ಹರಕೆ ಈಡೇರುವಂತಿದ್ದರೆ ಮಾತ್ರ ತಿರುಗುತ್ತೆ ಈ ಕಲ್ಲು
ದೇವರೆಂದರೆ ಮೂಗು ಮುರಿಯುವ ನಾವು ದೇವರಿಂದ ಹಲವಾರು ನಿರೀಕ್ಷೆಗಳನ್ನು ಹೊತ್ತು ಜೀವನವನ್ನು ಸಾಗಿಸುತ್ತೇವೆ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ಕಾಲಕಾಲಕ್ಕೆ ನಿವಾರಿಸಲೆಂದೇ ದೇವರಲ್...
ಅಪಘಾತವಾಗದಂತೆ ಹರಸುವ ತಲಪುಲಮ್ಮ!
ತೆಲುಗುವಿನಲ್ಲಿ ತಲಪು (ತಲುಪು ಎಂದರೆ ಬಾಗಿಲು) ಎಂದರೆ ಯೋಚಿಸುವುದು ಎಂಬರ್ಥವಿದೆ. ಅಂದರೆ ಈ ದೇವಿಯ ಕುರಿತು ಯೋಚಿಸಿದರೇನೇ ಸಾಕು, ಆ ದಯಾಮಯಿ ಮಾತೆಯು ತನ್ನ ಭಕ್ತರ ಬಳಿಗೆ ಬಂದು ಹರಸು...
ಶಿವನು ಭೂಮಿಗೆ ಹಿಂತಿರುಗಿಸಿದ ಭಗವತಿ ದೇವಿ!
ಇಂದು ದುರ್ಗಾ ದೇವಿ, ಭಗವತಿ ದೇವಿ ಎಂದೆಲ್ಲ ಕರೆಸಿಕೊಳ್ಳುವ ಈ ದೇವಿಯು ಹಿಂದೆ ಒಬ್ಬ ಸಾಧಾರಣ ಮನುಷ್ಯ. ಬ್ರಾಹ್ಮಣ ಕುಲದ ಅಗಾಧ ಜ್ಞಾನ ಹೊಂದಿರುವ ಒಬ್ಬ ಪುಟ್ಟ ಹುಡುಗಿಯಾಗಿ, ಪಂಡಿತರೊ...
ದೇವಿಗೆ ಮುಡಿಪಾದ ಕರ್ನಾಟಕದ ಸುಂದರ ದೇವಾಲಯಗಳು
ಹಿಂದಿನ ಕೆಲವು ಲೇಖನಗಳಲ್ಲಿ ತಮಿಳುನಾಡಿನಲ್ಲಿರುವ ಪ್ರಮುಖ ದೇವಿಯ ದೇವಾಲಯಗಳ ಕುರಿತು ಈಗಾಗಲೆ ಒಂದು ಲೇಖನ ಮೂಡಿ ಬಂದಿದೆ. ಹೀಗೆ ದೇವಿಯ ಪ್ರಮುಖ ದೇವಾಲಯಗಳ ಕುರಿತು ಅದರ ಮುಂದುವರ...