ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಕೆಲವು ಆಸಕ್ತಿದಾಯಕ ಅಂಶಗಳು
ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭ ದೇವಾಲಯವು ಭಾರತದ ಅತ್ಯಂತ ಹೆಸರಾಂತ ದೇವಾಲಯಗಳಲ್ಲಿ ಒಂದಾಗಿದ್ದು, ಇದು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿಯೂ ಒಂದೆನ್ನುವ ಹೆಗ್ಗಳ...
ಆಗಸ್ಟ್ 2022ರ ಸುಧೀರ್ಘ ವಾರಾಂತ್ಯದಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಈ ಸ್ಥಳಗಳಲ್ಲಿ ಭೇಟಿಗೆ ಯೋಗ್ಯವ
ಸುಧೀರ್ಘ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸುವಿರಾ? ಹಾಗಿದ್ದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಡಿ ಸುಧೀರ್ಘ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸುವ ಮುಖ್ಯ ಲಾಭವೇನೆಂದರೆ ನೀವು ನಿಮ್ಮ ಪ್...
ವಿಶ್ರಾಂತಿಗೆ ಉತ್ತಮ ತಾಣ ಕೇರಳದ ಪೂವಾರ್ ಬೀಚ್
ಕೇರಳವು ಬೀಚ್ಗಳಿಗೆ ಪ್ರಸಿದ್ಧವಾಗಿದೆ. ಹಾಗೆಯೇ ಹಿನ್ನೀರಿಗೂ ಪ್ರಸಿದ್ಧವಾಗಿದೆ. ಈ ಬೇಸಿಗೆಯಲ್ಲಿ ಕೇರಳದಲ್ಲಿ ಕಾಲಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕೇರಳದಲ್ಲಿರು...
ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?
ನೀವು ಸಾಕಷ್ಟು ಶಿವಲಿಂಗವನ್ನು ನೋಡಿರಬಹುದು. ಅವುಗಳಲ್ಲೂ ಸಾಕಷ್ಟು ದೇವಾಲಯದಲ್ಲಿ ಎತ್ತರದ ಶಿವಲಿಂಗಳಿವೆ. ಅದರಲ್ಲೂ ವಿಶ್ವದ ಅತ್ಯಂತ ಎತ್ತರದ ಶಿವಲಿಂಗ ನಮ್ಮ ದೇಶದಲ್ಲೇ ಇದೆ. ಅದ...
ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?
ವಿಚಿತ್ರವೆನಿಸುತ್ತಿದೆಯಲ್ಲವೆ? ಹೌದು ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇದರ ಹಿನ್ನಿಲೆಯೆ ಸಾಕಷ್ಟು ರೋಚಕವಾಗಿದೆ. ಇದನ್ನು "ಅಮ್ಮಾಚಿ ಪ್ಲಾವು" ಎಂದು ಪ್ರೀತಿಯಿಂದ ಕರೆಯಲಾಗುತ್ತದ...
ಪುರುಷರಿಗಿಲ್ಲ ಆಹ್ವಾನ! ಮಹಿಳೆಯರಿಗೆ ಮಾತ್ರ ಅವಕಾಶ!
ಇತ್ತೀಚಿಗಷ್ಟೆ ದೇಶದಲ್ಲಿ ಮಹಿಳೆಯರಿಗೆ ಪ್ರವೇಶಿಸಲು ನಿರ್ಬಂಧವಿರುವ ಕೆಲವು ಪ್ರಮುಖ ದೇವಾಲಯಗಳ ಕುರಿತು ಸಾಕಷ್ಟು ವಿವಾದವೆದ್ದು ತಣ್ಣಗಾಗಿರುವುದು ಗೊತ್ತೆ ಇದೆ. ಪುರುಷರಿಗೆ ಸ...
ಸಜ್ಜಾಗಿ ಆಗಸ್ತ್ಯಾರಕೂಡಂ ಟ್ರೆಕ್ ಸಮಯ ಬಂದಿದೆ
ಹಿಂದೂ ಸಂಸ್ಕೃತಿಯಲ್ಲಿ ಹೇಳಿರುವಂತೆ ಅಗಸ್ತ್ಯ ಋಷಿಯು ಒಬ್ಬ ಮಹಾನ್ ಮುನಿ ಹಾಗೂ ಸಪ್ತರ್ಷಿ (ಸಪ್ತ ಋಷಿ) ಗಳ ಪೈಕಿ ಒಬ್ಬನಾದವನು. ತಮಿಳು ಭಾಷೆಯ ಕರ್ತೃ, ಅಷ್ಟಸಿದ್ಧಿಗಳ ಒಡೆಯರಾಗಿದ್...
ಮನದಲ್ಲಿ ನಿರಂತರ ನೆಲೆಯುರುವ ತಿರುವನಂತಪುರಂ ನಗರ
ಹಕ್ಕಿಗಳ ಇಂಚರ, ನೀರಿನ ಜುಳು ಜುಳು ನಾದ, ಚಾಮರದಂತೆ ಬೀಸುವ ಮರಗಿಡಗಳು, ಚಿಲಿಪಿಲಿ ಗುಟ್ಟುತ್ತ ಸ್ವಚ್ಛಂದವಾಗಿ ವಿಹರಿಸುತ್ತಿರುವ ಪ್ರಾಣಿ ಪಕ್ಷಿಗಳ ಸಂಕುಲ, ಶುಭ್ರ ಆಕಾಶದಲ್ಲಿ ಸೂರ...
ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ
ಸಮುದ್ರ ಮಟ್ಟದಿಂದ ಅಮೋಘ 1100 ಮೀ ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಆವರಿಸಿ, ನಿಸರ್ಗ ರಸಿಕರನ್ನು ತನ್ನದೆ ಆದ ಧಾಟಿಯಲ್ಲಿ ಕೈಬಿಸಿ ಕರೆಯುತ್ತದೆ ಕೇರಳ ರಾಜ್ಯದ...