Search
  • Follow NativePlanet
Share

travel guide

ಮರ್ಕಟ ಮನಕೆ ತಂಪೆರೆವ ವರ್ಕಲಾ

ಮರ್ಕಟ ಮನಕೆ ತಂಪೆರೆವ ವರ್ಕಲಾ

ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಚಿಕ್ಕದಾದ ಕರಾವಳಿ ಹಳ್ಳಿಯೆ ವರ್ಕಲಾ. ವರ್ಕಲಾ, ಅದೆ ಹೆಸರಿನ ಕಡಲ ತೀರದಿಂದ ಇಂದು ಪ್ರಸಿದ್ಧಿಯ ಉತ್ತುಂಗಕ್ಕೇರಿದೆ. ಕೇರಳದ ರಾಜಧಾನಿ ತಿರುವನಂತಪುರಂ ನಗರದ ಉಪನಗರ...
ಇದು ತಿರುನೆಲ್ವೇಲಿಯ ಪಾಪನಾಸಂ

ಇದು ತಿರುನೆಲ್ವೇಲಿಯ ಪಾಪನಾಸಂ

ಪಾಪನಾಸಂ ಎಂಬ ಹೆಸರಿನ ಎರಡು ಪ್ರಸಿದ್ಧ ಪುಣ್ಯ ಕ್ಷೇತ್ರಗಳು ತಮಿಳುನಾಡು ರಾಜ್ಯದಲ್ಲೆ ನೆಲೆಸಿರುವುದು ವಿಶೇಷ. ಪಾಪನಾಸಂ (ಪಾಪನಾಶಂ) ಎಂದರೆ ಎಲ್ಲ ಪಾಪಗಳು ನಾಶ ಹೊಂದುವುದು ಎಂದಾಗುತ್ತದೆ. ಒಂದು ಪಾಪನಾಸಂ ತಂಜಾವೂರು ಜಿಲ್ಲೆಯಲ್ಲಿದ್ದರೆ, ಈ...
ಸೋಮನಾಥಪುರದ ಚೆನ್ನಕೇಶವನ ವೈಭವ

ಸೋಮನಾಥಪುರದ ಚೆನ್ನಕೇಶವನ ವೈಭವ

ಕರ್ನಾಟಕ ರಾಜ್ಯವು ಪ್ರವಾಸೋದ್ಯಮದಲ್ಲಿ ಅದರಲ್ಲೂ ವಿಶೇಷವಾಗಿ ಶಿಲ್ಪಕಲೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹೊಯ್ಸಳ, ರಾಷ್ಟ್ರಕೂಟ, ಗಂಗರು, ಚೋಳರು ಹೀಗೆ ಹಲವು ಸಾಮ್ರಾಜ್ಯಗಳು ಕಾಲದ ಹಲವು ಭಾಗಗಳಲ್ಲಿ ಆಳಿದ ಸಮಯದಲ್ಲಿ ನಮ್ಮ ನಾಡಿಗೆ...
ದೇಶದ ಅತ್ಯದ್ಭುತ ಐತಿಹಾಸಿಕ ಕೋಟೆಗಳು

ದೇಶದ ಅತ್ಯದ್ಭುತ ಐತಿಹಾಸಿಕ ಕೋಟೆಗಳು

ಹಿಂದೆ ರಾಜರುಗಳ ಕಾಲದಲ್ಲಿ ಸಾಮ್ರಾಜ್ಯವನ್ನು ಶತ್ರುಗಳಿಂದ ರಕ್ಷಿಸಲು ತಂತ್ರಗಾರಿಕೆಯ ರಚನೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು ಕೋಟೆಗಳು. ಗಟ್ಟಿ ಮುಟ್ಟಾದ ಗೋಡೆಗಳು, ಅಗಾಧವಾದ ಎತ್ತರ, ರಹಸ್ಯಮಯ ದಾರಿಗಳು, ಚಾಣಾಕ್ಷತನದಿಂದ ನಿರ್ಮಿಸಲಾದ...
ಮುಂಬೈನ ಐದು ಪ್ರಮುಖ ಗಣಪತಿಗಳು

ಮುಂಬೈನ ಐದು ಪ್ರಮುಖ ಗಣಪತಿಗಳು

ಭಾರತವು ಸಾಕಷ್ಟು ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿರುವ ದೇಶ. ಸರ್ವ ಧರ್ಮಿಯರು ಬಾಳುವ ಈ ದೇಶದಲ್ಲಿ ಹಬ್ಬ ಹರಿದಿನಗಳಿಗೇನೂ ಕಮ್ಮಿ ಇಲ್ಲ. ಯಾವ ಧರ್ಮಗಳ ಪ್ರಮುಖ ಹಬ್ಬಗಳೇನೆ ಇರಲಿ ಎಲ್ಲವೂ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಈ ನಮ್ಮ ಕರ್ಮ...
ಗಣಪನ ಕೆಲವು ಪ್ರಮುಖ ದೇವಾಲಯಗಳು

ಗಣಪನ ಕೆಲವು ಪ್ರಮುಖ ದೇವಾಲಯಗಳು

ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮೇಶ್ವರ ಹಾಗೂ ಜಗನ್ಮಾತೆಯಾದ ಪಾರ್ವತಿ ದೇವಿಯರ ಮಗನಾಗಿ, ಜನಮನಗಳ ಪ್ರೀಯ ದೇವನಾಗಿ, ಬುದ್ಧಿಯ ದೇವನಾಗಿ, ಸಕಲ ವಿಘ್ನಗಳ ವಿನಾಶಕನಾಗಿ, ಯಾವುದೇ ಶುಭ ಕಾರ್ಯಗಳಲ್ಲಿ ಮೊದಲಿಗೆ ಪೂಜಿಸಲ್ಪಡುವವನಾಗಿ, ಬೇಡಿದವರ...
ರತ್ನದಂತಹ ಆಕರ್ಷಣೆಗಳ ರತ್ನಾಗಿರಿ

ರತ್ನದಂತಹ ಆಕರ್ಷಣೆಗಳ ರತ್ನಾಗಿರಿ

ಮಹಾರಾಷ್ಟ್ರ ರಾಜ್ಯದ ನೈರುತ್ಯ ಭಾಗದಲ್ಲಿರುವ ರತ್ನಾಗಿರಿ ಜಿಲ್ಲೆಯು ಒಂದು ಸುಂದರ, ಮನೋಹರವಾದ ಕಡಲ ತೀರದ ಕರಾವಳಿ ಜಿಲ್ಲೆಯಾಗಿದೆ. ರಾಜ್ಯದ ಕೊಂಕಣ ಭಾಗದಲ್ಲಿ ಬರುವ ಈ ಜಿಲ್ಲೆಯು ಸಹ್ಯಾದ್ರಿ ಪರ್ವತಗಳ ಮಡಿಲಲ್ಲಿ ನೆಲೆಸಿದ್ದು ಅದ್ಭುತವಾದ...
ಭಕ್ತಿ, ಶೃದ್ಧೆಗಳ ಮಿಲನ ಕೂಡಲಸಂಗಮ

ಭಕ್ತಿ, ಶೃದ್ಧೆಗಳ ಮಿಲನ ಕೂಡಲಸಂಗಮ

ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮವು ಲಿಂಗಾಯತ ಮತದವರ ಪಾಲಿಗೆ ಅದ್ವಿತೀಯ ತೀರ್ಥ ಕ್ಷೇತ್ರವಾಗಿದ್ದು, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಐಕ್ಯಗೊಂಡ ಪುಣ್ಯ ಸ್ಥಳವಾಗಿದೆ. ಮತ್ತೊಂದು ಪ್ರವಾಸಿ...
ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಗಳು

ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಗಳು

ಆಧುನೀಕರಣ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಇಂದು ಭಾರತದ ಟಯರ್ ಒಂದು ಹಾಗೂ ಎರಡನೇಯ ನಗರಗಳು ಶೀಘ್ರವಾಗಿ ಬೆಳೆಯುತ್ತಿರುವುದನ್ನು ಕಾಣಬಹುದು. ಪ್ರವಾಸೋದ್ಯಮದಿಂದ ಹಿಡಿದು ಕೈಗಾರಿಕೆ, ಉದ್ಯೋಗ ಕ್ಷೇತ್ರಗಳವರೆಗೂ...
ಭಾರತದ ಪ್ರಮುಖ ಮತ್ತು ಜಂಕ್ಷನ್ ರೈಲು ನಿಲ್ದಾಣಗಳು

ಭಾರತದ ಪ್ರಮುಖ ಮತ್ತು ಜಂಕ್ಷನ್ ರೈಲು ನಿಲ್ದಾಣಗಳು

ಇಂದು ಭಾರತ ದೇಶದ ಪ್ರಮುಖ ಸಂಚಾರ ಮಾಧ್ಯಮ ರೈಲು. ಬಡತನದ ರೇಖೆಯಲ್ಲಿರುವವರಿಂದ ಹಿಡಿದು ಶ್ರೀಮಂತಿಕೆಯ ಹಾಸಿಗೆಯಲ್ಲಿದ್ದವರೂ ಕೂಡ ಇಷ್ಟಪಡುವುದು ರೈಲು. ಇತರೆ ಸಂಚಾರಿ ಮಾಧ್ಯಮಗಳಿಗೆ ಹೋಲಿಸಿದಾಗ ರೈಲು ಪ್ರಯಾಣವು ಅಗ್ಗವಾಗಿರುವುದಲ್ಲದೆ, ಅತಿ...
ಭಾರತದಲ್ಲಿರುವ ಅತಿ ಎತ್ತರದ ಜಲಪಾತಗಳು

ಭಾರತದಲ್ಲಿರುವ ಅತಿ ಎತ್ತರದ ಜಲಪಾತಗಳು

ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ...ಎಂದು ಅಣ್ಣಾವ್ರು ಅರ್ಥಾತ್ ನಟ ಸಾರ್ವಭೌಮ ಡಾ. ರಾಜಕುಮಾರ್ ಅವರು ತಮ್ಮ ಸುಶ್ರಾವ್ಯವಾದ ಕಂಠದಲ್ಲಿ ಹಾಡಿದ್ದನ್ನು ಯಾರೂ ಮರೆಯಲಾರರು. ಒಂದೆಡೆ ಹಾಡು ರಾಜ್ ಅವರ ಮಧುರ ಧ್ವನಿಯಲ್ಲಿ ಮೂಡಿ ಬಂದಿದ್ದರೆ...
ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿರುವ ಜಲಿಯನ್‍ವಾಲಾ ಬಾಗ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಒಂದು ಕಪ್ಪು ಅಧ್ಯಾಯ. ನಿಸ್ಸಹಾಯಕ, ಪ್ರಾಮಾಣಿಕ, ಮುಗ್ಧ ಯಾತ್ರಾರ್ಥಿಗಳನ್ನು ಕರುಣೆಯಿಲ್ಲದೆ ಬಂದೂಕಿನ ಗುಂಡುಗಳಿಂದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+