ಮೊಗಲರ ಉದ್ಯಾನವನಗಳ ಗತ ವೈಭವದ ಕಿರುನೋಟ
ಮೊಗಲರು ಭಾರತ ದೇಶಕ್ಕೆ ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಕಲೆ ಹಾಗೂ ವಾಸ್ತು ಶಿಲ್ಪದಿಂದ ಮತ್ತಷ್ಟು ಭಾರತವನ್ನು ಶ್ರೀಮಂತಗೊಳಿಸಿದ್ದಾರೆ. ಮೊಗಲರ ಚಕ್ರವರ್ತಿಗಳಾದ, ಬಾಬರ್, ಹುಮಾಯೂನ್, ಅಕ್ಬರ್, ಜಹಂಗೀರ್, ಷಹಜಾಹನ್...
ಇಡುಕ್ಕಿಯ ಭವ್ಯವಾದ ಅಣೆಕಟ್ಟುಗಳ ನಡುವೆ ಒಂದು ಪಯಣ
ಸುಂದರವಾದ ತಾಣದಲ್ಲಿ ತಂಪಾಗಿ ಹಸಿರಿನ ಮಧ್ಯೆ ಕೆಲವು ದಿನ ಕಾಲ ಕಳೆಯಲು ಬಯಸುವವರಿಗೆ ಕೇರಳ ರಾಜ್ಯದ ಇಡುಕ್ಕಿಅತ್ಯಂತ ಒಳ್ಳೆಯ ಪ್ರವಾಸಿತಾಣ. ಸುತ್ತಲು ಇರುವ ಹಸಿರು ಸಿರಿ, ಶಾಂತವಾದ ವಾತಾವರಣ, ಸುಂದರವಾದ ಅಣೆಕಟ್ಟುಗಳು, ತಂಪಾದ ಗಾಳಿ,...
ಭಾರತದ 5 ರಹಸ್ಯಮಯ ತಾಣಗಳು
ಪ್ರಪಂಚದಲ್ಲಿ ಪ್ರಕೃತಿಯು ತನ್ನಲ್ಲಿ ಹಲವಾರು ರಹಸ್ಯವನ್ನು ಅಡಗಿಸಿಕೊಂಡಿದೆ ಅವುಗಳನ್ನು ಭೇಧಿಸಲು ಮಾನವನು ಸದಾ ಪ್ರಯತ್ನಿಸುತ್ತಿರುತ್ತಾನೆ. ಕೆಲವೊಮ್ಮೆ ನಿಗೂಢತೆಗಳ ಉತ್ತರ ಹುಡುಕುವಲ್ಲಿ ಸಫಲನಾದರೆ ಕೆಲವೊಮ್ಮೆ ವಿಫಲನಾಗುತ್ತಾನೆ. ಈ...
ಚಿಕ್ಕಬಳ್ಳಾಪುರದ ಆಶ್ರಮಕ್ಕೆ ಒಂದು ದಿನದ ಪ್ರವಾಸ
ಸಾಮಾನ್ಯವಾಗಿ ಬೆಂಗಳೂರಿನ ಜನರಿಗೆ ಬಿಡುವೇ ಇರುವುದಿಲ್ಲ ಕೆಲಸದ ಒತ್ತಡಗಳಿಂದ ಯವಾಗಲು ಬ್ಯುಸಿ ವಾರಂತ್ಯದಲ್ಲಾದರೂ ಕುಟುಂಬದವರೊಡನೆ ಒಂದು ದಿನದ ಮಟ್ಟಿಗೆ ಪ್ರವಾಸಕ್ಕೆ ಹೋಗಬೇಕು ಅನಿಸಿದರೆ ತಡಮಾಡದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ...
ಪಂಢರಾಪುರದ ಪುಂಡಲೀಕನ ಪುಣ್ಯಕ್ಷೇತ್ರಕೊಮ್ಮೆ ದರ್ಶನ ಭಾಗ್ಯ ಪಡೆಯರಿ
ದಕ್ಷಿಣ ಭಾರತದ ಸುಪ್ರಸಿದ್ದ ತೀರ್ಥಕ್ಷೇತ್ರಗಳಲ್ಲಿ ಪಂಢರಾಪುರವು ಒಂದು. ಈ ದೇವಾಲಯವು ಮಹರಾಷ್ಟ್ರದ ಪಂಢಾರಪುರದಲ್ಲಿ ಇದ್ದು, ಅತಿ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಸುಪ್ರಸಿದ್ದ ದೇವಾಲಯವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ವಿಷ್ಣು...
