ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಭಸ್ಮಾರತಿಗೆ ಹಾಜರಾಗದಿದ್ದರೆ ಒಳ್ಳೆಯದಲ್ಲವಂತೆ!
ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯವು ಅತ್ಯಂತ ಜನಪ್ರಿಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಇದು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ರುದ್ರ ಸಾಗರ ಸರೋವರದ ಬಳಿಯಿದೆ. ಹಿಂದೂ ಧರ್ಮದ ...
ಇಲ್ಲಿನ ಚಿಂತಾಮಣಿಯ ದರ್ಶನ ಮಾಡಿದ್ರೆ ಚಿಂತೆಗಳೆಲ್ಲಾ ಮಾಯ
ಉಜ್ಜಯಿನಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಚಿಂತಾಮಣಿ ಗಣೇಶ ದೇವಾಲಯವೂ ಒಂದು. ಗಣೇಶನ ಆಶೀರ್ವಾದ ಪಡೆಯುವ ಸಲುವಾಗಿ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಚ...
ಇಲ್ಲಿನ ಹರಿಸಿದ್ಧಿ ಅನ್ನಪೂರ್ಣೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತಂತೆ
ಹರಿಸಿದ್ಧಿ ದೇವಾಲಯ ಒಂದು ಮಹತ್ವದ ದೇವಾಲಯವಾಗಿದ್ದು, ದೇವಾಲಯ ನಗರಿ ಉಜ್ಜಯಿನಿಯಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದೆ. ಈ ದೇವತೆ ಬಹಳ ಶಕ್ತಿಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್...
ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಮಹಿಮಾನ್ವಿತ ಸರ್ಪ ದೇವಾಲಯ
ನಮ್ಮ ಭಾರತ ದೇಶದಲ್ಲಿನ ಒಂದೊಂದು ದೇವಾಲಯಕ್ಕೆ ತನ್ನದೇ ಆದ ಮಹತ್ವವಿರುತ್ತದೆ. ಆದರೆ ವರ್ಷಕ್ಕೆ ಕೆಲವೇ ದಿನಗಳು ಮಾತ್ರ ದೇವಾಲಯದ ದ್ವಾರವನ್ನು ತೆಗೆಯುತ್ತಾರೆ ಎಂಬ ಹಲವಾರು ದೇವಾಲ...
ಇಡಿ ಜಗತ್ತಿಗೆ ಮೋಡಿ ಮಾಡಿರುವ ಕುಂಭ
ನೂರು ಕೋಟಿಗೂ ಮೀರಿದ ಜನಸಂಖ್ಯೆ, ವಿವಿಧ ಸಂಸ್ಕೃತಿ, ವೈವಿಧ್ಯಮಯ ಸಂಪ್ರದಾಯ, ವಿಸ್ಮಯಕರ ಆಚರಣೆ....ಆದರೆ ಒಂದೆ ಒಂದು ನಿಯಮಿತವಾಗಿ ಬರುವ ಉತ್ಸವ. ಕೇವಲ ಸಂಪೂರ್ಣ ದೇಶವಲ್ಲ ಬದಲಿಗೆ ಇಡಿ ...