ಬೌದ್ಧ ಧರ್ಮದ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು.
ದಕ್ಷಿಣ ಭಾರತ ದೇಶದಲ್ಲಿನ ಗುಂಟೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಒಂದು ಚಿಕ್ಕದಾದ ಪಟ್ಟಣವೇ ಅಮರಾವತಿ. ಇಲ್ಲಿರುವ ಅಮರೇಶ್ವರ ದೇವಾಲಯದ ಕಾರಣವಾಗಿ ಈ ಪ್ರದೇಶಕ್ಕೆ ಪ್ರಪಂ...
ಧರ್ಮಸ್ಥಳದಲ್ಲಿರುವ ಪ್ರಸಿದ್ಧವಾದ ಪ್ರವಾಸಿ ತಾಣಗಳಿವು...
ಧರ್ಮಸ್ಥಳವನ್ನು ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡಲು ಆದ್ಯತೆ ನೀಡಲಾಗುತ್ತದೆ. ಹಲವಾರು ದೇಶ-ವಿದೇಶಗಳಿಂದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಕರ್ನಾಟಕದ ಅ...
ಮಹದಾನಂದ ನೀಡುವ ಮಹಾದಾಯಿ!
ಸಾಕಷ್ಟು ಜನರಿಗೆ ಇಂದು ಮಹಾದಾಯಿ ಎಂದು ಹೇಳಿದರೆ ಸಾಕು, ಅಯ್ಯೋ ಅದೊಂದು ವಿವಾದವೆಂದೆ ವಿಷಾದಿಸುತ್ತಾರೆ. ವಿವಾದವೇನೊ ಇದೆ ಸರಿ. ಅದು ಕಾಲದ ತೀರ್ಮಾನಕ್ಕೆ ಬಿಡೋಣ. ಆದರೆ ಮಹಾದಾಯಿಯ ಸ...
ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!
ಪಾಪಿ ಬೆಟ್ಟಗಳು ಗೋದಾವರಿ ನದಿಯೊಂದಿಗೆ ನಂಟು ಹೊಂದಿರುವ ಅತಿ ಗಾಂಭೀರ್ಯ ಶಾಂತತೆಯಿಂದ ಕೂಡಿದ ಅದ್ಭುತ ಬೆಟ್ಟಗಳು. ಈ ಬೆಟ್ಟಗಳಿಗೆ ಹಡುಗು, ದೋಣಿಗಳಲ್ಲಿ ಪ್ರವಾಸ ಮಾಡಿ ಮತ್ತೆ ಮರಳು...
ಕರ್ನಾಟಕದ ಈ ನದಿಗಳನ್ನು ನೋಡಿದ್ದೀರಾ?
ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಬರೆದ ಒಂದು ಹಾಡು "ಜಯ ಭಾರತ ಜನೈಯ ತನುಜಾತೆ, ಜಯ ಹೆ ಕರ್ನಾಟಕ ಮಾತೆ" ...
ಈ ಪವಿತ್ರ ನದಿಗಳು ಮತ್ತು ಉಗಮ ಸ್ಥಾನಗಳು ಗೊತ್ತೇ ?
ಸನಾತನ ಧರ್ಮ ತಳವೂರಿರುವ ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆ. ಹಿಂದಿನಿಂದಲೂ ನದಿಗಳಿಗೆ ಹಿಂದು ಧರ್ಮದಲ್ಲಿ ಪವಿತ್ರ ಸ್ಥಾನ ಮಾನ ಕಲ್ಪಿಸಲಾಗಿದೆ. ಎಷ್ಟೊ ಪ್ರಸಂಗಗಳಲ್ಲಿ ಸ್ವತ...
ಭಾರತದ ಕೆಲವು ಅದ್ಭುತ ನದಿ ಸಂಗಮ ಕ್ಷೇತ್ರಗಳು
ಹಿಂದು ನಂಬಿಕೆಯಂತೆ ಸಂಗಮ ಸ್ಥಳಗಳು ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿರುವ ಸ್ಥಳಗಳಾಗಿವೆ. ಎರಡು ಅಥವಾ ದಕ್ಕಿಂತ ಹೆಚ್ಚು ನದಿಗಳು ಒಂದೆ ಸ್ಥಳದಲ್ಲಿ ಕೂಡುವ ಸ್ಥಳವನ್ನೆ ಸಂಗಮ ಎ...
ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!
ಏನಿದು ವಿಚಿತ್ರವಾಗಿದೆಯಲ್ಲ ಈ ತಲೆ ಬರಹ ಅನಿಸುತ್ತಿದೆಯಲ್ಲವೆ? ಹೌದು ಒಂದು ಸ್ಥಳ ಪುರಾಣದಂತೆ ಚಿಕ್ಕದಾದ ಕಾಲುವೆ ರೀತಿಯ ಬಂಡೆಗಳ ಮಧ್ಯೆ ಹರಿಯುವ ನದಿಯೊಂದನ್ನು ಗಬಕ್ಕನೆ ಮೇಕೆ ಒ...
ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ
ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯೆ ಹರಿದು ಕೊನೆಯದಾಗಿ ತನ್ನ ಅಂತಿಮ ಸ್ಥಳವಾದ ಅರಬ್ಬಿ ಸಮುದ್ರದಲ್ಲಿ ಸಂಗಮ ಹೊಂದುವ ಸುಂದರ ನದಿ ಶರಾವತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್...
ಪವಿತ್ರ ನದಿ ತಟಗಳು ಹಾಗೂ ಪುಣ್ಯ ಕ್ಷೇತ್ರಗಳು
ಸನಾತನ ಹಿಂದೂ ಪದ್ಧತಿಯಲ್ಲಿ ಮನುಷ್ಯನು ತಾನು ಜನ್ಮ ಪಡೆಯಲು ಆಶ್ರಯ ಒದಗಿಸಿದ ಮತ್ತು ಬದುಕಲು ಅವಶ್ಯಕವಾಗಿರುವ ನೀರು, ಆಹಾರ, ಗಾಳಿ ಒದಗಿಸಿದ ಪ್ರಕೃತಿಯ ಕುರಿತು ಆದರ, ಗೌರವ ಹಾಗೂ ಸದ...
ಅಂದವಾಗಿ ಹರಿಯುವ ಕರ್ನಾಟಕದ ಸುಂದರ ನದಿಗಳು
ನೀರಿರುವ ಕೊಳ, ಬಾವಿ, ಹಳ್ಳ, ಕಲ್ಯಾಣಿ, ಕೆರೆ, ನದಿಗಳೆಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ನೀರಿನಲ್ಲಿ ಆಡುವುದೆಂದರೆ, ಈಜುವ...
ಕಾವೇರಿ ದಂಡೆಯಗುಂಟ ನೆಲೆಸಿರುವ ಕರ್ನಾಟಕ ಸ್ಥಳಗಳು
ಜೀವನಕ್ಕೆ ಬೇಕಾಗಿರುವ ಅತ್ಯವಶ್ಯಕ ಮೂಲಭೂತಗಳ ಪೈಕಿ ನೀರೂ ಸಹ ಒಂದು. ನೀರು ಸಕಲ ಜೀವರಾಶಿಗಳಿಗೆ ಬದುಕಲು ಅವಶ್ಯಕವಾಗಿರುವುದೂ ಅಲ್ಲದೆ ಮನುಷ್ಯನಿಗೆ ನಾನಾ ವಿಧಗಳಲ್ಲಿ ಪ್ರಯೋಜನಕಾ...