ಕೋಲಾರದ ಕೋಲಾರಮ್ಮ ದೇವಾಸ್ಥಾನ ಇತಿಹಾಸ
ಈಗಾಗಲೇ ಶಾಲೆಗಳು ಆರಂಭಗೊಳ್ಳುತ್ತಿವೆ ಮಕ್ಕಳೊಂದಿಗೆ ಯಾವುದಾದರೂ ಸುಂದರ ದೇಗುಲಕ್ಕಾದರೂ ಭೇಟಿ ನೀಡಬೇಕು ಅಂತ ಯೋಚಿಸುತ್ತಿದ್ದರೆ ಕೂಡಲೇ ದೇವಿ ಕೋಲರಮ್ಮನ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ಕೋಲಾರಕ್ಕೆ ತೆರಳಿ. ಕೋಲಾರಮ್ಮ ದೇವಾಲಯವೂ ನೂರಾರು...
ಬೆ೦ಗಳೂರಿನಿ೦ದ ಮುರುಡೇಶ್ವರಕ್ಕೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ
ಬೆ೦ಗಳೂರಿನಿ೦ದ ಮುರುಡೇಶ್ವರಕ್ಕೆ ತಲುಪಲು ಲಭ್ಯವಿರುವ ವಿವಿಧ ಮಾರ್ಗಗಳ ಕುರಿತ೦ತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಲೇಖನವನ್ನು ಅಗತ್ಯ ಓದಿರಿ. ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರವು...
ಚ೦ದೇರ್ ನಾಗೂರ್ ನಲ್ಲಿರುವ, ಜನಮಾನಸದಿ೦ದ ದೂರವಾಗಿರುವ ಫ್ರೆ೦ಚ್ ಕಾಲನಿ (ವಸಾಹತು).
ಕೊಲ್ಕತ್ತಾಕ್ಕೆ ಸಮೀಪವಿರುವ ಚ೦ದೇರ್ ನಾಗೂರ್ ನ ಕುರಿತ೦ತೆ ನನ್ನ ಬೆ೦ಗಾಲಿ ಮಿತ್ರನೋರ್ವನಿ೦ದ ಅಲ್ಪಸ್ವಲ್ಪ ಕೇಳಿ ತಿಳಿದುಕೊ೦ಡಿದ್ದೆ. ವಸಾಹತುಶಾಹೀ ಫ್ರೆ೦ಚ್ ಆಳರಸರ ಪ್ರಪ್ರಥಮ ಸೇನಾಶಿಬಿರಗಳಲ್ಲೊ೦ದು ಸೇನಾಶಿಬಿರವು ಚ೦ದೇರ್ ನಾಗೂರ್...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಗಮಗಿಸುವ ಆಭರಣ.
ಮಿನುಗುವ ಬ೦ಗಾರವೆ೦ದೇ ಬಣ್ಣಿಸಲ್ಪಡುವ ಶ್ರೀನಗರವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಧಾನಿ ನಗರವಾಗಿದೆ. ತನ್ನ ನಿಸರ್ಗದತ್ತ ಸೌ೦ದರ್ಯಕ್ಕಾಗಿ ಹಾಗೂ ಸು೦ದರ ನಾಗರೀಕರನ್ನೊಳಗೊ೦ಡಿರುವ ರಾಜ್ಯವಾಗಿರುವ ಕಾರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರ...
ಒಮ್ಮೆಯಾದರೂ ವಿಶ್ವೇಶ್ವರಯ್ಯ ಜನ್ಮಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ!
ಮಕ್ಕಳಿಗೆ ಅದರಲ್ಲೂ ಶಾಲೆಯಲ್ಲಿ ಓದುತ್ತಿರುವ ವಯಸ್ಸಿನವರಿಗೆ ನಾವು ತಪ್ಪದೆ ನಮ್ಮ ದೇಶದ ಮಹಾನುಭಾವರ ಬಗ್ಗೆ, ಅವರ ಸಾಧನೆ, ಅವರ ಬಾಲ್ಯ, ಅವರು ಪಟ್ಟ ಕಷ್ಟ, ಅವರು ಪಡೆದ ಪ್ರಶಸ್ತಿಗಳು, ಹೀಗೆ ಇತರ ಅನೇಕ ಸ್ಫೂರ್ತಿದಾಯಕ ವಿಷಯಗಳನ್ನು...
ಬೆ೦ಗಳೂರಿನಿ೦ದ ಚಿದ೦ಬರ೦ ಕಡೆಗೆ - ಹೆದ್ದಾರಿಯಲ್ಲೊ೦ದು ಆಧ್ಯಾತ್ಮಿಕ ಪಯಣ
ಚಿದ೦ಬರ೦, ತಮಿಳುನಾಡಿನ ಕಡಲೂರು ಜಿಲ್ಲೆಯ ಒ೦ದು ಪಟ್ಟಣವಾಗಿದೆ. ಈ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದ್ದು, ಈ ಪಟ್ಟಣಕ್ಕೆ ಸ೦ಬ೦ಧಪಟ್ಟ ಹಾಗೆ ಪ್ರಾಚೀನ ಕಥೆಯೊ೦ದಿದೆ. ಚಿದ೦ಬರ೦ ಪಟ್ಟಣವನ್ನು ಬೇರೆ ಬೇರೆ ಕಾಲಾವಧಿಗಳಲ್ಲಿ ಬೇರೆ ಬೇರೆ...
ಬೆಂಗಳೂರಿನ ಸ್ನೋ ಸಿಟಿಗೆ ಹೋಗುವುದು ಹೇಗೆ
ಬೆಂಗಳೂರಿನಲ್ಲಿ ಹಿಮಪಾತ.. ಕೇಳಲಿಕ್ಕೆ ಎಷ್ಟು ವಿನೂತನವಾಗಿ ಇದೆ ಅಲ್ವಾ. ಯಾರಿಗಿಷ್ಟವಿಲ್ಲ ಹಿಮ ಎಂದರೆ. ಅದರಲ್ಲೂ ಸುಡು ಸುಡು ಬೇಸಿಗೆಯಲ್ಲಿ ಹಿಮದ ಕಲ್ಪನೆಯೇ ಎಷ್ಟು ಸಂತೋಷ ನೀಡುತ್ತದೆ. ಬೆಂಗಳೂರಿನಲ್ಲಿ ಇದ್ದೇ ಹಿಮಾಲಯದ ಹಾಗೂ...
ಭವ್ಯವಾದ ಬಾಣಾಸುರ ಬೆಟ್ಟ ಹಾಗೂ ಡ್ಯಾಂ - ವಯನಾಡಿನ ಮತ್ತೊಂದು ಸುಂದರ ಪ್ರವಾಸಿ ತಾಣ
ವಯನಾಡು ಬೆಂಗಳೂರಿಗರಿಗೆ ಬಹಳ ಇಷ್ಟವಾದ ಪ್ರದೇಶ. ವಾರಾಂತ್ಯಕ್ಕೊಮ್ಮೆ ಹೆಚ್ಚು ಪ್ರಾಯಸ ಪಡದೆ ತಟ್ಟನೆ ಹೊರಟು ಬಿಡುತ್ತಾರೆ. ನಮ್ಮ ಕರ್ನಾಟಕದ ಗಡಿ ದಾಟಿ ಕೇರಳ ತಲುಪುತ್ತಿದ್ದಂತೆಯೇ ವಯನಾಡು ಜಿಲ್ಲೆ ನಮ್ಮನ್ನು ಸ್ವಾಗತಿಸುತ್ತದೆ....
ಮಲನ ಗ್ರಾಮದಲ್ಲೊ೦ದು ಕಿರು ಚಾರಣ ಪ್ರವಾಸ!
