ಚೆನ್ನೈಗೆ ಹೋದಾಗ ನೀವು ಇದನ್ನ ಅಪ್ಪಿತಪ್ಪಿಯೂ ಮಾಡಬೇಡಿ
ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ನಗರವು ಭಾರತದ ಅತಿದೊಡ್ಡ ಆಸ್ತಿಯಾಗಿದೆ. ಇದೊಂದು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಬ್ರಿಟಿಷರ ಕಾಲದಿಂದಲೇ ಈ ನಗರವು ವ್ಯಾಪಾರದ ಪ್ರಮುಖ ಕ...
ತಮಿಳುನಾಡಿನ ಯಳಗಿರಿಯಲ್ಲಿರುವ ಈ ಅದ್ಭುತ ತಾಣಗಳನ್ನು ನೋಡಲೇ ಬೇಕು
ಯಳಗಿರಿಯು ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿರುವ ಕೃಷ್ಣಗಿರಿ ಪಟ್ಟಣದಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ದಕ್ಷಿಣ ಭಾರತದ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಗರದ ಗದ್...
ಡಾಲ್ಫಿನ್ ಮೂಗನ್ನೇ ಹೋಲುವ ಬೆಟ್ಟ ಎಲ್ಲಿದೆ ನೋಡಿದ್ದೀರಾ?
ಡಾಲ್ಫಿನ್ ಮೂಗು ಹೇಗಿದೆ ಅನ್ನೋದನ್ನು ಡಾಲ್ಫೀನ್ನ್ನು ನೋಡಿರೋರಿಗೆ ಎಲ್ಲರಿಗೂ ಗೊತ್ತಿರುತ್ತೆ. ಕುದುರೆ ಮುಖ, ಎಲಿಫೆಂಟ್ ಹೆಡ್ ಪಾಯಿಂಟ್ ಗಳನ್ನು ನೀವು ನೋಡಿರುವಿರಿ. ಅ...
ಚೆಟ್ಟಿನಾಡ್ನಲ್ಲಿ ಚಿಕನ್ ಮಾತ್ರವಲ್ಲ ಇನ್ನೇನೆಲ್ಲಾ ವಿಶೇಷತೆ ಇದೆ ಗೊತ್ತಾ?
ಚೆಟ್ಟಿನಾಡ್ ಎಂದು ಹೆಸರು ಕೇಳಿದಾಗ ಮೊದಲಿಗೆ ನೆನಪಾಗೋದೇ ಚೆಟ್ಟಿನಾಡ್ ಚಿಕನ್. ಚೆಟ್ಟಿನಾಡ್ ಒಂದು ಸುಂದರವಾದ ನಗರವಾಗಿದೆ. ಇದು ದೇವಾಲಯಗಳು, ಮಹಲುಗಳು, ಮರಗೆಲಸ, ಪಾಕಪದ್ಧತಿ ಮತ್ತ...
ತಾರಂಗಂಬಾಡಿ ಬೀಚ್ನಲ್ಲಿ ಸುತ್ತಾಡಿದ್ದೀರಾ ?
ಟ್ರಾನ್ಕ್ವಿಬಾರ್ ಇದನ್ನು ಸ್ಥಳೀಯವಾಗಿ ತಾರಂಗಂಬಾಡಿ ಎಂದು ಕರೆಯಲಾಗುತ್ತದೆ. ತಾರಂಗಂಬಾಡಿ ಎಂದರೆ 'ತೂಗಾಡುವ ಅಲೆಗಳ ಭೂಮಿ'ಎಂದರ್ಥ. ತಮಿಳುನಾಡಿನಲ್ಲಿರುವ ಈ ಕರಾವಳಿ ಪಟ್ಟಣವು ಕೊ...
30 ವರ್ಷವಾದ್ರೂ ಇನ್ನೂ ವಿವಾಹವಾಗಿಲ್ವಾ? ಕಂಕಣಭಾಗ್ಯ ಕೂಡಿ ಬರಬೇಕಾ ಹಾಗಾದ್ರೆ ಈ ದೇವಾಲಯಕ್ಕೆ ಹೋಗಿ
ಬಹಳಷ್ಟು ಜನರು ಮದುವೆ ವಯಸ್ಸು ಆದರೂ ಮದುವೆಯಾಗದೆ ಹಾಗೆಯೇ ಇದ್ದಾರೆ, ಹೆತ್ತವರಿಗಂತೂ ತಮ್ಮ ಮಕ್ಕಳ ಮದುವೆಯದ್ದೇ ಚಿಂತಿಯಾಗಿರುತ್ತದೆ. ಸರಿಯಾದ ಸಮಯಕ್ಕೆ ಮದುವೆಯಾಗದೆ ಇರುವುದಕ್...
