Search
  • Follow NativePlanet
Share

travel guide

ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?

ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?

ಶಿವಮೊಗ್ಗದಲ್ಲಿನ ಜೋಗ್‌ಫಾಲ್ಸ್‌ನ್ನು ಸಾಕಷ್ಟು ಮಂದಿ ನೋಡಿರುವಿರಿ. ಈ ಮಳೆಗಾಲದಲ್ಲಂತೂ ಜೋಗ್‌ಫಾಲ್ಸ್‌ ಇನ್ನೂ ಸುಂದರವಾಗಿ ಕಾಣಿಸುತ್ತಿದೆ. ಜೋಗ್‌ಫಾಲ್ಸ್‌ ಶರಾವತಿ ನದಿಯಿಂದ ಉಂಟಾಗಿರುವುದು ಎನ್ನುವುದು...
ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ಸರಸ್ವತಿ ದೇವಿಯು ಕಲಿಕೆ ಮತ್ತು ಶಿಕ್ಷಣದ ದೇವತೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಮೊದಲು, ಸರಸ್ವತಿಗೆ ಪೂಜೆ ಮಾಡುವುದು ಹಿಂದೂ ಪರಂಪರೆಯಲ್ಲಿ ಒಂದು ಸಾಂಪ್ರದಾಯಿಕ ಅಭ್ಯಾಸವಾಗಿದೆ. ಅವುಗಳಲ್ಲಿ ಕೆಲವರು ದೇವತೆ ಇರುವ ಸ್ಥಳಗಳಿಗೆ ಹೋಗಿ...
ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ನಮ್ಮ ದೇಶದಲ್ಲಿ ಅನೇಕ ಹನುಂತನ ಮಂದಿರಗಳಿವೆ. ಆದರೆ ಇಂದು ನಾವು ಹೇಳ ಹೊರಟಿರುವ ಮಂದಿರದ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಬಂಗಾರದ ಭವ್ಯ ಮಂಟಪದ ನಡುವೆ ಪವನಪುತ್ರ ಹನುಮಾನ್‌ ವಿರಾಜಿತನಾಗಿದ್ದಾನೆ. ಈ ಮಂದಿರವು ಇತರ ಹನುಮಾನ್...
ರಕ್ಷಾಬಂಧನ ಆಫರ್: ಮಹಿಳೆಯರಿಗಾಗಿ ಸ್ಪೆಶಲ್ ಟ್ರೈನ್

ರಕ್ಷಾಬಂಧನ ಆಫರ್: ಮಹಿಳೆಯರಿಗಾಗಿ ಸ್ಪೆಶಲ್ ಟ್ರೈನ್

ರಕ್ಷಾಬಂಧನ ಹಬ್ಬವೆಂದರೆ ಸಹೋದರ ಸಹೋದರಿಯರಿಗೆ ನಿಜಕ್ಕೂ ವಿಶೇಷವಾದ ಹಬ್ಬವಾಗಿದೆ. ಹಾಗಾಗಿ ಈ ಬಾರಿ ಈ ರಕ್ಷಾಬಂಧನವನ್ನು ಇನ್ನಷ್ಟು ವಿಶೇಷವಾಗಿಸಲು ರೈಲ್ವೆಯು ಹೊಸ ಆಫರ್‌ ಒಂದನ್ನು ತಂದಿದೆ. ಈ ದಿನವನ್ನು ಮಹಿಳೆಯರಿಗೆ ಇನ್ನಷ್ಟು...
ಸಾಧು ಸಂತರು ಮೋಕ್ಷ ಗಳಿಸಿದ ಪಾರಸನಾಥ ಶಿಖರದ ಯಾತ್ರೆ ಮಾಡಿ

ಸಾಧು ಸಂತರು ಮೋಕ್ಷ ಗಳಿಸಿದ ಪಾರಸನಾಥ ಶಿಖರದ ಯಾತ್ರೆ ಮಾಡಿ

ಪಾರಸನಾಥ ಬೆಟ್ಟವು ಜಾರ್ಖಂಡ್‌ನ ಗಿರಿಡಿಹ್‌ ಜಿಲ್ಲೆಯಲ್ಲಿದೆ. ಇದನ್ನು ಸಮ್ಮೇದ್ ಶಿಖರ್ ಎಂದೂ ಕರೆಯುತ್ತಾರೆ. ಇದೊಂದು ಜೈನರ ಪುಣ್ಯ ಕ್ಷೇತ್ರವಾಗಿದೆ. 1350 ಫೀಟ್ ಎತ್ತರವಿರುವ ಈ ಶಿಖರವು ಜಾರ್ಖಂಡ್‌ ರಾಜ್ಯದಲ್ಲಿರುವ...
ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...

ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...

ಭಾರತದ ಅನೇಕ ಮೂಲೆ ಮೂಲೆಗಳಲ್ಲಿ ಮಳೆ ಬಿಳುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಮಳೆಗಾಲದಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಸಹಜವೇ. ಆದರೆ ಮಳೆಗಾಲದಲ್ಲಿ ನೋಡಲೇಬೇಕಾದ ಅನೇಕ ಪ್ರದೇಶಗಳಿವೆ. ಆ ಪ್ರದೇಶಗಳನ್ನು...
 ಬೆಂಕಿ ಇಲ್ಲದೆಯೇ ರೊಟ್ಟಿ ಬೇಯುತ್ತದೆ ಇಲ್ಲಿ, ಮಣಿಕರಣದ ಮಹಿಮೆ ಅಪಾರ

ಬೆಂಕಿ ಇಲ್ಲದೆಯೇ ರೊಟ್ಟಿ ಬೇಯುತ್ತದೆ ಇಲ್ಲಿ, ಮಣಿಕರಣದ ಮಹಿಮೆ ಅಪಾರ

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ನದಿ ಸಮೀಪದಲ್ಲಿ ರುವ ಮಣಿಕರಣವು ಪವಿತ್ರ ತೀರ್ಥ ಸ್ಥಳವಾಗಿದೆ. ಇದು ಹಿಂದೂಗಳು ಹಾಗೂ ಸಿಖರ ಪವಿತ್ರ ಸ್ಥಳವಾಗಿದೆ . ಇಲ್ಲಿನ ಬಿಸಿ ನೀರಿನಲ್ಲಿ ಎಂತಹಾ ಔಷಧೀಯ ಗುಣವಿದೆಯೆಂದರೆ ರೋಗಗಳೆಲ್ಲಾ...
ಐಆರ್‌ಸಿಟಿಸಿ ನೀಡುತ್ತಿದೆ 12 ದಿನದ ಜಮ್ಮುಕಾಶ್ಮೀರ ಪ್ಯಾಕೇಜ್

ಐಆರ್‌ಸಿಟಿಸಿ ನೀಡುತ್ತಿದೆ 12 ದಿನದ ಜಮ್ಮುಕಾಶ್ಮೀರ ಪ್ಯಾಕೇಜ್

ಭಾರತೀಯ ರೈಲ್ವೆಯು ಕಾಲಕಾಲಕ್ಕೆ ಒಂದಲ್ಲ ಒಂದು ಪ್ರವಾಸದ ಪ್ಯಾಕೇಜ್‌ನ್ನು ಹೊರತರುತ್ತಲೇ ಇದೆ. ಪ್ರತಿ ಬಾರೀ ಯಾವುದಾದರೊಂದು ಯಾತ್ರೆಯಿಂದಾಗಿ ಭಾರತ ದರ್ಶನಕ್ಕೆ ತಯಾರಾಗುತ್ತದೆ. ಇಂತಹ ವಿಶೇಷ ಆಫರ್‌ ನೀಡುವ ಮೂಲಕ ಪ್ರವಾಸಿಗರಿಗೆ...
ಅಂಡಮಾನ್‌ನಲ್ಲಿ ಏನೆಲ್ಲಾ ಶಾಪಿಂಗ್ ಮಾಡಬಹುದು ನೋಡಿ

