ಕೊಯ೦ಬತ್ತೂರಿನಿ೦ದ ತೆರಳಬಹುದಾದ ಆರು ಅತ್ಯುತ್ತಮ ವಾರಾ೦ತ್ಯದ ರಜಾತಾಣಗಳು
ಘನವೆತ್ತ ಪಶ್ಚಿಮ ಘಟ್ಟಗಳಿ೦ದ ಸುತ್ತುವರೆಯಲ್ಪಟ್ಟಿರುವ ಹಾಗೂ ನೊಯ್ಯಾಲ್ ನದಿ ದ೦ಡೆಯ ಮೇಲೆ ವಿರಾಜಮಾನವಾಗಿರುವ ಕೊಯ೦ಬತ್ತೂರು, ತಮಿಳುನಾಡಿನ ಪ್ರಮುಖ ನಗರವಾಗಿದೆ. ಹತ್ತಿ ಹಾಗೂ ಹ...
ಸ್ಪ್ಯಾಶ್ - ವಯನಾಡ್ ನಲ್ಲಿ ಆಯೋಜಿಸಲ್ಪಡುವ ಮಳೆಹಬ್ಬದ ಸಡಗರ.
ಸದ್ದುಗದ್ದಲಗಳಿ೦ದ ಮುಕ್ತವಾಗಿರುವ ಪ್ರಶಾ೦ತ ಸೌ೦ದರ್ಯ, ಹೊಳೆಹೊಳೆಯುವ ಹಿನ್ನೀರು, ಅಕಳ೦ಕವಾಗಿರುವ ಸಮುದ್ರಕಿನಾರೆಗಳು, ವಿಶಾಲ ಭೂಪ್ರದೇಶದುದ್ದಕ್ಕೂ ಮೈಚಾಚಿಕೊ೦ಡು ಮಲಗಿಕೊ೦ಡ...
ಮಳೆಗಾಲದ ಅವಧಿಯ ಚಮತ್ಕಾರವನ್ನು ಆಸ್ವಾದಿಸುವುದಕ್ಕಾಗಿ ಬೆ೦ಗಳೂರಿನಿ೦ದ ತೆರಳಬಹುದಾದ ಮೂಕವಿಸ್ಮಿತರನ್ನಾಗಿಸುವ ಚೇತೋಹಾರೀ
ಸುತ್ತಮುತ್ತಲೂ ಎತ್ತ ಕಣ್ಣು ಹಾಯಿಸಿದರತ್ತ ಹಚ್ಚಹಸಿರನ್ನೇ ಹೊದ್ದುಕೊ೦ಡಿರುವ೦ತೆ ಕ೦ಡುಬರುವ ಭೂರಮೆ, ಮಳೆಯಿ೦ದ ಸ್ವಚ್ಚವಾಗಿ ತೊಳೆಯಲ್ಪಟ್ಟು ಲಕಲಕ ಹೊಳೆಯುವ ಡಾ೦ಬರು ರಸ್ತೆಗಳು,...
ಒತ್ತಡ ಕರಗಿತು, ಬೇಸರ ಮರೆಯಿತು!
ನೋಡಿದ ಕ್ಷಣದಲ್ಲೆ ನಿಮ್ಮ ಮನದಲ್ಲಿ "ಅಬ್ಬಾ ಎಷ್ಟು ಸುಂದರ ಕುರುವಾ, ಈಗಲೆ ಬಂದು ಬಿಡುವಾ" ಎಂದೆನಿಸದೆ ಇರಲಾರದು. ಇದರ ಮಹಿಮೆಯೆ ಹಾಗೆ. ಎಲ್ಲೆಂದರಲ್ಲಿ ದಟ್ಟವಾದ ಗಿಡ-ಮರಗಳು, ಸ್ವಲ್ಪ...
ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?
ರಾಮಾಯಣದಲ್ಲಿ ಸೀತೆಯನ್ನು ಮರಳಿ ಪಡೆದ ನಂತರ ರಾಮನು ಲೋಕಾಪಾದನೆಯ ಪ್ರಭಾವದಲ್ಲಿ ಸೀತೆಯನ್ನು ಮತ್ತೆ ತ್ಯಜಿಸುವನೆಂಬುದು ಬಹುತೇಕರಿಗೆ ಗೊತ್ತಿದೆ. ಹೀಗೆ ಎರಡನೆಯ ಬಾರಿಗೆ ವನವಾಸ ಅ...
