ಕಾಶಿ ದರ್ಶನಕ್ಕೆ ನವೆಂಬರ್ 11 ರಿಂದ ಬೆಂಗಳೂರಿನಿಂದ ಮೊದಲ ರೈಲು ಆರಂಭ
ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು ನವೆಂಬರ್ ತಿಂಗಳ 11 ರಂದು ಬೆಂಗಳೂರಿನಿಂದ ಹೊರಡಲು ಸಜ್ಜಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮ...
ಮಣಿಕರ್ಣಿಕಾ ಘಾಟ್ : ಮೋಕ್ಷ ಲಭಿಸುವುದೆ?
ಹಿಂದು ಸಂಸ್ಕೃತಿಯಲ್ಲಿ ಮನುಷ್ಯ ತೀರಿ ಹೋದ ನಂತರ ಅವನ ಶರೀರಕ್ಕೆ ವಿಧಿ ವತ್ತಾಗಿ ಕ್ರಿಯೆಗಳನ್ನು ನಡೆಸಿ ಕೊನೆಯದಾಗಿ ಅಂತಿಮ ಕ್ರಿಯೆ ಅಥವಾ ದಹನ ಕಾರ್ಯ ಕೈಗೊಳ್ಳಲಾಗುತ್ತದೆ. ಇದಕ್...
ಕಾಶಿಯನ್ನು ರಕ್ಷಿಸುತ್ತಿರುವ ದುರ್ಗೆಯ ನಿಲಯ!
ಇದನ್ನು "ಮಂಕಿ ಟೆಂಪಲ್" ಅಥವಾ ಕೋತಿ ದೇವಾಲಯ ಎಮ್ತಲೂ ಕರೆಯುತ್ತಾರೆ. ಅರೆ, ಇದೇನಪ್ಪಾ ದುರ್ಗಾ ದೇವಿಯ ದೇವಾಲಯವನ್ನು ಈ ರೀತಿಯಾಗಿ ಎಲ್ಲಿಯಾದರೂ ಕರೆಯುವುದುಂಟಾ ಎಂದೆನಿಸಬಹುದು. ಆದ...
ವಾರಣಾಸಿ : ಆಧ್ಯಾತ್ಮಿಕ ರಾಜಧಾನಿಗೊಂದು ತೀರ್ಥಯಾತ್ರೆ
ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ...