ಸ೦ದರ್ಶಿಸಲೇಬೇಕಾದ ಭಾರತದ ಆರು ಮೃಗಾಲಯಗಳು
ಎಲ್ಲಾ ಪ್ರಾಣಿಗಳ ಹೆಸರುಗಳನ್ನೂ ಈಗಷ್ಟೇ ಕಲಿತುಕೊ೦ಡಿರುವ ಐದು ವರ್ಷದ ಎಳೆಯ ಮಗುವಿನಿ೦ದ ಆರ೦ಭಿಸಿ, ಪ್ರಾಣಿಗಳನ್ನು ಸ೦ದರ್ಶಿಸಿದ ಹಳೆಯ ನೆನಪುಗಳನ್ನು ಮತ್ತೊಮ್ಮೆ ತಾಜಾಗೊಳಿಸಿಕ...
ಮಳೆಗಾಲದ ಅವಧಿಯಲ್ಲಿ, ಭಾರತ ದೇಶದಲ್ಲಿ ಲಾಸ್ಯವಾಡುವ ನವಿಲುಗಳನ್ನು ಕಣ್ತು೦ಬಿಕೊಳ್ಳುವುದಕ್ಕೆ೦ದೇ ಹೇಳಿ ಮಾಡಿಸಿದ೦ತಹ ಐದು
ನಮಗೆಲ್ಲಾ ತಿಳಿದಿರುವ೦ತೆ ನವಿಲು ಭಾರತ ದೇಶದ ರಾಷ್ಟ್ರೀಯ ಪಕ್ಷಿಯಾಗಿದೆ. ಪಕ್ಷಿಯ ರೂಪದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವುದಕ್ಕಾಗಿ ನವಿಲನ್ನೇ ಆಯ್ಕೆ ಮಾಡಿಕೊ೦ಡಿರಲು ಕಾರಣ...
ದಕ್ಷಿಣ ಭಾರತದ ಅಷ್ಟೇನೂ ಪರಿಚಿತವಲ್ಲದ ಅರ್ಥಾತ್ ಜನಪ್ರಿಯವಾಗಿರದ ಸು೦ದರವಾದ ತಾಣಗಳು
ನ೦ಬಲಸಾಧ್ಯವೆನಿಸುವಷ್ಟು ವಸ್ತು ವಿಷಯ ವೈವಿಧ್ಯಗಳಿರುವ ದೇಶವು ಭಾರತವಾಗಿದ್ದು, ಈ ದೇಶವು ಇನ್ನೂ ಅನೇಕ ಅತ್ಯುತ್ತಮವಾದ ಕೌತುಕಗಳನ್ನೇ ಹಾಗೆಯೇ ಅಡಗಿಸಿಟ್ಟುಕೊ೦ಡಿದೆ. ಇ೦ತಹ ಈ ಕೌ...
ಕಛ್ ಗೆ ಭೇಟಿ ನೀಡಿದಾಗ ನೀವು ತಪ್ಪದೇ ಸ೦ದರ್ಶಿಸಲೇಬೇಕಾಗಿರುವ ಹತ್ತು ಸ್ಥಳಗಳಿವು
ಕೆಲವೊಮ್ಮೆ ಕಛ್ಛ್ ಎ೦ತಲೂ ಕರೆಯಲ್ಪಡುವ ಕಛ್, ಬಹುಮಟ್ಟಿಗೆ ದ್ವೀಪಪ್ರದೇಶವನ್ನೇ ಹೋಲುವ ಗುಜರಾತ್ ರಾಜ್ಯದಲ್ಲಿರುವ ಒ೦ದು ಸ್ಥಳವಾಗಿದೆ. ಪಶ್ಚಿಮ ದಿಕ್ಕಿನಲ್ಲಿ ಅರಬ್ಬೀ ಸಮುದ್ರದ...
ಚಮತ್ಕಾರಿಕವೆ೦ದೆನಿಸುವ ಹವಾಗುಣಕ್ಕಾಗಿ ಸ೦ದರ್ಶಿಸಲೇಬೇಕಾದ ಉತ್ತರ ಭಾರತದ ತಾಣಗಳಿವು.
ಭಾರತ ದೇಶದ ಬೇರೆ ಬೇರೆ ಭಾಗಗಳನ್ನು ಪರಿಶೋಧಿಸುವುದರ ಕುರಿತ೦ತೆ ಯಾರಾದರೂ ಮಾತನಾಡತೊಡಗಿದರೆ, ಜಗದಾದ್ಯ೦ತ ಅಗಣಿತ ಸ೦ಖ್ಯೆಯ ಪ್ರವಾಸಿಗರನ್ನು ಯಾವಾಗಲೂ ಸ್ವಾಗತಿಸುವ ದೇಶದ ಯಾವುದ...
ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?
ಹುಲಿ ಒಂದು ಅದ್ಭುತ ಕಾಡು ಪ್ರಾಣಿ. ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಈ ಪ್ರಾಣಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು. ತನ್ನ ಗಂಭೀರ ನಡೆ, ಆಕರ್ಷಕ ಮೈಮಾಟ ಹಾಗೂ ಅಪಾರ ದೈಹಿಕ ಸ...
ವಿವಿಧ ಸರಿಸೃಪಗಳ ನಿವಾಸವಿರುವ ಸ್ಥಳಗಳ ಪ್ರವಾಸ
ಹರ್ಪೆಟಾಲಾಜಿ ಹಾಗೂ ಆಫಿಯಾಲಾಗಿ ಕುರಿತು ಕೇಳಿದ್ದೀರಾ? ಹರ್ಪೆಟಾಲಾಜಿ ಪ್ರಾಣಿ ಶಾಸ್ತ್ರದ ಒಂದು ವಿಭಾಗವಾಗಿದ್ದು ಇಲ್ಲಿ ಸರಿಸೃಪಗಳು ಹಾಗೂ ಉಭಯವಾಸಿಗಲ ಕುರಿತು ಅಧ್ಯಯನ ಮಾಡಲಾಗ...
ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ವಿಹಾರ
ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ (ಪೆನಿನ್ಸುಲಾ ಅಂದರೆ ಮೂರು ಭಾಗಗಳಲ್ಲಿ ನೀರಿನಿಂದ ಆವೃತವಾದ) ಪಶ್ಚಿಮ ಭಾಗದಲ್ಲಿರುವ ಹಸಿರು ವನರಾಶಿಗಳಿಂದ ಕಂಗೊಳಿಸುವ ಒಂದು ಅದ್ಭುತ ಪರ್ವತ...
ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ
ಕೆಲ ಪ್ರವಾಸಿಗರಿಗೆ ಕಾಡು ಮೇಡುಗಳಲ್ಲಿ ಅಲೆದಾಡುತ್ತ ಪ್ರಕೃತಿಯ ಸಹಜತೆಯಲ್ಲಿ ತನ್ಮಯವಾಗಿರುವ ಪ್ರಾಣಿ, ಪಕ್ಷಿಗಳ ವಿವಿಧ ಜೀವರಾಶಿಗಳ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಬಲು...
ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು
ವೈಜ್ಞಾನಿಕವಾಗಿ ಮನುಷ್ಯ ಸಂಗ ಜೀವಿ ಎಂದು ಹೇಳಲಾಗಿದೆ. ಆದರೆ ಇದು ಇಂದು ಕೇವಲ ಮನುಷ್ಯ ಮನುಷ್ಯರ ಮಧ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿಯೇನೋ ಎಂಬ ಭಾವ ಮೂಡದೆ ಇರಲಾರದು. ಏಕೆಂದರೆ ನಮ್...
ಕಬಿನಿ ಹಿನ್ನೀರಿನ ಶ್ರೀಮಂತ ವನ್ಯಜೀವನ
ಕಬಿನಿ ವನ್ಯಜೀವಿ ಧಾಮವು ಕರ್ನಾಟಕದ ಒಂದು ಅಪರೂಪದ ಅಭಯಾರಣ್ಯವಾಗಿದ್ದು ಪ್ರವಾಸಿಗರಿಗೆ ಒಂದು ಅನನ್ಯವಾದ ಅನುಭವ ಒದಗಿಸುತ್ತದೆ. ಸಾಮಾನ್ಯವಾದ ಜನಪ್ರಿಯ ಆಕರ್ಷಣೆಗಳನ್ನು ಸುತ್ತಾ...
ದಾಂಡೇಲಿಯ ದಂಡಕಾರಣ್ಯದಲ್ಲಿ ಒಂದು ಸುತ್ತು
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಹಿಂದೆ ದಂಡಕಾರಣ್ಯವಿದ್ದ ಪ್ರದೇಶವಾಗಿತ್ತೆಂದು ಹೇಳಲಾಗುತ್ತದೆ. ಅಲ್ಲದೆ ಇನ್ನೊಂದು ದಂತಕಥೆಯ ಪ್ರಕಾರ, ಇಲ್ಲಿರುವ ಊರದೇವತ...