ರಾಮಸೇತು ಸೇತುವೆ ಮಾನವ ನಿರ್ಮಿತವೇ ಅಥವಾ ನೈಸರ್ಗಿಕವೇ? ಆಸಕ್ತಿದಾಯಕ ವಿಷಯಗಳು ಇಲ್ಲಿದೆ ನೋಡಿ!
ರಾಮಸೇತು ಸೇತುವೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದು ತಮಿಳುನಾಡಿನ ಪಂಬನ್ ದ್ವೀಪವನ್ನು ಸಮುದ್ರದ ಮೂಲಕ ಶ್ರೀಲಂಕಾದ ಮನ್ನಾರ್ ದ್ವೀಪದೊಂದಿಗೆ ಸಂಪರ್ಕಿಸುವ ಸೇತುವೆಯಾಗಿದೆ. ರಾಮ...
ಮಾನವ ಮುಖದ ಗಣೇಶ ಪ್ರತಿಮೆ ಹೊಂದಿರುವ ವಿಶ್ವದ ಏಕೈಕ ದೇವಾಲಯವಿದು!
ದೇಶಾದ್ಯಂತ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟ ಮತ್ತು ಪ್ರಸಿದ್ಧವಾದ ಅನೇಕ ದೇವಾಲಯಗಳನ್ನು ಕಾಣಬಹುದು. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು...
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಹಿಂದುಗಳ ಪವಿತ್ರ ಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದ ಅತ್ಯಂತ ಹೆಸರುವಾಸಿಯಾದ ಕೃಷ್ಣ ದೇವಾಲಯಗಳು ಕೃಷ್ಣ ಜನ್ಮಾಷ್ಟಾಮಿಯು ಜಗತ್ತಿನಾದ್ಯ...
ಹೊಗೆನಕಲ್ - ಹೊಗೆಯ ಬಂಡೆಯಂತೆ ಕಾಣುವ ಬಂಡೆಗಳಿಂದ ಧುಮುಕುವ ಸುಂದರ ಜಲಪಾತ
ಕಾವೇರಿ ದಡದಲ್ಲಿಯ ಹೊಗೆನಕಲ್ ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಕಣ್ಮನ ತಣಿಸುವ ಅದ್ಬುತ ಜಲಧಾರೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಕಾವೇರಿ ನದಿ ದಡದಲ್ಲಿರುವ ಹೊಗೆನಕ...
ಐತಿಹಾಸಿಕ ದಿಂಡುಕ್ಕಲ್ನಲ್ಲಿ ಏನೇನಿದೆ ಗೊತ್ತಾ?
ದಿಂಡುಕ್ಕಲ್ ನಗರ ತಮಿಳುನಾಡು ರಾಜ್ಯದಲ್ಲಿದೆ . ದಿಂಡುಕ್ಕಲ್ ಎಂಬ ಪದದ ಅರ್ಥ 'ದಿಂಡು' ಎಂದರೆ ದಿಂಬು , ಕಲ್ ಎಂದರೆ 'ಕಲ್ಲು ' ಎಂದಾಗಿದೆ. ನಗರದಿಂದ ನೋಡಿದರೆ ಒಂದು ಖಾಲಿ ಬೆಟ್ಟದಂತೆ ಕಾ...
ನೀಲಗಿರಿ ಬೆಟ್ಟ ಶ್ರೇಣಿಯಲ್ಲಿರುವ ಕೋತಗಿರಿ ಬೆಟ್ಟ ಚಾರಣಕ್ಕೆ ಬೆಸ್ಟ್
ಕೋತಗಿರಿ ಬೆಟ್ಟ ನೀಲಗಿರಿ ಬೆಟ್ಟ ಶ್ರೇಣಿಯಲ್ಲಿ ಅತಿ ದೊಡ್ಡ ಮೂರು ಬೆಟ್ಟಗಳಲ್ಲೊಂದು. ಇದು ಇತರ ಎರಡು ಬೆಟ್ಟಗಳಾದ ಉದಕಮಂಡಲ ಮತ್ತು ಕುಣ್ಣೂರು ಗಳಿಗಿಂತ ಚಿಕ್ಕದಾದರೂ ಸೌಂದರ್ಯದಲ್...
