Search
  • Follow NativePlanet
Share

ಆಶ್ರಮ

ಪ್ರಪಂಚದಲ್ಲಿನ ಏಕೈಕ 13 ಅಂತಸ್ತಿನ ದೇವಾಲಯವಿದು.... !

ಪ್ರಪಂಚದಲ್ಲಿನ ಏಕೈಕ 13 ಅಂತಸ್ತಿನ ದೇವಾಲಯವಿದು.... !

ಉತ್ತರಾಖಂಡ ರಾಜ್ಯದಲ್ಲಿರುವ ಪ್ರಮುಖ ಆಧ್ಯಾತ್ಮಿಕ ಪಟ್ಟಣ ಮತ್ತು ಹಿಂದೂಗಳ ಪವಿತ್ರವಾದ ಪುಣ್ಯ ಕ್ಷೇತ್ರವೇ ರಿಶಿಕೇಷ್. ಈ ಪಟ್ಟಣವನ್ನು ದೇವಭೂಮಿ ಎಂದು ಕೂಡ ಕರೆಯುತ್ತಾರೆ. ಪವಿತ್...
ಪ್ರಸ್ತುತ ನಿತ್ಯಾನಂದ ಆಶ್ರಮದಲ್ಲಿ ಏನು ನಡೆಯುತ್ತಿದೆ ಗೊತ್ತ?

ಪ್ರಸ್ತುತ ನಿತ್ಯಾನಂದ ಆಶ್ರಮದಲ್ಲಿ ಏನು ನಡೆಯುತ್ತಿದೆ ಗೊತ್ತ?

ಸ್ವಾಮಿ ನಿತ್ಯಾನಂದನ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇದೆ. ಇತನನ್ನು ಹಿಂದೂ ಆಧ್ಯಾತ್ಮಿಕ ನಾಯಕನೆಂದು ಆತನ ಭಕ್ತರು ಆರಾಧಿಸುತ್ತಾರೆ. ಈತ ಭಾರತದ ಮೂಲನವನಾಗಿದ್ದು, ಧ್ಯಾನಪೀಠಂ ಎ...
ಗ್ವೀ (Gue), ಲಾಮಾ ಅವರ ಮಮ್ಮಿಯಿರುವ ತಾಣ

ಗ್ವೀ (Gue), ಲಾಮಾ ಅವರ ಮಮ್ಮಿಯಿರುವ ತಾಣ

ಹಿಮಾಚಲ ಪ್ರದೇಶ ರಾಜ್ಯದಲ್ಲಿದೆ ಸ್ಪಿಟಿ ಎ೦ಬ ಹೆಸರಿನ ಒ೦ದು ಸು೦ದರವಾದ ಕಣಿವೆ. ಈ ಸ್ಪಿಟಿ ಕಣಿವೆಯಲ್ಲಿರುವ ಹಿಮಾಲಯನ್ ಶೀತಲ ಮರುಭೂಮಿಯ ಆಳದಲ್ಲಿ ಸಿಲುಕಿಕೊ೦ಡ೦ತಿರುವ ಪುಟ್ಟ ಹೋಬ...
ಲಡಾಖ್ ನ ವರ್ಣವೈವಿಧ್ಯಗಳು

ಲಡಾಖ್ ನ ವರ್ಣವೈವಿಧ್ಯಗಳು

ಭೂರಮೆಯ ಸಾಟಿಯಿಲ್ಲದ ದೃಶ್ಯಾವಳಿಗಳು, ಪರಿಪೂರ್ಣವಾದ ಸೌ೦ದರ್ಯ, ರುದ್ರರಮಣೀಯವಾದ ಭೂಪ್ರದೇಶಗಳು, ಅತ್ಯುನ್ನತವಾದ ಪರ್ವತ ಮಾರ್ಗಗಳು, ಸಹೃದಯದ ಸ್ನೇಹಮಯೀ ಸ್ಥಳೀಯರು - ಎರಡನೆಯ ಆಲೋ...
ಸೇವಾಗ್ರಾಮ : ಗಾಂಧೀಜಿಯವರು ವಾಸಿಸಿದ್ದ ನೆಲ

ಸೇವಾಗ್ರಾಮ : ಗಾಂಧೀಜಿಯವರು ವಾಸಿಸಿದ್ದ ನೆಲ

ನಿಮಗೆ ಮಹಾತ್ಮಾ ಎಂದು ಕರೆಯಲ್ಪಡುವ ಗಾಂಧೀಜಿಯವರು ತಮ್ಮ ಕೊನೆಯ ದಿನಗಳನ್ನು ಎಲ್ಲಿ ಹಾಗೂ ಯಾವ ರೀತಿಯಾಗಿ ಕಳೆದಿದ್ದರೆಂಬುದು ತಿಳಿದಿದೆಯೆ? ಇಲ್ಲವೆಂದಾದಲ್ಲಿ ಈ ಲೇಖನವನೊಮ್ಮೆ ಓ...
ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ಇವರಿಗೆ ಸಾಕಷ್ಟು ಜನ ಭಕ್ತರಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದೇಶ ಭಕ್ತರ ಸಂಖ್ಯೆ ಅಪಾರ. ಇವರಿಗೆ ಹತ್ತಾರು ಹೆಸರುಗಳಿವೆ. ಪವಾಡ ಬಾಬಾ, ತಲಯ್ಯಾ ಬಾಬಾ, ಹಂಡಿವಾಲಾ ಬಾಬಾ, ಲಕ್ಷ್ಮಣ ದ...
ಪರಮಾರ್ಥ ನಿಕೇತನ : ಒಂದು ವಿಶೇಷ ಆಶ್ರಮ!

ಪರಮಾರ್ಥ ನಿಕೇತನ : ಒಂದು ವಿಶೇಷ ಆಶ್ರಮ!

ಹಿಂದು ಸಂಸ್ಕೃತಿಯಲ್ಲಿ ಆಶ್ರಮಗಳು ತಮ್ಮದೆ ಆದ ವಿಶೇಷತೆ ಹೊಂದಿವೆ. ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಆಶ್ರಮಗಳು ಪ್ರಮುಖವಾಗಿ ದೈವತ್ವಕ್ಕೆ ಹತ್ತಿರವಾಗಿರುವ ಪವಿತ್ರ ಸ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X