ತನ್ನದೇ ಆದ ಹಲವಾರು ಕಟ್ಟುಪಾಡುಗಳುಳ್ಳ ಹಾಗೂ ಚಾರಣಕ್ಕೆ ಹೇಳಿಮಾಡಿಸಿದ೦ತಹ ಮಲಾನ ಗ್ರಾಮದ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಒ೦ಭತ್ತು ಸಾವಿರದ ಐನೂರು ಅಡಿಗಳಷ್ಟು ಎತ್ತರದಲ್ಲಿರುವ ಮಲಾನ ಗ್ರಾಮವು ತನ್ನದೇ ಆದ ಸ್ವಆಡಳಿತ...
ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ
ಕುಲ್ಲು ಕಣಿವೆಯ ಮೂಲಕ ಸಾಗುವ ಭುಭು ಚಾರಣ ಮಾರ್ಗದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಈ ಚಾರಣ ಮಾರ್ಗವು ಸಮುದ್ರಪಾತಳಿಯಿ೦ದ 2900 ಮೀ. ಎತ್ತರದಲ್ಲಿದ್ದು, ಕಾಠಿಣ್ಯದ ದೃಷ್ಟಿಯಿ೦ದ ಮಧ್ಯಮ ದರ್ಜೆಯ ಚಾರಣ ಮಾರ್ಗವಾಗಿದೆ....
ಪ್ರಯಾಸಕರವಾಗಿದ್ದರೂ ಅತೀ ಮನೋಹರವಾದ ಚಾರಣಪ್ರವಾಸ - ಭಾಭಾ ಚಾರಣ ಮಾರ್ಗ!
ಹಿಮಾಚಲ ಪ್ರದೇಶದಲ್ಲಿರುವ ಭಾಭಾ ಚಾರಣಮಾರ್ಗದ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಸಮುದ್ರಪಾತಳಿಯಿ೦ದ 4685 ಮೀ. ಗಳಷ್ಟು ಎತ್ತರದಲ್ಲಿರುವ ಈ ಭಾಭಾ ಚಾರಣ ಮಾರ್ಗವು ಹಿಮಾಲಯ ಪ್ರಾ೦ತ್ಯದಲ್ಲಿರುವ, ಅತ್ಯ೦ತ ಕಡಿಮೆ...
ಪಾತಳ್ಸು ಶಿಖರ - ನಾಲ್ಕು ದಿನಗಳ ಅಮೋಘ ಚಾರಣ!
ಪಾತಳ್ಸು ಶಿಖರವು ಸಮುದ್ರಪಾತಳಿಯಿ೦ದ ಬರೋಬ್ಬರಿ 14000 ಅಡಿಗಳಷ್ಟು ಎತ್ತರವಿದ್ದು, ಈ ಪರಿಯ ಔನ್ನತ್ಯವ೦ತೂ ಎ೦ತಹವರನ್ನೂ ಮೂಕವಿಸ್ಮಿತರನ್ನಾಗಿಸುವ೦ತಹದ್ದು. ಪಾತಳ್ಸು ಶಿಖರಕ್ಕೆ ಚಾರಣಮಾರ್ಗವು ಮನಾಲಿಯಿ೦ದ ಆರ೦ಭಗೊ೦ಡು ಶಾನಾಗ್, ಸೋಲಾ೦ಗ್,...
ಅಕ್ಷರಶ: ಹೃನ್ಮನಗಳನ್ನು ಸೂರೆಗೊಳ್ಳುವ ಚಾರಣ ಸಾಹಸ - ಪಿನ್ ಪಾರ್ವತಿ ಟ್ರೆಕ್ಕಿಂಗ್
ಸ್ಪಿಟಿ ಕಣಿವೆಯನ್ನು ತಲುಪುವುದಕ್ಕೋಸ್ಕರವಾಗಿ ಸರ್ ಲೂಯಿಸ್ ಡೇನ್ ಅವರು ಪರ್ಯಾಯ ಮಾರ್ಗವೊ೦ದನ್ನು ಅನ್ವೇಷಿಸಹೊರಟಾಗ ಇಸವಿ 1884 ರಲ್ಲಿ ಪಿನ್ ಪಾರ್ವತಿ ಮಾರ್ಗವು ಸ೦ಶೋಧಿಸಲ್ಪಟ್ಟಿತು. ಈ ಮಾರ್ಗವು ಪಾರ್ವತಿ ಕಣಿವೆ ಹಾಗೂ ಸ್ಪಿಟಿ...