Search
  • Follow NativePlanet
Share

India

ಕಣ್ಮನ ಸೆಳೆಯುವ ಕೇರಳದ ತಾಣಗಳು...

ಕಣ್ಮನ ಸೆಳೆಯುವ ಕೇರಳದ ತಾಣಗಳು...

ಪ್ರವಾಸ ಎಂದೊಡನೆ ಮೊದಲು ಗೂಗಲ್‍ನ ಮೊರೆ ಹೋಗುತ್ತೇವೆ. ಯಾವ ತಾಣ? ಎಷ್ಟು ದೂರ? ಎಷ್ಟು ಜನ ಹೋಗುತ್ತಾರೆ ಎನ್ನುವುದನ್ನು ಮೊದಲು ನೋಡುತ್ತೇವೆ. ಹಾಗಾಗಿ ಅದೆಷ್ಟೋ ತಾಣಗಳು ನಮಗೆ ಪರಿಚ...
ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

ಮೈಸೂರು ಪ್ರವಾಸ ತಾಣಗಳ ಸ್ವರ್ಗ ಲೋಕ. ಇಲ್ಲಿ ಏನಿಲ್ಲ? ಎಲ್ಲವೂ ಇದೆ. ಎಷ್ಟೇ ನೋಡಿದರೂ ಮುಗಿಯದಷ್ಟು ಪ್ರವಾಸ ತಾಣಗಳಿವೆ. ಅವುಗಳಲ್ಲಿ ಎಲೆಮರೆಯ ಕಾಯಂತಿರುವ ಗೊಮ್ಮಟಗಿರಿಯೂ ಒಂದು. ಜೈ...
ಹೋಳಿಯಲ್ಲಿ ಸುಗ್ಗಿ ಕುಣಿತದ ಫೋಟೋ ಪ್ರವಾಸ

ಹೋಳಿಯಲ್ಲಿ ಸುಗ್ಗಿ ಕುಣಿತದ ಫೋಟೋ ಪ್ರವಾಸ

ಅಂದು ಬೆಳಗಿನ ಜಾವ ಸುಂದರವಾದ ನಿದ್ರೆ... ಅದೇನೇನೋ ಕನಸು ಬೀಳುತ್ತಿತ್ತು... ಅಷ್ಟರಲ್ಲಿ ಬೆಳಗಾಗಿದೆ ಎದ್ದೇಳು ಎನ್ನುವ ಅಮ್ಮನ ಕೂಗು ಆಗಾಗ ಎಬ್ಬಿಸುತ್ತಿತ್ತು... ಅಯ್ಯೋ! ಇರಮ್ಮಾ ಎನ್ನ...
ಬೆಂಗಳೂರಿಗೆ ಹತ್ತಿರ... ಗೊಮ್ಮಟನ ವಿಧ್ಯಗಿರಿ...

ಬೆಂಗಳೂರಿಗೆ ಹತ್ತಿರ... ಗೊಮ್ಮಟನ ವಿಧ್ಯಗಿರಿ...

ಎಲ್ಲಾದರೂ ದೂರದ ಪ್ರವಾಸ ಹೋಗಬೇಕು, ಸ್ವಲ್ಪ ಆಯಾಸವಾದರೂ ತೊಂದರೆಯಿಲ್ಲ, ಸಾಹಸ ಮಾಡಿದಂತಾಗಬೇಕು ಎಂಬ ಹುಮ್ಮಸ್ಸಿನ ಮನಸ್ಸಿಗೆ ವಿಧ್ಯಗಿರಿ ಬೆಟ್ಟ ಸೂಕ್ತ ಸ್ಥಳ. ಹಾಸನ ಜಿಲ್ಲೆಯ ಐತಿ...
ಮುತ್ತಿನ ನಗರದ ಮಹತ್ತರದ ಸ್ಥಳಗಳು

ಮುತ್ತಿನ ನಗರದ ಮಹತ್ತರದ ಸ್ಥಳಗಳು

ಮುತ್ತಿನ ನಗರ ಎಂದು ಹೆಸರಾದ ಹೈದರಾಬಾದ್ ಉತ್ತರ ಹಾಗೂ ದಕ್ಷಿಣ ಭಾರತದ ಎರಡು ಸಂಸ್ಕೃತಿಗಳ ಸಮ್ಮಿಲನಗೊಂಡಿದೆ. ಇಲ್ಲಿಯ ಐತಿಹಾಸಿಕ ಪ್ರವಾಸ ತಾಣಗಳು ಜನರನ್ನು ಹೆಚ್ಚು ಆಕರ್ಷಿಸುತ್ತ...
ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು

ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು

ಮನಸ್ಸಿಗೆ ದುಃಖವಾದಾಗ ಅಥವಾ ಖುಷಿಯಾದಾಗ ದೇವರ ಸನ್ನಿಧಿಗೆ ಒಮ್ಮೆ ಹೋಗಬೇಕು ಅನಿಸುತ್ತದೆ. ದೇವರ ಸಮ್ಮುಖದಲ್ಲಿ ನಮ್ಮ ಅಳಲನ್ನು ಹೇಳಿಕೊಂಡರೆ ಮನಸ್ಸಿಗೆ ಅದೇನೋ ಒಂದು ಬಗೆಯ ನಿರಾಳ...
ಅಗ್ವಾದ ಕೋಟೆಯಲ್ಲಿ ಒತ್ತಡಗಳು ಮಂಗಮಾಯ

ಅಗ್ವಾದ ಕೋಟೆಯಲ್ಲಿ ಒತ್ತಡಗಳು ಮಂಗಮಾಯ

ಗೋವಾ ಭಾರತದಲ್ಲಿರುವ ಅತ್ಯುತ್ತಮ ಪ್ರವಾಸತಾಣ ಎಂದು ನಿಸ್ಸಂದೇಹವಾಗಿ ಹೇಳಬಹುದು. ಗೋವಾ ಎಂದಾಕ್ಷಣ ಕಡಲ ತೀರದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಹೌದು, ಸಮುದ್ರ ತೀರಗಳನ್ನು ...
ದೀರ್ಘಕಾಲದ ರಜೆಯಲ್ಲಿ ದೂರದ ಪ್ರಯಾಣ

ದೀರ್ಘಕಾಲದ ರಜೆಯಲ್ಲಿ ದೂರದ ಪ್ರಯಾಣ

ನಲವತ್ತು ವಸಂತಗಳ ನಿರಂತರ ಹೋರಾಟದ ನಂತರ ಭಾರತದ 29ನೇ ರಾಜ್ಯ ಎನಿಸಿಕೊಂಡಿದ್ದು ತೆಲಂಗಾಣ. ಹತ್ತು ಜಿಲ್ಲೆಗಳನ್ನು ಒಳಗೊಂಡ ಈ ರಾಜ್ಯ ಸುಂದರ ಇತಿಹಾಸವನ್ನು ಹೊಂದಿದೆ. ಗೋದಾವರಿ ಹಾಗೂ ...
ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...

ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...

ಅಂದು ಶನಿವಾರ ಸಮಯವೇ ಕಳೆಯುತ್ತಿರಲಿಲ್ಲ. ಏನೋ ಒಂದು ತರಹದ ಬೇಸರ ನನ್ನನ್ನು ಕಾಡುತ್ತಿತ್ತು. ಎಲ್ಲಾದರೂ ಹೋಗಬೇಕು ಎಂದು ಒಂದು ಮನಸ್ಸು ಹೇಳುತ್ತಿತ್ತು. ಅಯ್ಯೋ! ಎಲ್ಲೂ ಬೇಡ ಎಂದು ಇನ...
ಬೆಲೆಬಾಳುವ ಬೆಳೆಗಳ ನಾಡು... ಈ ಕರುನಾಡು..

ಬೆಲೆಬಾಳುವ ಬೆಳೆಗಳ ನಾಡು... ಈ ಕರುನಾಡು..

ಕಪ್ಪು ಮಣ್ಣಿನ ನಾಡು ಎಂದು ಕರೆಯಲ್ಪಡುವ ಕರ್ನಾಟಕ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದು. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಪ್ರವಾಸೋದ್ಯಮದ ಜೊತೆಗೆ ಕೃಷಿ-ಹಾಗೂ ಹೈನುಗ...
ನೀರಲ್ಲಿ ಕುಣಿದು ನೆಗಿ, ನೆಗೆದು ಜಿಗಿ...

ನೀರಲ್ಲಿ ಕುಣಿದು ನೆಗಿ, ನೆಗೆದು ಜಿಗಿ...

ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರಿಗೂ ನೀರಲ್ಲಿ ಆಡುವುದು ಖುಷಿಯೇ. ಬೇಸಿಗೆಯಲ್ಲಿ ಇಂತಹ ಆಟ ಕಂಡರೆ ಸಾಕು ಎಂದು ...
ಭಾರತದ ಅತಿ ಶ್ರೀಮಂತ ದೇವಾಲಯಗಳು

ಭಾರತದ ಅತಿ ಶ್ರೀಮಂತ ದೇವಾಲಯಗಳು

ಬಹುಸಂಖ್ಯಾತ ಆಸ್ಥಿಕರನ್ನು ಹೊಂದಿರುವ ಭಾರತ ದೇಶದಲ್ಲಿ ಕಾಣಸಿಗುವ ದೇವಾಲಯಗಳ ಸಂಖ್ಯೆ ಅನಂತ. ಆದರೂ ಕೆಲವು ಕ್ಷೇತ್ರಗಳ ಹಿಂದಿರುವ ದಂತ ಕಥೆಗಳಿಂದಾಗಿಯೋ ಅಥವಾ ದೇವಾಲಯಗಳ ಪ್ರಭಾವ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+