ಸುಚಿಂದ್ರಂನಲ್ಲಿರುವ ತನುಮಲಯನ್ ದೇವಸ್ಥಾನ
ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಭಾಗವಾಗಿರುವ ಸುಚಿಂದ್ರಂ ಆಧ್ಯಾತ್ಮಿಕ ಹೊಳಪು ಹಾಗೂ ಪ್ರಶಾಂತತೆಯ ನೆಲೆವೀಡಾಗಿದ್ದು ಯಾತ್ರಾರ್ಥಿಗಳ ನಗರವಾಗಿದೆ. ತನುಮಲಯನ್ ದೇವಸ...
64 ಅಡಿ ಎತ್ತರದ ವಿಷ್ಣುವಿನ ವಿಗ್ರಹ ನೋಡಿದ್ದೀರಾ?
PC:wikipedia ತಿರುವಣ್ಣಾಮಲೈನಲ್ಲಿರುವ ಕುಬಾರಾ ಪೆರುಮಾಳ್ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ. ಈ ದೇವಾಲಯವು ರಾಜರ್ಷಿ ಸಿದ್ಧರ ಪೀಠಂ ಮತ್ತು ಪದ್ಮತಿ ಥಾಯರ್ ಟ್ರಸ್ಟ್ನ ವಿಶಿಷ...
ಕೊಡೈಕೆನಾಲ್ನಲ್ಲಿರುವ ಪಿಲ್ಲರ್ ರಾಕ್ಸ್ ನೋಡಿದ್ದೀರಾ?
ಪಿಲ್ಲರ್ ರಾಕ್ಸ್ ಕೊಡೈಕೆನಾಲ್ ಬಸ್ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಕೊಡೈಕೆನಲ್ನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಮೂರ...
ಮಹೇಂದ್ರಗಿರಿಯ ಬೆಟ್ಟದಲ್ಲಿರುವ 1300 ವರ್ಷ ಹಳೆಯ ತಿರುಕುರುಂಗುಡಿ ಇದು
ದೇವಾಲಯಗಳ ನಗರ ಎಂದೇ ಖ್ಯಾತಿ ಹೊಂದಿರುವ ತಮಿಳುನಾಡಿನಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳಿವೆ. ಅವುಗಳಲ್ಲಿ ತಿರುಕುರುಂಗುಡಿ ಕೂಡಾ ಒಂದು. ನಾಗರಕೊಯಿಲ್ನಿಂದ 45 ಕಿ.ಮೀ ದೂರದಲ್ಲ...
ತಂಜಾವೂರಿನಲ್ಲಿರುವ ಅಯ್ಯರಪ್ಪರ್ ದೇವಸ್ಥಾನಕ್ಕೊಮ್ಮೆ ಹೋಗಿ ಬನ್ನಿ
ನಮ್ಮ ದೇಶದಲ್ಲಿ ಶಿವನಿಗೆ ಸಮರ್ಪಿತವಾದ ದೇವಸ್ಥಾನಗಳು ಸಾಕಷ್ಟಿವೆ. ಅದರಲ್ಲೂ ದೇವಾಲಯಗಳ ನಗರಿ ಎಂದೇ ಪ್ರಖ್ಯಾತವಾಗಿರುವ ತಮಿಳುನಾಡಿನಲ್ಲಂತೂ ದೇವಾಲಯಗಳಿಗೇನೂ ಕಮ್ಮಿ ಇಲ್ಲ. ಅಷ...
ಮನುಕುಲ ವಿನಾಯಕ ದೇವಸ್ಥಾನ...ಇಲ್ಲಿ ಎಲ್ಲವೂ ಚಿನ್ನದ್ದೇ
ಅರುಲ್ಮಿಗು ಮನುಕುಲ ವಿನಾಯಕ ದೇವಾಲಯವು ಪಾಂಡಿಚೆರಿಯಲ್ಲಿರುವ ಒಂದು ಧಾರ್ಮಿಕ ಸ್ಥಳವಾಗಿರದೇ, ಇದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯೂ ಆಗಿದೆ. ಭುವನೇಶ್ವರ ಗಣಪತಿ ಅಥವಾ ಮನುಕುಲ ವಿನ...