ಅಂಡಮಾನ್‌ನಲ್ಲಿ ಏನೆಲ್ಲಾ ಶಾಪಿಂಗ್ ಮಾಡಬಹುದು ನೋಡಿ

ಅಂಡಮಾನ್‌ನಲ್ಲಿ ನೀವು ಹೆಚ್ಚಾಗಿ ಸಮುದ್ರ ತೀರದಲ್ಲಿ ಸಿಗುವ ವಸ್ತುಗಳು ಹಾಗೂ ಲೋಕಲ್ ವಸ್ತುಗಳಿಂದ ತಯಾರಿಸಲಾದ ವಸ್ತುಗಳನ್ನು ಕಾಣಬಹುದು. ಸಮುದ್ರ ಚಿಪ್ಪುಗಳು ಹಾಗೂ ಮುತ್ತಿನಿಂದ ತಯಾರಿಸಲಾದಂತಹ ವಸ್ತುಗಳು ಅಂಡಮಾನ್‌ನ ಬೀದಿ ಬದಿ...
ಪಂಚದಲ್ಲಿ ಶ್ರೀಚಕ್ರ ಆಕಾರದಲ್ಲಿ ಕಾಣಿಸುವ ಸ್ವರ್ಣ ದೇವಾಲಯ ಎಲ್ಲಿದೆ ಗೊತ್ತ?

ಪಂಚದಲ್ಲಿ ಶ್ರೀಚಕ್ರ ಆಕಾರದಲ್ಲಿ ಕಾಣಿಸುವ ಸ್ವರ್ಣ ದೇವಾಲಯ ಎಲ್ಲಿದೆ ಗೊತ್ತ?

ನೂರಾರು ಎಕರೆಗಳಷ್ಟು ವಿಸ್ತೀರ್ಣ, 1500 ಕೆ.ಜಿ ಬಂಗಾರ, 400 ಶಿಲ್ಪಗಳು, 6 ವರ್ಷಗಳ ನಿರಂತರ ಶ್ರಮ, ಸುಮಾರು 600 ಕೋಟಿ ರೂಪಾಯಿಗಳ ವಸೂಲಿ. ಇಷ್ಟು ವೆಚ್ಚ ಮಾಡಿ ನಿರ್ಮಾಣ ಮಾಡಿರುವ ದೇವಾಲಯ ಬೇರೆ ಎಲ್ಲೂ ಇಲ್ಲ ಅದು ತಮಿಳುನಾಡಿನ ಶ್ರೀಪುರಂ...
ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !

ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !

ಸಾಮಾನ್ಯವಾಗಿ ದೇವಸ್ಥಾನದಲ್ಲಾಗಲಿ ಮನೆಯ ದೇವರಿಗೆ ಯಾವ ದೀಪವನ್ನು ಹಚ್ಚುತ್ತೇವೆ. ಶುದ್ಧ ತುಪ್ಪದಿಂದ ದೀಪ ಹಚ್ಚುತ್ತಾರೆ. ಇಲ್ಲವಾದರೆ ಎಣ್ಣೆಯನ್ನು ಬಳಸಿ ದೀಪ ಹಚ್ಚಲಾಗುತ್ತದೆ. ಆದರೆ ಇಂದು ನಾವು ಹೇಳಹೊರಟಿರುವುದು ಒಂದು ವಿಶೇಷ ದೇವಸ್ಥಾನದ...
ಸಫಾರಿ ಮಾಡಬೇಕಾದ್ರೆ ನೀವು ಹೋಗಬೇಕಾದ ತಾಣಗಳಿವು

ಸಫಾರಿ ಮಾಡಬೇಕಾದ್ರೆ ನೀವು ಹೋಗಬೇಕಾದ ತಾಣಗಳಿವು

ಬಹಳಷ್ಟು ಜನರಿಗೆ ಕಾಡಿನಲ್ಲಿ ಕಾಡುಪ್ರಾಣಿಗಳ ಸಫಾರಿ ಮಾಡೋದಂದ್ರೆ ಇಷ್ಟ ಇರುತ್ತದೆ. ಒಂದು ಜೀಪ್‌ನಲ್ಲಿ ವನ್ಯ ಜೀವಿಗಳನ್ನು ನೋಡೋದರಲ್ಲಿ ಇರುವ ಮಜಾನೇ ಬೇರೆ. ಕೆಲವು ಮೃಗಾಲಯಗಳು ತನ್ನಲ್ಲಿ ಬರುವ ಪ್ರವಾಸಿಗರಿಗೆ ಸಫಾರಿ ಸೌಲಭ್ಯವನ್ನು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+