ಕೇದಾರನಾಥದ 'ರುದ್ರ ಮೆಡಿಟೇಶನ್ ಕೇವ್' ಗೆ ಭೇಟಿ ಕೊಡಿ
ರುದ್ರ ಧ್ಯಾನ ಗುಹೆ : ಕೇದಾರನಾಥ ರುದ್ರ ಗುಹೆಯು ಇನ್ನಿತರ ಗುಹೆಗಳಂತೆ ಒಂದಾಗಿದೆ ಎಂದು ನೀವು ಭಾವಿಸುತ್ತಿರುವಿರಾದರೆ ಅಥವಾ ಗುಹೆ ಎಂದ ಕೂಡಲೇ ಸಾಮಾನ್ಯವಾಗಿ ಫಕೀರರು ಮತ್ತು ಸನ್ಯ...
ಚಾರ್ ಧಾಮಗಳಲ್ಲೊಂದಾದ ಬದರಿನಾಥ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ತಿಳಿಯೋಣ ಬನ್ನಿ!
ಬದರಿನಾಥ - ತೀರ್ಥಯಾತ್ರಾ ಸ್ಥಳಗಳು ಮತ್ತು ಅದ್ಭುತವಾದ ನೈಸರ್ಗಿಕ ವೈಭವಕ್ಕೆ ಸಾಕ್ ಉತ್ತರಾಖಂಡ್ ನಲ್ಲಿರುವ ಬದರಿನಾಥವು ಧಾರ್ಮಿಕ ತಾಣಗಳಿಂದಾಗಿ ವಿಶ್ವಪ್ರಸಿದ್ದಿಯನ್ನು ಹೊಂದಿ...
ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ
ಭಾರತವು ಅತೀಂದ್ರಿಯತೆ, ಆಧ್ಯಾತ್ಮಿಕತೆ, ಧರ್ಮ ಮತ್ತು ನಂಬಿಕೆಗಳ ಭೂಮಿಯಾಗಿದೆ. ಶತಮಾನಗಳಿಂದ, ಜನರು ದೇವಾಲಯಗಳು, ಮತ್ತು ಇತರ ಪೂಜಾ ಸ್ಥಳಗಳನ್ನು ನಿರ್ಮಿಸುತ್ತಿದ್ದಾರೆ, ಭೇಟಿ ನೀಡ...
ಪಾಂಡುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪಾಂಡವರ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
ದಂತಕಥೆಯ ಪ್ರಕಾರ, ಮಹಾಭಾರತ ಪಾಂಡವರ ಪಿತಾಮಹ ಪಾಂಡು ಉತ್ತರಖಂಡದಲ್ಲಿರುವ ಪಾಂಡುಕೇಶ್ವರ ದೇವಸ್ಥಾನವನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ತಮ್ಮ ಹಿರಿಯ ಸಹೋದರ ಧೃತರಾಷ್ಟ್ರನಿಗ...
ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !
ನೀವು ಸಾಕಷ್ಟು ಜಲಪಾತಗಳನ್ನು ನೋಡಿರುವಿರಿ , ಕೇಳಿರುವಿರಿ. ಕೆಲವು ಜಲಪಾತಗಳು ಎತ್ತರಕ್ಕೆ ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇನ್ನೂ ...
ಚಾರ್ ಧಾಮ್ ಯಾತ್ರೆ ಎಂದರೇನು?
ಹಿಂದಿ ಭಾಷೆಯಲ್ಲಿ "ಚಾರ್" ಎಂದರೆ ನಾಲ್ಕು ಹಾಗೂ "ಧಾಮ್" ಎಂದರೆ ನೆಲೆ, ಧಾಮ ಎಂಬರ್ಥವಿದೆ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ ನಾಲ್ಕು ಪುಣ್ಯಸ್ಥಳಗಳ ದರ್ಶನ ಎಂದು ಅರ್ಥೈಸಿಕೊಳ್ಳಬ...