ಹುಟ್ಟು, ಸಾವಿನ ಎಲ್ಲ ವಿಧಿಗಳನ್ನು ಇಲ್ಲಿ ಮಾಡಬಹುದು!
ಇದೊಂದು ರಮಣೀಯ ಪರಿಸರದ ಮಧ್ಯೆ, ದಟ್ಟ ಕಾಡಿನ ಹಸಿರಿನ ನಡುವೆ ಎಲೆ ಮರೆಯ ಕಾಯಿಯಂತೆ ಪ್ರಶಾಂತವಾಗಿ ನೆಲೆಸಿರುವ ಅತಿ ಪುರಾತನ ದೇವಾಲಯವಾಗಿದೆ. ಈ ದೇವಾಲಯ ನಿರ್ಮಾಣದ ಕುರಿತು ನಿಖರವಾದ...
ವೈವಿಧ್ಯಮಯ ಜೀವ ಜಂತುಗಳ ವಯನಾಡ್
ಮೈಸೂರಿನಿಂದ ಸುಲ್ತಾನ್ ಬತೇರಿಗೆ ಹೋಗುವ ಮಾರ್ಗದಲ್ಲಿ ಮಂತ್ರಮುಗ್ಧಗೊಳಿಸುವಂತಹ ಒಂದು ಅಭಯಾರಣ್ಯ ಪ್ರದೇಶವು ನಿಮ್ಮನ್ನು ಸ್ವಾಗತಿಸುತ್ತದೆ. ಪಶ್ಚಿಮ ಘಟ್ಟಗಳ ಸುಂದರ ಹಾಗೂ ಅಷ್ಟ...
ಐದು ಸುಂದರ ಮರದ ಮೇಲಿನ ಮನೆಗಳು
ನಾವು ಪ್ರತಿಬಾರಿಯೂ ಪ್ರವಾಸ ಹೊರಟಾಗ ಒಂದು ವಿಭಿನ್ನ ರೀತಿಯ ಅನುಭವ ಪಡೆಯಲು ಮನದಲ್ಲೆ ಬಯಸಿರುತ್ತೇವೆ. ಅದರಂತೆ ಯಾವುದೆ ತಾಣಕ್ಕೆ ಭೇಟಿ ನೀಡಿದಾಗ ಕೆಲವು ವಿಶೇಷ ಆಕರ್ಷಣೆಗಳೇನಾದರ...
ಚೆಂಬ್ರಾ ಪೀಕ್ : ಸಖತ್ ಕಿಕ್
ಸಾಮಾನ್ಯವಾಗಿ ಚಳಿಗಾಲದ ಸಮಯ ಆನಂದಮಯ, ಪ್ರವಾಸ ಹೊರಡಲು ಹಿತಮಯ. ಬಹುತೇಕ ಸ್ಥಳಗಳಿಗೆ ಪ್ರವಾಸ ಹೊರಡಲು ಚಳಿಗಾಲ ಸುಸಂದರ್ಭ. ಜಲಪಾತ ತಾಣಗಳಾಗಲಿ, ಉಷ್ಣ ಪ್ರದೇಶಗಳಾಗಲಿ ಈ ಸಮಯದಲ್ಲಿ ಸ...
ಮಂತ್ರಮುಗ್ಧಗೊಳಿಸುವ ಬ್ರಹ್ಮಗಿರಿ ಬೆಟ್ಟ
ಕರ್ನಾಟಕದ ಸುಂದರವಾದ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ವಿಶೇಷವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಇಂತಹ ಹಲವು ಆಕರ್ಷಣೆಗಳಲ್ಲಿ ಒಂದಾಗಿದೆ ಬ್ರಹ್ಮಗಿರಿ ಬೆಟ್ಟ. ಟ್ರೆಕ್ ಮಾಡ...
ಎಡಕ್ಕಲ್ ಗುಹೆಗಳು : ದಕ್ಷಿಣ ಭಾರತದ ಏಕೈಕ ಶಿಲಾಯುಗದ ಕೆತ್ತನೆ
ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಕಾನನದಲ್ಲಿ ನೆಲೆಸಿರುವ ಎಡಕ್ಕಲ್ ಗುಹೆಗಳು ಶಿಲಾಯುಗದ ಮಾನವನ ಕಲೆಯನ್ನು ಪ್ರಚುರಪಡಿಸುವ ಕೆತ್ತನೆಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಏಕೈಕ ತ...