿನ ಕೋಯಮತ್ತೂರು...
ಕೆ ಆರ್ ಎಸ್ ಆಣೆಕಟ್ಟು : ಸಂತಸದ ಕ್ಷಣಗಳು

ಕೆ ಆರ್ ಎಸ್ ಆಣೆಕಟ್ಟು : ಸಂತಸದ ಕ್ಷಣಗಳು

ಮೈಸೂರು ನಗರ ಕೇಂದ್ರದಿಂದ ಸ್ವಲ್ಪ ದೂರದಲ್ಲಿದೆ ಈ ಕೆ.ಆರ್.ಎಸ್ ಡ್ಯಾಮ್ ಅಥವಾ ಬೃಂದಾವನ್ ಗಾರ್ಡನ್. ಅರಮನೆ ಪ್ರದೇಶದಿಂದ ಇದು ಸುಮಾರು 20 ಕಿ.ಮೀ ದೂರದಲ್ಲಿದ್ದು ಮುಟ್ಟಲು ಸರಿ ಸುಮಾರು 45 ನಿಮಿಷಗಳಿಂದ ಒಂದು ಘಂಟೆಯಷ್ಟು ಪ್ರಯಾಣಾವಧಿಯನ್ನು...
ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ

ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ

ಜೂನ್ 2014 ರಲ್ಲಿ ಹಿಮಾಚಲ ಪ್ರದೇಶ ರಾಜ್ಯದ ಹಿಮಾಲಯನ್ ರಾಷ್ಟ್ರೀಯ ಉದ್ಯಾನವು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಯಿತು. ವಿಶೇಷ ನಿಸರ್ಗ ಸೌಂದರ್ಯ ಹಾಗೂ ಜೀವಸಂಪತ್ತಿನ ಮಾನದಂಡಗಳ ಆಧಾರದ ಮೇಲೆ ಇದಕ್ಕೆ ಈ...
ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ

ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ

ಸಮುದ್ರ ಮಟ್ಟದಿಂದ ಅಮೋಘ 1100 ಮೀ ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಆವರಿಸಿ, ನಿಸರ್ಗ ರಸಿಕರನ್ನು ತನ್ನದೆ ಆದ ಧಾಟಿಯಲ್ಲಿ ಕೈಬಿಸಿ ಕರೆಯುತ್ತದೆ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯಲ್ಲಿರುವ ಪೊನ್ಮುಡಿ ಎಂಬ...
ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ...
ಕೆಲಸಕ್ಕೆ ತುಸು ಬ್ರೆಕ್...ಮಾಡಿ ವಾಲ್ಪಾರೈ ಟ್ರೆಕ್

ಕೆಲಸಕ್ಕೆ ತುಸು ಬ್ರೆಕ್...ಮಾಡಿ ವಾಲ್ಪಾರೈ ಟ್ರೆಕ್

ನಿಸರ್ಗ ಸೌಂದರ್ಯವು ತುಂಬಿ ತುಳುಕುತ್ತಿರುವ, ವೈವಿಧ್ಯಮಯ ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವ, ತಂಪು ತಂಪಾದ ಕೊಳಗಳು ತಾಜಾತನದ ಅನುಭವ ನೀಡುವ ಸುಂದರವಾದ ಗಿರಿಧಾಮ ಪ್ರದೇಶವಾಗಿದೆ ವಾಲ್ಪಾರೈ. ವಾಲ್ಪಾರೈ ಗಿರಿಧಾಮವು ತಮಿಳುನಾಡು ರಾಜ್ಯದ...
ನಾಲ್ಕನೇಯ ಶತಮಾನದ ಕಂಗ್ರಾ ಕೋಟೆ

ನಾಲ್ಕನೇಯ ಶತಮಾನದ ಕಂಗ್ರಾ ಕೋಟೆ

ಹಿಮಾಚಲ ಪ್ರದೇಶ ರಾಜ್ಯದ ಧರ್ಮಶಾಲಾ ಜಿಲ್ಲೆಯ ಕಂಗ್ರಾ ಪಟ್ಟಣದ ಹೊರವಲಯದಲ್ಲಿ ಕಾಲಕ್ಕೆ ಸೆಡ್ಡು ಹೊಡೆಯುತ್ತ ನಿಂತಿದೆ ಕಂಗ್ರಾ ಕೋಟೆ. ಅಲೆಕ್ಸಾಂಡರ್ ಮಹಾದೊರೆಯ ನಾಲ್ಕನೇಯ ಶತಮಾನಕ್ಕೆ ಸಂಬಂಧಿಸಿದ ಯುದ್ಧ ದಾಖಲೆಗಳಲ್ಲಿ ಮೊದಲ ಬಾರಿಗೆ ಈ ಕೋಟೆಯ...
ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು

ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು

ಜೂನ್ 2, 2014 ರಲ್ಲಿ ಭಾರತ ದೇಶದ ನೂತನ ಹಾಗೂ 29 ನೇಯ ರಾಜ್ಯವಾಗಿ ತೆಲಂಗಾಣ ರಾಜ್ಯವು ಸ್ಥಾಪನೆಗೊಂಡಿತು. ಒಟ್ಟಾರೆ 114,840 ಚ.ಕಿ.ಮೀ ಗಳಷ್ಟು ವಿಶಾಲವಾಗಿ ಹರಡಿರುವ ಈ ನೂತನ ರಾಜ್ಯವು ಭೌಗೋಳಿಕವಾಗಿ ದೇಶದ 12 ನೇಯ ದೊಡ್ಡ ರಾಜ್ಯವಾಗಿದ್ದು...
ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟವು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1450 ಮೀ ಎತ್ತರವಿರುವ ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಅತಿ ಎತ್ತರದ ಪ್ರದೇಶವಾಗಿದ್ದು...
ಹೃದಯವನ್ನು ಗುಲ್...ಮಾಡುವ ಗುಲ್ಮಾರ್ಗ್

ಹೃದಯವನ್ನು ಗುಲ್...ಮಾಡುವ ಗುಲ್ಮಾರ್ಗ್

"ಹೂವುಗಳ ಹಾದಿ" ಎಂಬರ್ಥ ಕೊಡುವ ಗುಲ್ಮಾರ್ಗ್ ಪಟ್ಟಣವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಸುತ್ತ ಮುತ್ತಲಿನ ಪರಿಸರದ ಪ್ರತಿಯೊಂದು ಭಾಗಗಳು, ವಸ್ತುಗಳು, ಗಿಡ ಮರಗಳು, ಭೂಮಿ,...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+