'ಪವಿತ್ರ ಕಲ್ಲು' ಚುಂಗ್ ಥಾಂಗ್ ನ ಆಸಕ್ತಿದಾಯಕ ಸ್ಥಳವಾಗಿದೆ. ಈ ಕಲ್ಲು ಪವಿತ್ರವಾಗಿದ್ದು ಗುರು ಪದ್ಮ ಸಾಂಭವ ನೆಲೆಸಿದ್ದ ಮತ್ತು ಕಲ್ಲಿನ ಮೇಲೆ ತನ್ನ ಹೆಜ್ಜೆಗುರುತು ಬಿಟ್ಟು ಹೋಗಿದ್ದಾರೆ ಎಂದು ನಂಬಲಾಗಿದೆ. ಮತ್ತು ಈ ನಂಬಿಕೆಯು ಬೆಂಬಲಿಸಲು, ಕಲ್ಲು ಬಂಡೆಯ ಅಡಿಯಲ್ಲಿ ಮುದ್ರೆಗಳನ್ನು ಕಾಣಬಹುದು. ಅಲ್ಲದೆ, ಈ ಕಲ್ಲಿನಲ್ಲಿ ನೀರು ನಿರಂತರವಾಗಿ ಹರಿಯುವ ರಂಧ್ರಗಳಿವೆ. ಜೊತೆಗೆ ಭತ್ತ ಕೃಷಿ ಮಾಡುವ ತುಣುಕು ನೆಲವನ್ನು ಇಲ್ಲಿ ಕಾಣಬಹುದು. ಈಸ್ಥಳದಲ್ಲಿ ಭತ್ತ ಬೆಳೆಯುವ ಭೂಮಿ ಒಂದು ಪವಾಡ ಭೂಮಿ ಎಂದೇ ನಂಬಲಾಗಿದೆ. ಈ ಭೂಮಿಯಲ್ಲ್ ಧಾನ್ಯದ ಕೃಷಿ ಬೆಂಬಲಿಸಿದ ಗುರು ಪದ್ಮ ಸಾಂಭವ, ಭತ್ತವನ್ನು ಒಂದು ಕೈಬೆರಳೆಣಿಕೆಯಷ್ಟು ಚಿಮುಕಿಸಿದರು ಅಂದಿನಿಂದ ಅವರ ಆಶೀರ್ವಾದದಿಂದಾಗಿ ಭತ್ತ ಬೆಳೆಯುತ್ತದೆ ಎಂದು ನಂಬಲಾಗಿದೆ.