ಶಿವಮೊಗ್ಗ- ಬೆಟ್ಟಗುಡ್ಡ ಮತ್ತು ಜಲಪಾತಗಳ ನಡುವೆ ಮೆರೆಯುವ ಸೌಂದರ್ಯರಾಶಿ
ಸಾಹಿತ್ಯಿಕವಾಗಿ ಶಿವನ ಮೊಗ ಎಂಬರ್ಥದಿಂದ ಹೆಸರು ಪಡೆದಿರುವ ಶಿವಮೊಗ್ಗ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 275 ಕಿಲೋ ಮೀಟರ್ ದೂರದಲ್ಲಿದೆ. ಸ್ಥಳಿಯರು ಕರೆಯುವಂತೆ ಮಲೆನಾಡಿನ ಭಾಗವಾಗಿರುವ ಶಿವಮೊಗ್ಗ ಪಶ್ಚಿಮಘಟ್ಟಗಳ......
ಕಟೀಲು– ನಂದಿನಿ ನದಿಯಲ್ಲಿ ದುರ್ಗಾಪರಮೇಶ್ವರಿ
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ......