ಪಂಚಕುಲದ ಹಿಂದೂ ಯಾತ್ರಾ ಸ್ಥಳಗಳಲ್ಲಿ ಮಾನಸ ದೇವಿ ದೇವಾಲಯವು ಒಂದು. ಇದು ಮಾನಸ ದೇವಿ ಅಥವ ಶಕ್ತಿಗೆ ಸೇರಿದ್ದು. ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿ 100 ಎಕರೆ ಪ್ರದೇಶದಲ್ಲಿ ಈ ದೇವಾಲಯವಿದೆ. ಭಕ್ತರು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಮುಖ್ಯವಾಗಿ ನವರಾತ್ರಿ ಸಮಯದಲ್ಲಿ ಭೇಟಿ ನೀಡುತ್ತಾರೆ.
ಈ ದೇವಾಲಯವನ್ನು ಮಹಾರಾಜ...
ಯಾದವಿಂದ್ರ ಅಥವ ಪಿಂಜೋರ್ ಉದ್ಯಾನವು ಪಿಂಜೋರ್ನಲ್ಲಿದೆ. ಇದನ್ನು ಮೊಗಲ್ ಉದ್ಯಾನದ ಶೈಲಿಯಲ್ಲಿ ಪಟಿಯಾಲ ವಂಶದ ದೊರೆಗಳು ನಿರ್ಮಿಸಿದರು. ಇದನ್ನು 17ನೇ ಶತಮಾನದಲ್ಲಿ ಔರಂಗಜೇಬನ ಕಾಲದಲ್ಲಿ ನಿರ್ಮಿಸಲಾಯಿತು. ಪಟಿಯಾಲದ ದೊರೆ ಮಹರಾಜ ಯಾದವಿಂದ್ರ ಸಿಂಗನ ಹೆಸರನ್ನೇ ಈ ಉದ್ಯಾನಕ್ಕೆ ಇಡಲಾಗಿದೆ.
ಉತ್ತರ ಭಾರತದ...
ಕಾಳಿ ಮಾತಾ ಮಂದಿರವು ರಾಷ್ಟ್ರೀಯ ಹೆದ್ದಾರಿ 22ರಲ್ಲಿದೆ. ಇದು ಕಲ್ಕಾ ಪಟ್ಟಣದಲ್ಲಿದೆ. ಈ ಪುರಾತನ ಕಾಳಿ ಮಂದಿರವು ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ. ನವರಾತ್ರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇದು ಈ ಪ್ರದೇಶದ ಪ್ರಸಿದ್ಧ ಹಿಂದೂ ಯಾತ್ರಾಸ್ಥಳ.
ಈ ದೇವಾಲಯಕ್ಕೆ ಧಾರ್ಮಿಕ ಮತ್ತು ಪೌರಾಣಿಕ...
ಮೋರಿನಿ ಬೆಟ್ಟಗಳು ಅಥವ ಭೋಜ್ ಜಬಿಯಾಲ್ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ. ಇದು ಹರಿಯಾಣದ ಅತಿ ಎತ್ತರ ಪ್ರದೇಶಗಳಲ್ಲೊಂದು. ಇದು ಚಂಡಿಗಢದಿಂದ 45 ಕಿಮೀ ದೂರದಲ್ಲಿದೆ. ಈ ಪ್ರದೇಶವನ್ನು ಹಿಂದೊಮ್ಮೆ ಆಳಿದ ರಾಣಿಯ ಹೆಸರಿನಲ್ಲಿ ಕರೆಯಲಾಗುತ್ತದೆ. ಹಿಮಾಲಯದ ಸಾಗರಗಳು ಮತ್ತು ವಿವಿಧ ಸಸ್ಯಗಳನ್ನು ನೋಟವನ್ನು ಇಲ್ಲಿಂದ ಕಾಣವುದು...
ಪಂಚಕುಲದ ಕಾಕ್ಟಸ್ ಉದ್ಯಾನವನವು ಏಷ್ಯಾದಲ್ಲೇ ಅತಿ ದೊಡ್ಡದಾದ ಈ ಮಾದರಿಯ ಉದ್ಯಾನವನ. ಇಲ್ಲಿ ಅಪರೂಪದ ಮತ್ತು ಅಪಾಯದಂಚಿನಲ್ಲಿರುವ ಕಾಕ್ಟಸ್ ತಳಿಗಳನ್ನು ಕಾಣಬಹುದು. ಇಲ್ಲಿ ಹಲ ಬಗೆಯ ಪಾಪಾಸುಕಳ್ಳಿಗಳನ್ನು ಸಂಗ್ರಹಿಸಲಾಗಿದೆ. ಒಪ್ಯುನ್ಟಿಯಸ್, ಫೆರೊಕಾಕ್ಟಸ್, ಅಗಾವೆಸ್, ಕೊಲುಮ್ನಾರ್ ಕಾಕ್ಟಿ, ಎಚಿನೊಸೆರೆಸ್ ಮತ್ತು...
ನದಾ ಸಾಹೀಬ್ ಪಂಚಕುಲದ ಧಾರ್ಮಿಕ ಸ್ಥಳಗಳಲ್ಲೊಂದು. ಈ ಗುರುದ್ವಾರವು ನಗರದಿಂದ 15 ಕಿಮೀ ದೂರದಲ್ಲಿ ಘಗ್ಗರ್ ನದಿ ದಂಡೆಯಲ್ಲಿ ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿದೆ. ಈ ಸ್ಥಳವು ಸಿಖ್ಖರ ಪ್ರಸಿದ್ಧ ಧಾರ್ಮಿಕ ಸ್ಥಳ. ಇತಿಹಾಸದ ಪ್ರಕಾರ ಗುರು ಗೋವಿಂದ ಸಿಂಗನು ತನ್ನ ಸೈನಿಕರೊಡನೆ ಭಂಗನಿ ಯುದ್ಧದಲ್ಲಿ ಮೊಗಲರನ್ನು ಸೋಲಿಸಿದ...