ಕಲ್ಯಾಣಸುಂದರೇಶ್ವರ ಸ್ವಾಮಿ ದೇವಾಲಯ ತಿರುಮನಂಚೇರಿ ಸಮೀಪದಲ್ಲಿರುವ ಒಂದು ಪ್ರಸಿದ್ಧವಾದ ಶಿವ ದೇವಾಲಯವಾಗಿದೆ. ಇಲ್ಲಿನ ಸ್ಥಳೀಯ ಪ್ರತೀತಿಯ ಪ್ರಕಾರ, ಪಾರ್ವತಿ ದೇವಿ ಶಿವನನ್ನು ಮದುವೆಯಾಗಲು ಇಲ್ಲಿಯೆ ಪುನರ್ಜನ್ಮವನ್ನು ತಾಳಿದ್ದಳು. ದೇವಾಲಯದ ಆವರಣವು ಬಹಳ ವಿಸ್ತಾರವಾಗಿದ್ದು ಸುಮಾರು 3.5 ಎಕರೆ ಪ್ರದೇಶದಲ್ಲಿ ಹರಡಿದೆ....
ಇಲ್ಲಿರುವ ಮತ್ತೊಂದು ಧಾರ್ಮಿಕ ಆಕರ್ಷಣೆ ತೇವರಂ ದೇವಾಲಯ. ಹೆಸರೇ ಹೇಳುವಂತೆ ಈ ದೇವಸ್ಥಾನದಲ್ಲಿ ಪ್ರತಿ ದಿನವೂ ದೇವರ ಕುರಿತು ಭಜನೆಗಳನ್ನು ಮಾಡಲಾಗುತ್ತದೆ. ಹೀಗೆ ಭಜನೆಗಳನ್ನು ಹೇಳುವುದಾಗಲಿ ಅಥವಾ ಕೇಳುವುದಾಗಲಿ ಮಾಡುವುದರಿಂದ ಭಕ್ತರ ದಿನ ನಿತ್ಯದ ಕಷ್ಟ ಕಾರ್ಪಣ್ಯಗಳು ದೂರ ಹೋಗಿ ನೆಮ್ಮದಿಯು ಲಭಿಸುತ್ತದೆ ಎಂಬ ಪ್ರತೀತಿಯು...
ಶಿವರಾಂಪುರಂ ಅಗ್ರಹಾರಂ, ತಿರುಮನಂಚೇರಿಯ ದೇವಾಲಯದ ಸಮೀಪದಲ್ಲಿ ಇರುವ ಒಂದು ಹಳ್ಳಿಯಾಗಿದೆ. ಸಾಮಾನ್ಯವಾಗಿ ಅಗ್ರಹಾರಂಗಳು, ಪಕ್ಕಾ ಬ್ರಾಹ್ಮಣ ಶೈಲಿಯ ಗ್ರಾಮಗಳಾಗಿರುತ್ತವೆ. ಇವುಗಳ ಮೂಲ ನಿರ್ಮಾಣವೆ ಭಿನ್ನವಾಗಿರುತ್ತವೆ. ಅಗ್ರಹಾರಂಗಳಲ್ಲಿ ಕಂಡುಬರುವ ಪ್ರತಿಯೊಂದು ಮನೆಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ...
ಸಪ್ತಸಾಗರ ತೀರ್ಥದ ಪದಶಃ ಅರ್ಥ ಏಳು ಸಾಗರಗಳ ನೀರು ಎಂದಾಗುತ್ತದೆ ಹಾಗೂ ಇಲ್ಲಿನ ಪ್ರತೀತಿಯ ಪ್ರಕಾರ, ಇಲ್ಲಿನ ಕೊಳದಲ್ಲಿ ತುಂಬುವ ನೀರು ಏಳು ಮಹಾ ಸಾಗರಗಳಿಂದ ಕೂಡಿದ ನೀರಾಗಿದೆ. ಇದು ಉಥ್ವಗನಾಥ ಸ್ವಾಮಿ ದೇವಾಲಯಕ್ಕೆ ಸಮೀಪದಲ್ಲಿದೆ ಹಾಗೂ ತಿರುಮನಂಚೇರಿ ತಲುಪಿದ ಬಳಿಕ ಇಲ್ಲಿಗೆ ತಲುಪುವುದು ಬಹಳ ಸುಲಭವಾಗಿದೆ. ಮಕ್ಕಳಾಗದ...
ಪಂಚಲೋಹ ಉತ್ಸವರ್, ತಿರುಮನಂಚೇರಿ ನಗರಕ್ಕೆ ಬಹಳಷ್ಟು ಮಂದಿ ಭಕ್ತಾದಿಗಳನ್ನು ಆಕರ್ಷಿಸುವ ಒಂದು ಉತ್ಸವವಾಗಿದೆ. ಪಂಚಲೋಹ ಎಂಬ ಪದದ ಶಬ್ದಶಃ ಅರ್ಥ ಐದು ಲೋಹಗಳು ಎಂಬುದಾಗಿದೆ ಹಾಗೂ ಹಳೆಯಕಾಲದಿಂದಲೂ ದೇವಾಲಯದಲ್ಲಿ ಮೂರ್ತಿಗಳ ನಿರ್ಮಾಣಕ್ಕಾಗಿ ಬಳಸಲಾದ ಮಿಶ್ರಲೋಹ ಎಬುದಾಗಿದೆ. ಹೆಸರೆ ಹೇಳುವಂತೆ ಈ ಮಿಶ್ರಲೋಹವು ಐದು ವಿವಿಧ ಲೋಹಗಳ...
ಪೂಚುಟಿ ಪೆರುಮಾಳ ದೇವಾಲಯ ತಿರುಮನಂಚೇರಿಗೆ ಸಮೀಪದಲ್ಲಿದೆ. ವೈಷ್ಣವರಿಗೆ ಇದು ಬಹಳ ಪ್ರಮುಖವಾದ ದೇವಾಲಯವಾಗಿದೆ. ಅವರಿಗೆ ಮಾತ್ರವಲ್ಲದೇ ಇತರರಿಗೂ ಬಹಳ ಪವಿತ್ರ ದೇವಾಲಯವಾಗಿದೆ. ಇಲ್ಲಿ ಹಳೆಯ ಹಲವು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗಿದೆ. ಪೂಚುಟಿ ಪೆರುಮಾಳ ರೂಪದಲ್ಲಿ ಇಲ್ಲಿ ವಿಷ್ಣು ದೇವರ ಆರಾಧನೆಯನ್ನು ಮಾಡಲಾಗುತ್ತದೆ....