Search
  • Follow NativePlanet
Share

ಕರ್ನಾಟಕ

ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಕರ್ನಾಟಕದ ಉಕ್ಕಿನ ನಗರ ಎಂದೆ ಖ್ಯಾತಿಗಳಿಸಿರುವ ಭದ್ರಾವತಿ ಪಟ್ಟಣವು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಭದ್ರಾ ನದಿಯ ತಟದ ಮೇಲೆ ನೆಲೆಸಿರುವ ಭದ್ರಾವತಿಯು ಒಂದು...
ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!

ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!

ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಗೆ ಆಸರೆಯಾಗಿತ್ತು ಈ ಪಟ್ಟಣ. ಆ ಪಟ್ಟಣವೆ ಇಂದಿನ ಬಸವಕಲ್ಯಾಣ. ಬೀದರ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಒಂದು ತಾಲ್ಲೂಕು ಕೇಂದ್ರ. ಅಲ್...
ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ

ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ

ಮೂಡುಬಿದಿರೆ ಅಥವಾ ಮೂಡಬಿದ್ರಿ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಮುಖ್ಯ ಪಟ್ಟಣ. ಇದು ಮಂಗಳೂರಿನಿಂದ ಪೂರ್ವಕ್ಕೆ ಸುಮಾರು 36 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ...
ಹೊನ್ನಿನಂತಹ ಆಕರ್ಷಣೆಗಳುಳ್ಳ ಹೊನ್ನೇಮರಡು!

ಹೊನ್ನಿನಂತಹ ಆಕರ್ಷಣೆಗಳುಳ್ಳ ಹೊನ್ನೇಮರಡು!

ಶರಾವತಿಯ ಹಿನ್ನೀರು ವ್ಯಾಪಿಸಿರುವ ಪ್ರದೇಶ. ಹಾಗಾಗಿ ಅದ್ಭುತ ಹಿನ್ನೀರಿನ ಸುಂದರ ಪ್ರದೇಶವಿದು. ಅಷ್ಟೆ ಅಲ್ಲ, ಪಶ್ಚಿಮದಲ್ಲಿ ಸೂರ್ಯನು ತನ್ನ ದಿನಚರಿಯನ್ನು ಮುಗಿಸಿ ಹಿಂತಿರುಗುವಾ...
ತೊಂಡನೂರು ಕೆರೆಯ ಧಾರ್ಮಿಕ ಮಹತ್ವ!

ತೊಂಡನೂರು ಕೆರೆಯ ಧಾರ್ಮಿಕ ಮಹತ್ವ!

ಕರ್ನಾಟಕದ ಸಕ್ಕರೆ ನಾಡು ಎಂದೆ ಖ್ಯಾತಿಗಳಿಸಿರುವ ಮಂಡ್ಯ ಜಿಲ್ಲೆಯು ಧಾರ್ಮಿಕವಾಗಿಯೂ ಸಾಕಷ್ಟು ಶ್ರೀಮಂತಿಕೆಯನ್ನು ಹೊಂದಿರುವ ನಾಡಾಗಿದೆ. ಈ ಜಿಲ್ಲೆಯಾದ್ಯಂತ ಒಂದು ಸುತ್ತು ಸಂಚ...
ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಇಲ್ಲಿ ದೇವರ ಮಕ್ಕಳು ಎಂದರೆ ಮನುಷ್ಯರು ಎಂದರ್ಥ ಹಾಗೂ ಕೊಕ್ಕುಗಳಿಗೆ ಆಸರೆಯಾದ ಎಂದರೆ ಪಕ್ಷಿಗಳಿಗೆ ಆಶ್ರಯ ಹಾಗೂ ರಕ್ಷಣೆ ನೀಡಿದ ಮನುಷ್ಯರು ಎಂದರ್ಥ. ಇದೊಂದು ಪಕ್ಷಿಧಾಮವೆಂದು ನೀ...
ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ನಮ್ಮ ದೇಶದಲ್ಲಿ ಅದೆಷ್ಟೊ ಚಿತ್ರ, ವಿಚಿತ್ರ ಹಿನ್ನೆಲೆಯಿರುವ ದೇವಾಲಯಗಳಾಗಲಿ ಅಥವಾ ಸ್ಥಳಗಳಾಗಲಿ ನೆಲೆಸಿವೆ. ಕೆಲವು ಸಾಕಷ್ಟು ಜನಪ್ರೀಯತೆ ಪಡೆದು ಪ್ರವಾಸಿ ಕ್ಷೇತ್ರಗಳಾಗಿ ಹೆಸರ...
ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಕನ್ನಡದಲ್ಲಿ ಒಂದು ನಾಣ್ಣುಡಿಯು ಪ್ರಚಲಿತದಲ್ಲಿದೆ. ಅದೆನೆಂದರೆ "ಬೇಲೂರು ಗುಡಿ ಒಳಗೆ ನೋಡು, ಹಳೇಬೀಡು ಗುಡಿ ಹೊರಗೆ ನೋಡು". ಇದರರ್ಥ ಬೇಲೂರಿನಲ್ಲಿರುವ ಅತ್ಯಾಕರ್ಷಕ ಕೆತ್ತನೆಯ ದೇವ...
ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ಪ್ರತಿ ಬಾರಿ ಬ್ರಹ್ಮದೇವರು ಯುಗಗಳು ಕಳೆದ ನಂತರ ಹೊಸ ಯುಗ ಪ್ರಾರಂಭಿಸುತ್ತಾರೆ. ಅದಕ್ಕೆ ಪೂರಕವಾಗಿ ಹೊಸ ಪೃಥ್ವಿಯನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆ ಸನಾತನ ಕಾಲದಿಂದಲೂ ಹಿಂದುಗ...
ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹ...
ಜಿ ಆರ್ ಎಸ್ ಎಲ್ಲೋ ಮಜಾ ಅಲ್ಲೆ!

ಜಿ ಆರ್ ಎಸ್ ಎಲ್ಲೋ ಮಜಾ ಅಲ್ಲೆ!

ಇದು ನಾವು ಹೇಳುತ್ತಿರುವುದಲ್ಲ, ಜಿ ಆರ್ ಎಸ್ ಮನರಂಜನಾ ಉದ್ಯಾನದ ಧ್ಯೇಯ ವಾಕ್ಯವಿದು. ಖಂಡಿತವಾಗಿಯೂ ಆ ವಾಕ್ಯದಂತೆಯೆ ನೀವಿಲ್ಲಿ ಭೇಟಿ ನೀಡಿದರೆ ಮಜಾ ಮಾಡಬಹುದು. ಅಷ್ಟೊಂದು ಅದ್ಭುತ...
ರಾಮನಗರ ಬೆಟ್ಟ ಪ್ರದೇಶದ ವಿಶೇಷತೆ!

ರಾಮನಗರ ಬೆಟ್ಟ ಪ್ರದೇಶದ ವಿಶೇಷತೆ!

ಶೋಲೆ ಎಂಬ ಅತಿ ಯಶಸ್ಸು ಸಾಧಿಸಿದ ಹಳೆಯ ಹಿಂದಿ ಚಿತ್ರದ ಪ್ರಮುಖ ಪಾತ್ರಧಾರಿಯಲ್ಲೊಂದಾದ ಹಾಗೂ ಖಳನಾಯಕನಾಗಿ ಉತ್ತುಂಗಕ್ಕೇರಿದ ಗಬ್ಬರ್ ಸಿಂಗ್ ಎಂಬ ಡಕಾಯಿತನು ತಾನು ಅಡಗಿರುವ ಪ್ರದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+