ನಿಮಗೆ ತಿಳಿದಿರದ 'ಹಿಡನ್ ಜೆಮ್ಸ್’ ಪ್ರವಾಸಿ ಸ್ಥಳಗಳಿಗೆ ಈ ವಾರಾಂತ್ಯಕ್ಕೆ ಭೇಟಿ ಕೊಡಿ
ವಾರಾಂತ್ಯ ಬಂತೆಂದರೆ ಬೆಂಗಳೂರಿನಿಂದ ಆಚೆ ಪ್ರಯಾಣ ಬೆಳೆಸಬೇಕು, ಹೊಸ ಜಾಗಗಳನ್ನು ಅನ್ವೇಷಿಸಬೇಕು ಮತ್ತು ವಾರಾಂತ್ಯವನ್ನು ಖುಷಿಯಿಂದ ಕಳೆಯಬೇಕು ಎಂದು ಅನೇಕರಿಗೆ ಅನಿಸುವುದುಂಟು...
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಯಾಣ ಅಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ? ಪ್ರತಿಯೊಬ್ಬರಿಗೂ ಕೆಲಸದ ನಡುವೆ ಅಥವಾ ರಜೆಯಲ್ಲಿ ಪ್ರಯಾಣ ಮಾಡಬೇಕು ಮತ್ತು ಉತ್ತಮ ಅನುಭವವನ್ನು ಪಡೆಯಬೇಕು ಎಂಬ ಆಸೆ ಇರುತ್ತದೆ. ...
ಕಲ್ಲಿನ ಬಸವ ನಿಮ್ಮ ಕೈಯಲ್ಲಿ ಸಲೀಸಾಗಿ ಬಂದರೆ ನಿಮ್ಮ ಹರಕೆ ಈಡೇರುವುದು ಖಚಿತ
ಪ್ರತಿಯೊಂದು ದೇವಾಲಯದ ಶಿಲೆಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. ಈ ಪಟ್ಟಿಯಲ್ಲಿ ಸುಮಾರು ವರ್ಷಗಳ ಇತಿಹಾಸವುಳ್ಳ ಮಾಗಡಿ ತಾಲೂಕಿನ ಸಿದ್ದರಾಮೇಶ್ವರ ದೇವಸ್ಥಾನವೂ ಕೂಡ ಸೇರಿದೆ. ರ...
Narasimha Swamy temple : ಭೂಮಿಯ ಮೇಲೆ ಮೊದಲು ಪ್ರತಿಷ್ಠಾಪಿಸಿದ ನರಸಿಂಹ ಸ್ವಾಮಿ ದೇವಾಲಯ ಎಲ್ಲಿದೆ ಗೊತ್ತಾ ?
ಬೆಂಗಳೂರಿನಿಂದ ದೂರ ಹೋಗಿ ಬೆಟ್ಟ ಗುಡ್ಡಗಳನ್ನು ಕಾಣಬೇಕು ಮತ್ತು ಕಣ್ತುಂಬಿಕೊಳ್ಳಬೇಕು ಎಂದು ನೀವು ಬಯಸಿದರೆ ಮತ್ತು ಒಂದು ದಿನದ ಪ್ರವಾಸ ಹೋಗಲು ಸಿದ್ಧರಿದ್ದರೆ ತುಮಕೂರಿನ ದೇವರ...
ಧರ್ಮಸ್ಥಳ ಮತ್ತು ಕುಕ್ಕೆಸುಬ್ರಮಣ್ಯದ ಬಳಿ ವೀಕ್ಷಿಸಬಹುದಾದ ಪ್ರೇಕ್ಷಣೀಯ ಸ್ಥಳಗಳು
ಕರ್ನಾಟಕವು ಪ್ರೇಕ್ಷಣೀಯ ತಾಣಗಳ ಆಗರ. ಇಲ್ಲಿ ಅನೇಕ ಪವಿತ್ರ ದೇಗುಲಗಳು, ವಸ್ತು ಸಂಗ್ರಹಾಲಯಗಳು, ಐತಿಹಾಸಿಕ ಸ್ಥಳಗಳು ಹೀಗೆ ಇನ್ನೂ ಅನೇಕ ಪ್ರೇಕ್ಷಣೀಯ ತಾಣಗಳನ್ನು ಕಾಣಬಹುದು. ಕರ್ನ...
ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ಮುಂದೆ ಮಾಸ್ಕ್ ಕಡ್ಡಾಯವಲ್ಲ
ವಿಮಾನ ಪ್ರಯಾಣ ಮಾಡುವ ಸಮಯದಲ್ಲಿ ಇನ್ಮುಂದೆ ಮಾಸ್ಕ್ ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯ...
Badanavalu Siddeshwara Temple : ಈ ಊರಲ್ಲಿ ಒಂದೇ ಒಂದು ಮದ್ಯಪಾನ ಅಂಗಡಿಯನ್ನು ತೆರೆಯಲಾಗಿಲ್ಲ.... ಇಲ್ಲಿದೆ ಕಾರಣ
ನಂಜನಗೂಡಿನ ಬಳಿ ಇರುವ ಬದನವಾಳು ಎಂಬ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಮದ್ಯಪಾನ ಅಂಗಡಿಗಳನ್ನು ತೆರೆಯಲಾಗಿಲ್ಲ. ಅದಕ್ಕೆ ಕಾರಣವೇನು ಮತ್ತು ಇಲ್ಲಿ ಅಂತಹ ವಿಶೇಷತೆ ಏನಿದೆ ಎಂದು ...
ಕೈದಾಳದಲ್ಲಿದೆ ಅಮರಶಿಲ್ಪಿ ಜಕ್ಕಣಾಚಾರ್ಯರ ಕೊನೆಯ ಕೆತ್ತನೆ
ಅಮರಶಿಲ್ಪಿ ಜಕ್ಕಣಾಚಾರ್ಯರ ಹುಟ್ಟೂರು ಕೈದಾಳ. ಇಲ್ಲಿ ಜಕ್ಕಣಾಚಾರ್ಯರು ಕೊನೆಯದಾಗಿ ಕೆತ್ತನೆ ಮಾಡಿರುವ ಚನ್ನಕೇಶವನ ಮೂರ್ತಿಯಿದೆ. ಈ ದೇವಾಲಯದಲ್ಲಿ ಪ್ರತಿದಿನ ವಿಶೇಷವಾಗಿ ಪೂಜೆ...
Magodu Kambada Ranganatha Swamy : ಹೂವಿನ ಹರಕೆ ಇಟ್ಟರೆ ಸಾಕು ಬೇಡಿದೆಲ್ಲವೂ ಕೊಡುವ ಕಂಬದ ರಂಗನಾಥ ಸ್ವಾಮಿ
ನಮಗೆ ಎದುರಾಗುವ ಹಲವಾರು ಸಮಸ್ಯೆಗಳಿಗೆ ಆ ದೇವರೇ ದಾರಿ ತೋರುತ್ತಾನೆ ಎನ್ನುವುದು ನಮ್ಮೆಲ್ಲರ ನಂಬಿಕೆ. ಈ ನಂಬಿಕೆಗಳ ಪಟ್ಟಿಯಲ್ಲಿ ಕಂಬದ ರಂಗನಾಥನ ಮಹಿಮೆಯೂ ಕೂಡ ಸೇರಿದೆ. ಈ ಕಂಬದ ರ...
Sugganahalli Sri Lakshmi Narasimha Swamy : ಇಲ್ಲಿರುವ ಗರುಡನ ದರ್ಶನ ಪಡೆದರೆ ಮದುವೆ ಮತ್ತು ಸಂತಾನ ಭಾಗ್ಯ ಖಚಿತ
'ದೇವನೊಬ್ಬ ನಾಮ ಹಲವು'ಈ ಮಾತು ಸಾರ್ವಕಾಲಿಕ ಸತ್ಯವೆಂದರೆ ತಪ್ಪಾಗಲಾರದು. ಈ ನಂಬಿಕೆಯಲ್ಲಿಯೇ ಜೀವನ ನಡೆಸುತ್ತಿರುವ ನಮಗೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ ಆಗ ನೆನೆಯ...
ತನ್ನ ಸೇವೆ ಮಾಡಲು ಹೇಳಿ ದೇವಾಲಯ ನಿರ್ಮಿಸಿಕೊಂಡ ಲಕ್ಷ್ಮೀ ನರಸಿಂಹ ಸ್ವಾಮಿ; ಇಲ್ಲಿದೆ ರೋಚಕ ಕಥೆ
ನಾವೆಲ್ಲಾ ಸಾಮಾನ್ಯವಾಗಿ ಐತಿಹಾಸಿಕ, ಇತಿಹಾಸ ಹೊಂದಿರುವ ಅಥವಾ ಪುರಾತನ ಕಥೆಗಳನ್ನು ಆಧರಿಸಿರುವ ದೇವಲಾಯಗಳ ಬಗ್ಗೆ ತಿಳಿದಿರುತ್ತೇವೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ, ಒಬ್ಬ...
ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ : ಹೊಸ ನಿಯಮ ಮತ್ತು ಮಾರ್ಗಸೂಚಿ ಇಲ್ಲಿದೆ
ನಮಗೆ ದೂರದೂರುಗಳಿಗೆ ಪ್ರಯಾಣ ಬೆಳೆಸಲು ಅಥವಾ ಹೆಚ್ಚು ಸಮಯ ಪ್ರಯಾಣ ಮಾಡಲು ಹಾಗೂ ಕಡಿಮೆ ದರದಲ್ಲಿ ನಿಗದಿತ ಸ್ಥಳಕ್ಕೆ ಪ್ರಯಾಣಿಸಲು ಸೂಕ್ತವಾದದ್ದು ಎಂದರೆ ರೈಲ್ವೆ ಪ್ರಯಾಣ. ರೈಲಿ...