1987 ರ ಜನೇವರಿ 14 ರಂದು ಮುತ್ತತ್ತಿಯಲ್ಲಿ ಕಾವೇರಿ ವನ್ಯಜೀವಿ ಧಾಮವನ್ನು ಸ್ಥಾಪಿಸಲಾಯಿತು. ವಿವಿಧ ಪ್ರಾಣಿ- ಪಕ್ಷಿಗಳ ಮತ್ತು ವಿವಿಧ ತಳಿಯ ವನಸ್ಪತಿ ಗಿಡ,ಮರಗಳು ಇಲ್ಲಿರುವುದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.1987 ರ ಜನೇವರಿ 14 ರಂದು ಮುತ್ತತ್ತಿ ಕಾವೇರಿ ವನ್ಯಜೀವಿ ಧಾಮ ಎಂದು ಘೋಷಿಸಲಾದ ಈ ಪ್ರದೇಶವು...
ಕಾವೇರಿ ನದಿ ದಂಡೆಯಲ್ಲಿರುವ ಮುತ್ತತ್ತಿ ಆಂಜನೇಯ ದೇವಸ್ಥಾನವು ಪ್ರವಾಸಿಗರು ಭೇಟಿ ನೀಡಲೇಬೇಕಾದಂತಹ ಸ್ಥಳವಾಗಿದೆ. ಹಿಂದೂ ಧರ್ಮದ ಪ್ರಕಾರ ಭಾರಿ ಪರಾಕ್ರಮದ ದೇವರೆಂದೇ ಹೆಸರಾದ ಹನುಮಂತನನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಜನಪ್ರಿಯ ಪುರಾಣ ಕಥೆಯಲ್ಲಿ ಈ ದೇವಸ್ಥಾನದ ಕುರಿತು ಕಥೆಯೊಂದಿದೆ. ಹಿಂದೂ ದೇವರು...
ಪ್ರವಾಸಿಗರು ಚುಂಚಿ ಜಲಪಾತಕ್ಕೆ ಮಳೆಗಾಲದಲ್ಲಿ ಭೇಟಿ ನೀಡಬಹುದು. ಇಲ್ಲಿ ಭೇಟಿ ನೀಡಿದಾಗ ತೆಪ್ಪದಲ್ಲಿ ಕಾವೇರಿ ನದಿ ನೀರಿನಲ್ಲಿ ಸುಂದರ ಪ್ರಕೃತಿಯನ್ನು ನೋಡಬಹುದು. ಮೊದಲು ತೆಪ್ಪಗಳನ್ನು ಇಲ್ಲಿ ಪ್ರಯಾಣಕ್ಕೆ ಬಳಸುತ್ತಿದ್ದರು. ಈಗ ಪ್ರವಾಸಿಗರಿಗಾಗಿ ಹಲವಾರು ತೆಪ್ಪಗಳು ಇಲ್ಲಿ ಕಾವೇರಿ ನದಿ ವಿಹಾರಕ್ಕೆಂದು ಸಿಗುತ್ತವೆ....
ಮುತ್ತತ್ತಿ ಬಳಿ ಇರುವ ಅರ್ಕಾವತಿ ನದಿಯಿಂದ ಹರಿಯುವ ನೀರು ಚುಂಚಿ ಜಲಪಾತದ ಮೂಲಕ ಕಾವೇರಿ ನದಿಯನ್ನು ಸೇರುತ್ತದೆ. ಈ ಚುಂಚಿ ಜಲಪಾತವು ನೋಡಲು ರಮಣೀಯವಾಗಿರುವುದರಿಂದ ಪ್ರವಾಸಿಗರು ಇಲ್ಲಿ ಭೇಟಿ ನೀಡಬಹುದು. ಈ ಜಲಪಾತವು ದಟ್ಟವಾದ ಹಸಿರು ಹಾಸಿನಲ್ಲಿ ಮತ್ತು ರಮಣೀಯ ಅರಣ್ಯದಲ್ಲಿ ಇರುವುದರಿಂದ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಈ...