ಸಿರ್ಸಾದ ಪ್ರಮುಖ ತಾಣಗಳಿವು
ಸಿರ್ಸಾ ಜಿಲ್ಲೆಗೆ ಈ ಹೆಸರು ಬಂದಿದ್ದು ಸಿರ್ಸಾ ಮುಖ್ಯ ಕೇಂದ್ರವಾಗಿರುವುದರಿಂದ ಈ ಜಿಲ್ಲೆಯನ್ನು ಉತ್ತರ ಭಾರತದ ಅತ್ಯಂತ ಪುರಾತನ ಜಿಲ್ಲೆ ಎನ್ನಲಾಗುತ್ತದೆ. ಸಿರ್ಸಾವನ್ನು ಮಹಾಭಾ...
ಪಾಂಡವರು ಸ್ಥಾಪಿಸಿದ ಸ್ವರ್ಣಪ್ರಸ್ಥ ಇದು
ಹರಿಯಾಣದ ಸೋನಿಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನಿಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ...
ರಜೀಯಾ ಸುಲ್ತಾನ ಹೆಸರು ಕೇಳಿದ್ದೀರಾ? ಆಕೆಗೂ ಕೈತಾಲ್ಗೂ ಸಂಬಂಧವೇನು?
ಹರಿಯಾಣದಲ್ಲಿರುವ ಕೈತಾಲ್ ಉತ್ತರ ಭಾರತದ ಒಂದು ಪ್ರಾಚೀನ ನಗರಗಳಲ್ಲೊಂದಾಗಿದೆ. ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಪ್ರಸಿದ್ಧವಾಗಿದೆ. ಈ ಸ್ಥಳವು ಹನುಮಂತನಿಗೂ ...
ಮಹಾಭಾರತ ಯುದ್ಧದ ಜಯಕ್ಕಾಗಿ ಶ್ರೀಕೃಷ್ಣ ಹಾಗು ಪಾಂಡವರು ಯಾವ ದೇವಾಲಯಕ್ಕೆ ಭೇಟಿ ನೀಡಿದರು ಗೊತ್ತ?
ಮಹಾಭಾರತವು ಭಾರತದ ಧಾರ್ಮಿಕ, ತಾತ್ವಿಕವಾದ ಹಾಗು ಪೌರಾಣಿಕವಾದ ಮಹಾಕಾವ್ಯಗಳಲ್ಲಿ ಒಂದಾಗಿದೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರವು ಅತಿ ಮುಖ್ಯವಾದುದು. ಹಸ್ತಿನಾಪುರದ ಸಿಂಹಾಸನಕ್...
ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..
ಸಮಾಧಿಗಳು ಎಂದರೆ ಭಯಬೀಳಬೇಕಾದ ಅವಶ್ಯಕತೆ ಏನಿಲ್ಲ. ದೆವ್ವ, ಭೂತದ ತಾಣದ ಬಗ್ಗೆ ಅಂತೂ ಮಾಹಿತಿಯನ್ನು ನೀಡುತ್ತಿಲ್ಲ. ಯುದ್ಧ ಪ್ರದೇಶಗಳ ಪ್ರವಾಸ ಮಾಡಬೇಕು ಎಂದು ಎಂದಾದರೂ ಅಂದುಕೊಂಡ...
ಸನಾತನ ಧರ್ಮಕ್ಕೆ ಸಾಕ್ಷಿಯಾಗಿರುವ ವಿಶಿಷ್ಟ ಬೆಟ್ಟ
ಇಂದಿನ ಕಾಲಮಾನದಲ್ಲಿ ಕರೆಯಲಾಗುವ ಹಿಂದು ಧರ್ಮವು ಮುಲತಃ ಒಂದು ಸನಾತನ ಧರ್ಮವಾಗಿದ್ದು ವೇದ, ಉಪನಿಷತ್ತುಗಳನ್ನೊಳಗೊಂಡಿರುವ, ಧರ್ಮ ಮಾರ್ಗ, ನೀತಿಗಳನ್ನು ಭೋದಿಸುವಂತಹ ಭಗವದ್ಗೀತೆ,...