ನಿಮಗೆ ತಿಳಿದಿರದ 'ಹಿಡನ್ ಜೆಮ್ಸ್’ ಪ್ರವಾಸಿ ಸ್ಥಳಗಳಿಗೆ ಈ ವಾರಾಂತ್ಯಕ್ಕೆ ಭೇಟಿ ಕೊಡಿ
ವಾರಾಂತ್ಯ ಬಂತೆಂದರೆ ಬೆಂಗಳೂರಿನಿಂದ ಆಚೆ ಪ್ರಯಾಣ ಬೆಳೆಸಬೇಕು, ಹೊಸ ಜಾಗಗಳನ್ನು ಅನ್ವೇಷಿಸಬೇಕು ಮತ್ತು ವಾರಾಂತ್ಯವನ್ನು ಖುಷಿಯಿಂದ ಕಳೆಯಬೇಕು ಎಂದು ಅನೇಕರಿಗೆ ಅನಿಸುವುದುಂಟು...
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಯಾಣ ಅಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ? ಪ್ರತಿಯೊಬ್ಬರಿಗೂ ಕೆಲಸದ ನಡುವೆ ಅಥವಾ ರಜೆಯಲ್ಲಿ ಪ್ರಯಾಣ ಮಾಡಬೇಕು ಮತ್ತು ಉತ್ತಮ ಅನುಭವವನ್ನು ಪಡೆಯಬೇಕು ಎಂಬ ಆಸೆ ಇರುತ್ತದೆ. ...
ಬೆಂಗಳೂರಿನ ಸಮೀಪದಲ್ಲಿ ವಾರಾಂತ್ಯಕ್ಕೆ ಭೇಟಿ ನೀಡಬಹುದಾದ ಪ್ರಸಿದ್ಧ ಸ್ಥಳಗಳು
ವಾರಾಂತ್ಯ ಬಂದರೆ ಸಾಕು ಬೆಂಗಳೂರಿನಿಂದ ಹೊರಗೋಗಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು, ಮನಸ್ಸಿಗೆ ರಿಲ್ಯಾಕ್ಸ್ ಬೇಕು ಮತ್ತು ವಾರಾಂತ್ಯವನ್ನು ಚೆಂದವಾಗಿ ಕಳೆಯಬೇಕ...
BMTC : ಸಂಜೆ ವೇಳೆ ಬಸ್ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಟಿಕೆಟ್ ದರಕ್ಕೆ ಬೇಡಿಕೆ ನೀಡುವಂತಿಲ್ಲ!
ಸಂಜೆ ವೇಳೆ ವಿದ್ಯಾರ್ಥಿಗಳು ಬಸ್ ನಲ್ಲಿ ಪ್ರಯಾಣ ಬೆಳೆಸಿದರೆ ಕಂಡಕ್ಟರ್ಗಳು ಟಿಕೆಟ್ ದರಕ್ಕೆ ಬೇಡಿಕೆ ಇಡಬಾರದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಂಡಕ್ಟರ್&zw...
ಧರ್ಮಸ್ಥಳ ಮತ್ತು ಕುಕ್ಕೆಸುಬ್ರಮಣ್ಯದ ಬಳಿ ವೀಕ್ಷಿಸಬಹುದಾದ ಪ್ರೇಕ್ಷಣೀಯ ಸ್ಥಳಗಳು
ಕರ್ನಾಟಕವು ಪ್ರೇಕ್ಷಣೀಯ ತಾಣಗಳ ಆಗರ. ಇಲ್ಲಿ ಅನೇಕ ಪವಿತ್ರ ದೇಗುಲಗಳು, ವಸ್ತು ಸಂಗ್ರಹಾಲಯಗಳು, ಐತಿಹಾಸಿಕ ಸ್ಥಳಗಳು ಹೀಗೆ ಇನ್ನೂ ಅನೇಕ ಪ್ರೇಕ್ಷಣೀಯ ತಾಣಗಳನ್ನು ಕಾಣಬಹುದು. ಕರ್ನ...
ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ಮುಂದೆ ಮಾಸ್ಕ್ ಕಡ್ಡಾಯವಲ್ಲ
ವಿಮಾನ ಪ್ರಯಾಣ ಮಾಡುವ ಸಮಯದಲ್ಲಿ ಇನ್ಮುಂದೆ ಮಾಸ್ಕ್ ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯ...
6 Tech Cities In Karnataka : ರಾಜ್ಯದ 6 ನಗರಗಳನ್ನು ಹೈಟೆಕ್ ಸಿಟಿಗಳಾಗಿ ನಿರ್ಮಾಣ : ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಹೊಸದಾಗಿ 6 ನಗರಗಳನ್ನು ಹೈಟೆಕ್ ಸಿಟಿಗಳಾಗಿ ನಿರ್ಮಿಸುವುದಾಗಿ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ ನಗರದ ಅರಮನೆ ಮೈದ...
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಹೇಗಿದೆ ? ಏನೆಲ್ಲಾ ವಿಶೇಷತೆಗಳಿವೆ ತಿಳಿಯಿರಿ
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಿದ್ದು, ಬೆಂಗಳೂರು ನಗರ ಸಂಸ್ಥಾಪಕ ಕೆಂಪೇಗೌಡರ 108 ಅಡಿ ...
ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ : ಹೊಸ ನಿಯಮ ಮತ್ತು ಮಾರ್ಗಸೂಚಿ ಇಲ್ಲಿದೆ
ನಮಗೆ ದೂರದೂರುಗಳಿಗೆ ಪ್ರಯಾಣ ಬೆಳೆಸಲು ಅಥವಾ ಹೆಚ್ಚು ಸಮಯ ಪ್ರಯಾಣ ಮಾಡಲು ಹಾಗೂ ಕಡಿಮೆ ದರದಲ್ಲಿ ನಿಗದಿತ ಸ್ಥಳಕ್ಕೆ ಪ್ರಯಾಣಿಸಲು ಸೂಕ್ತವಾದದ್ದು ಎಂದರೆ ರೈಲ್ವೆ ಪ್ರಯಾಣ. ರೈಲಿ...
ಹರಕೆ ಈಡೇರುವಂತಿದ್ದರೆ ಮಾತ್ರ ತಿರುಗುತ್ತೆ ಈ ಕಲ್ಲು
ದೇವರೆಂದರೆ ಮೂಗು ಮುರಿಯುವ ನಾವು ದೇವರಿಂದ ಹಲವಾರು ನಿರೀಕ್ಷೆಗಳನ್ನು ಹೊತ್ತು ಜೀವನವನ್ನು ಸಾಗಿಸುತ್ತೇವೆ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ಕಾಲಕಾಲಕ್ಕೆ ನಿವಾರಿಸಲೆಂದೇ ದೇವರಲ್...
Vande Bharat Express : ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಾರ್ಗ, ಸಮಯ ಮತ್ತು ಟಿಕೆಟ್ ದರದ ವಿವರ
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಈ ವಾರ ಸಂಚಾರ ಆರಂಭಿಸಲಿದೆ. ಭಾರತದಲ್ಲಿ ಪ್ರಾರಂಭವಾಗುವ ಐದನೇ ವಂದೇ ಭಾರತ್ ಎ...
ನಿಮ್ಮ ಮುಂದಿನ ಟ್ರಾವೆಲ್ ಗೆ ಈ ಅಗತ್ಯ ವಸ್ತುಗಳನ್ನು ಸೇರಿಸಿ
ಟ್ರಾವೆಲ್ ಪ್ರಿಯರು ಚಾರಣ ಹೋಗುವುದು, ಅಲೆದಾಡುವುದು, ಹೊಸ ಜಾಗಗಳನ್ನು ಅನ್ವೇಷಿಸುವುದು ಈಗಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಒಂದು ಕಾಲದಲ್ಲಿ ಆಗೊಮ್ಮೆ ಈಗೊಮ್ಮೆ ಅಥವಾ ಮನಸ್ಸಿಗೆ ...