ಚೆನ್ನೈ ಸುತ್ತಮುತ್ತ ನೋಡಲೇಬೇಕಾದ 10 ಪ್ರಮುಖ ತಾಣಗಳು
ಚೆನ್ನೈ ಸಮೀಪ ಭೇಟಿ ನೀಡಲು ಹಲವಾರು ಸ್ಥಳಗಳಿವೆ. ಅವುಗಳು ನಗರದ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಚೆನ್ನೈನ ಪ್ರವಾಸಿ ಸರ್ಕ್ಯೂಟ್, ಮಹಾಬಲಿಪುರಂ ಮತ್ತು ಕಾಂಚೀಪುರಂ ಅನ್ನು ತಮಿಳುನ...
ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು
ತಿರುಚೆಂಡೂರ್ ಮುರುಗನ್ ದೇವಸ್ಥಾನವು ಭಾರತದ ತಮಿಳುನಾಡಿನಲ್ಲಿರುವ ಮುರುಗನ್ ದೇವರಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಪುರಾಣ ಹೆಸರು ಅಥವಾ ಐತಿಹಾಸಿ...
ಯೆರ್ಕಾಡ್ ಸುತ್ತಮುತ್ತಲಿರುವ ಇಂಟ್ರಸ್ಟಿಂಗ್ ಪ್ರವಾಸಿ ತಾಣಗಳಿವು
PC: Sai vin ಯೆರ್ಕಾಡ್ ಭಾರತದ ತಮಿಳುನಾಡಿನಲ್ಲಿ ಸೇಲಂ ಜಿಲ್ಲೆಯ ಒಂದು ಗಿರಿಧಾಮವಾಗಿದೆ. ಇದು ಪೂರ್ವ ಘಟ್ಟದ ಬೆಟ್ಟಗಳ ಶೇವರಾಯ್ಸ್ ವ್ಯಾಪ್ತಿಯಲ್ಲಿದೆ. ಇದು ಸಮುದ್ರ ಮಟ್ಟದಿಂದ 1515 ಮೀಟರ್&z...
ಮಾರಿಯಮ್ಮನ್ ತೆಪ್ಪಕುಲಂನಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮಧುರೈ ಮೀನಾಕ್ಷಿ ವಿಹಾರ ನೋಡಿದ್ದೀರಾ?
ಮಧುರೈನಲ್ಲಿರುವ ಜನಪ್ರಿಯ ಸ್ಥಳವೆಂದರೆ ವಂಡಿಯೂರ್ ಮಾರಿಯಮ್ಮನ್ ತೆಪ್ಪಕುಲಂ. ಇದು ವಂಡಿಯೂರ್ ಮಾರಿಯಮ್ಮನ್ ದೇವಸ್ಥಾನದಲ್ಲಿದೆ. ಮಾನವ ನಿರ್ಮಿತ ದ್ವೀಪದೊಂದಿಗೆ ದೇವಾಲಯದ ಕೊಳದ ...
ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ!
ತಮಿಳುನಾಡಿನಲ್ಲಿರುವ ಈ ವಿಶೇಷ ದೇವಾಲಯವೊಂದರಲ್ಲಿ ಭಕ್ತರು ದೇವರಿಗೆ ಮಾವಿನಹಣ್ಣನ್ನು ಅರ್ಪಿಸುತ್ತಾರಂತೆ. ಮಾವಿನ ಹಣ್ಣನ್ನು ಅರ್ಪಿಸುವ ಮೂಲಕ ತಮ್ಮ ಬೇಡಿಕೆಯನ್ನು ಮುಂದಿಡುತ್...
ಉತ್ತರಾಭಾದ್ರ ನಕ್ಷತ್ರಕ್ಕೂ ಇಲ್ಲಿಗೂ ಏನ್ ಸಂಬಂಧ ? ಇಲ್ಲಿನ ನೈವೇದ್ಯ ಸೇವಿಸಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ !
ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ಭಾಷಣ ಕೌಶಲ್ಯ ಮತ್ತು ಶಿಕ್ಷಣದಲ್ಲಿ ಉತ್ತಮರಾಗಿರುತ್ತಾರೆ. ಅವರು ಉಡುಪುಗಳು ಮತ್ತು ಆಭರಣಗಳನ್ನು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಬಹ...