ಚಳಿಗಾಲದಲ್ಲಿ ಭೇಟಿ ನೀಡಬಹುದಾದ ಭಾರತದ ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳು
ಭಾರತವು 200 ವನ್ಯಜೀವಿ ಅಭಯಾರಣ್ಯಗಳ ಹೆಮ್ಮೆಯ ಆಗರ. ಭಾರತ ಯಾವಾಗಲೂ ವಿಶ್ವದ ಅತ್ಯುತ್ತಮ ಜೀವವೈವಿಧ್ಯತೆಯ ತಾಣಗಳಲ್ಲಿ ಒಂದಾಗಿದೆ. ಚಳಿಗಾಲದ ಪ್ರಾರಂಭವು ಹೆಚ್ಚಿನ ಸಂಖ್ಯೆಯ ವನ್ಯಜೀ...
ಸೆಂಚಲ್ ವನ್ಯಜೀವಿ ಧಾಮಕ್ಕೆ ಹೋಗುವ ಮುನ್ನ ಇದನ್ನೆಲ್ಲಾ ತಿಳಿಯಿರಿ.
ಡಾರ್ಜಿಲಿಂಗ್ನಿಂದ 10 ಕಿ.ಮೀ ದೂರದಲ್ಲಿ, ಸೆಂಚಲ್ ವನ್ಯಜೀವಿ ಧಾಮವು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ರಕ್ಷಿತ ಅಭಯಾರಣ್ಯವಾಗಿದೆ. ಇದು ಭಾರತದ ಹಳೆಯ ವನ್ಯಜೀವಿ ಅಭಯಾರಣ್ಯ...
ಹಂಪಿಯಲ್ಲಿ ಈ ಸ್ಥಳಗಳನ್ನು ನೋಡದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣ...
ಹಂಪಿ ಅಥವಾ ಹಂಪೆ ನಮ್ಮ ಕರ್ನಾಟಕದಲ್ಲಿನ ಅತ್ಯಂತ ಸುಂದರ ಐತಿಹಾಸಿಕ ಸ್ಥಳ. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿಯಲ್ಲಿದೆ. ಹಂಪಿ 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾ...
ಗೋವಾದ ಈ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ....
ಗೋವಾ ಎಂದಾಕ್ಷಣ ಪ್ರವಾಸಿಗರಿಗೆ ಮೊದಲಿಗೆ ನೆನಪಾಗುವುದೇ ಅಲ್ಲಿನ ಸುಂದರವಾದ ಬೀಚ್ಗಳು. ಒಂದಲ್ಲಾ ಎರಡಲ್ಲಾ ಅನೇಕ ಬೀಚ್ಗಳು ಪ್ರವಾಸಿಗರು ಭೇಟಿ ನೀಡಬಹುದು. ಹಾಗೆಯೇ ಸುಂದರವಾದ...
ಕೈಮೂರು ಶ್ರೇಣಿಯ ನೈಸರ್ಗಿಕ ತಾಣಗಳನ್ನೊಮ್ಮೆ ನೋಡಿ
ಬಿಹಾರವು ಅನೇಕ ಪ್ರಾಚೀನ ಸ್ಥಳಗಳ ನೆಲೆಯಾಗಿದೆ. ಭಾರತದ ಇತಿಹಾಸವು ಇಂತಹ ಸಾಂಸ್ಕ್ರೃತಿಕ ಮತ್ತು ಅತ್ಯಂತ ಪ್ರಾಚೀನ ಸ್ಥಳಗಳ ಸರಹದ್ದಿನಿಂದಲೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತ...
ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?
ಸಾಧಾರಣವಾಗಿ ನಾವೆಲ್ಲಾ ಪ್ರಸಿದ್ಧಿ ಹೊಂದಿರುವ ಪ್ರದೇಶಗಳನ್ನೇ ಮತ್ತೆ-ಮತ್ತೆ ನೋಡಿ ಆನಂದಿಸುತ್ತಿರುತೇವೆ. ಒಂದಕ್ಕಿಂತ ಹೆಚ್ಚಾಗಿಯೇ ಆ ಪ್ರದೇಶಗಳಿಗೆ ಭೇಟಿ ನೀಡುತ್ತಿರುತೇವೆ. ...
ಬೆಂಗಳೂರಿನ ಸಮೀಪದಲ್ಲಿರುವ ಟಾಪ್ 5 ಎಲಿಫೆಂಟ್ ಅಭಯಾರಣ್ಯಗಳು
ವಾರಾಂತ್ಯ ಬಂದರೆ ಸಾಕು ಮಕ್ಕಳೊಂದಿಗೆ ಅಥವಾ ಸ್ನೇಹಿತರೊಂದಿಗೆ ಯಾವುದಾದರೂ ಸುಂದರವಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ. ಹಾಗಾಗಿ ಯಾವುದಾದರೂ ತಾಣದ ಹುಡುಕಾಟ...
ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...
ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲಿರಿಗೂ ಭಯ ಅವರಿಸುವುದು ಸಾಮಾನ್ಯ. ಯಾವುದೇ ಒಂದು ಪ್ರಾಣಿ, ಪಕ್ಷಿಗಳು ನೋಡುವಾಗ ರೊಮಾಂಚನಗೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಹಾವುಗಳನ್ನು ನೋಡ...
ಇದು ಭಾರತದಲ್ಲಿಯೇ ಅತಿ ದೊಡ್ಡ ಮಾನವ ನಿರ್ಮಿತ ಸರೋವರ!!
ಭಾರತ ದೇಶದಲ್ಲಿಯೇ ಅತಿ ದೊಡ್ಡ ಮಾನವನಿಂದ ನಿರ್ಮಿತವಾದ ಸರೋವರದಲ್ಲಿ ಸ್ನಾನ ಮಾಡಬೇಕು ಎಂದಿದೆಯೇ? ಇಷ್ಟೇ ಅಲ್ಲ ಇಲ್ಲಿನ ಅದ್ಭುತವಾದ ಶಿಖರಗಳ ಮೇಲೆ ಟ್ರೆಕ್ಕಿಂಗ್ ಕೂಡ ಮಾಡಬಹುದು. ...
ಬಾಹುಬಲಿ ಗುಹೆಗಳು ಇವೆನಾ?
ಪನ್ನಾ ಮಧ್ಯ ಪ್ರದೇಶ ರಾಜ್ಯದಲ್ಲಿ ವಜ್ರಗಳನ್ನು ಕಂಡುಹಿಡಿದ ಒಂದು ಅದ್ಭುತವಾದ ಪಟ್ಟಣವಾಗಿದೆ. ಪ್ರಪಂಚದಾದ್ಯಂತ ಪನ್ನಾದಲ್ಲಿ ಮಾತ್ರ ವಜ್ರಗಳು ಅತ್ಯಂತ ಸುಂದರವಾಗಿ ನಾಣ್ಯದ ರೂಪ...
ಗೋವಾದಲ್ಲಿದೆ ಅದ್ಭುತವಾದ ಅಭಯಾರಣ್ಯ ಮತ್ತು ನ್ಯಾಷನಲ್ ಪಾರ್ಕ್
ಗೋವಾ ರಾಜ್ಯ ಒಂದು ಪ್ರಸಿದ್ಧವಾದ ಪ್ರವಾಸಿ ತಾಣ. ಈ ತಾಣವನ್ನು ಕಂಡು ಆನಂದದಿಂದ ಕಾಲಕಳೆಯಲು ಯುವಕರು ಹೆಚ್ಚಾಗಿ ಹಂಬಲಿಸುತ್ತಿರುತ್ತಾರೆ. ಇಲ್ಲಿನ ಸುಂದರವಾದ ವಾತಾವರಣ, ದೊಡ್ಡ ದೊಡ...
ದಕ್ಷಿಣ ಭಾರತದ ಆಸ್ತಿ ಕೃಷ್ಣಾ ಅಭಯಾರಣ್ಯ
ನಮ್ಮ ದಕ್ಷಿಣ ಭಾರತದಲ್ಲಿ ಅಭಯಾರಣ್ಯಕ್ಕೆನೂ ಕಡಿಮೆ ಇಲ್ಲ. ಇಲ್ಲಿಯೂ ಕೂಡ ಅಳಿವಿನ ಅಂಚಿನಲ್ಲಿರುವ ಅದೆಷ್ಟೂ ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಕೃಷ್ಣಾ ಅಭಯಾರಣ್...