ಜಾಗೃತ ಸ್ಥಳ ಶ್ರೀಕ್ಷೇತ್ರ ಹೊರನಾಡು ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವು, ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನ ಭದ್ರಾ ನದಿಯ ದಂಡೆಯ ಸುಂದರ ಪರಿಸರದಲ್ಲಿದೆ. ಸುತ್ತಮುತ್ತಲೂ ದಟ್ಟ ಕಾಡುಗಳಿಂದ ಮತ್ತು ಹಚ್ಚ ಹಸರಿನಿಂದ ಸುತ್ತುವರೆದಿದೆ. ಇಲ್ಲಿದ್ದ ಹಳೆಯ ದೇವಾಲಯವನ್ನು ಮರುನಿರ್ಮಿಸಿ...
ಪ್ರವಾಸಿಗರು ಹೊರನಾಡಿನ ಪ್ರವಾಸದಲ್ಲಿ ನೋಡಬೇಕಾದ ಮತ್ತೊಂದು ಸ್ಥಳ ಕಳಸೇಶ್ವರ ದೇವಾಲಯ. ಈ ದೇವಾಲಯವು ಹೊರನಾಡಿನಿಂದ ಕೇವಲ ಅರ್ಧ ಗಂಟೆಯ ಪ್ರಯಾಣದ ಅಂತರದಲ್ಲಿರುವ ಕಳಸ ಗ್ರಾಮದಲ್ಲಿ. ಈ ದೇವಾಲಯವು ಭದ್ರಾ ನದಿ ಹರಿದು ಬರುವ ಬೆಟ್ಟದ ಮೇಲೆ ಸ್ಥಾಪಿತಗೊಂಡಿದೆ.ಈ ದೇವಾಲಯದಲ್ಲಿ ಎರಡು ಆನೆಗಳ ವಿಗ್ರಹಗಳಿದ್ದು, ಅವುಗಳಲ್ಲಿ ...