ಏನಾದರೂ ಕಳೆದಿದೆಯಾ? ಇಲ್ಲಿ ಪ್ರಾರ್ಥಿಸಿ!
ನಿಮ್ಮ ಅಮೂಲ್ಯ ವಸ್ತುಗಳೇನಾದರೂ ಕಳೆದಿವೆಯೆ? ಅಥವಾ ನೀವೇನಾದರೂ ಜಮೀನಿಗೆ ಹಾಗೂ ಆಸ್ತಿಗೆ ಸಮ್ಬಂಧಿಸಿದಂತೆ ಸಮಸ್ಯೆಗಲನ್ನು ಎದುರಿಸುತ್ತಿದ್ದೀರಾ? ಹಾಗಿದ್ದಲ್ಲಿ ಯಾಕೊಮ್ಮೆ ಈ ದ...
ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!
ಕರ್ನಾಟಕದ ಸುಂದರ ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ಸೌಂದರ್ಯಭರಿತ ಪ್ರವಾಸಿ ತಾಣಗಳಿಂದ ಕೂಡಿದೆ. ಮಲೆನಾಡು ಮೊದಲೆ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುವ ಪ್ರದ...
ಕುತೂಹಲಕರ ಹಿನ್ನೆಲೆಯ ಕವಲೇದುರ್ಗ!
ಹಿಂದೆ ರಾಜರುಗಳ ಸಮಯದಲ್ಲಿ ನಿರ್ಮಿಸಲಾಗುತ್ತಿದ್ದ, ರಕ್ಷಣಾತ್ಮಕ ರಚನೆಗಳಾದಂತಹ ಕೋಟೆ-ದುರ್ಗಗಳು ಸಾಕಷ್ಟು ಕುತೂಹಲಕರ ಅಂಶಗಳನ್ನು ಒಳಗೊಂಡಿರುತ್ತಿದ್ದವು. ಹಿಂದು ರಾಜರುಗಳು ನಿ...
ಶಿವಮೊಗ್ಗದಲ್ಲಿರುವ ಪುರಾತನ ಹಾಗೂ ಆಕರ್ಷಕ ದೇವಾಲಯಗಳು!
ಮಲೆನಾಡ ಸುಂದರಿ, ಪಶ್ಚಿಮ ಘಟ್ಟಕ್ಕೆ ಪ್ರವೇಶ ದ್ವಾರ ಎಂಬೆಲ್ಲ ಖ್ಯಾತಿಗಳಿಗೆ ಪಾತ್ರವಾಗಿರುವ ತುಂಗಾ ನದಿ ತಟದ ಮೇಲೆ ನೆಲೆಸಿರುವ ಶಿವಮೊಗ್ಗವು ಕರ್ನಾಟಕದಲ್ಲಿರುವ ಪ್ರಮುಖ ನಗರಗಳ ...
ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!
ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜ...
ಮರುಳು ಮಾಡುವ ಶೃಂಗಾರ ಶಿಲ್ಪಕಲೆಯ ಬಳ್ಳಿಗಾವಿ
"ಹಸಿರಿನ ನಾಡು", "ಗಂಧದ ಬೀಡು" ಎಂತೆಲ್ಲ ಕರೆಯಿಸಿಕೊಳ್ಳುವ ಕರ್ನಾಟಕದಲ್ಲಿ ಶಿಲ್ಪ ಕಲೆಯ ನೈಪುಣ್ಯತೆಯನ್ನು ಎತ್ತಿ ತೋರಿಸುವಂತಹ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಶಿಲ್ಪಕಲೆಯ ಅಗಾಧತ...
ಮರುಳು ಮಾಡುವ ಹೊನ್ನೆಮರುಡು
ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷ...
ತೀರ್ಥಹಳ್ಳಿಯ ಎಳ್ಳಮವಾಸ್ಯೆ ಬಲು ವಿಶಿಷ್ಟ
ಮಲೆನಾಡಿನ ಅದ್ಭುತ ಗಿರಿಕನ್ಯೆಯರ ಮಧ್ಯೆ, ನೀರೆಯರೆ ನಾಚಿ ನೀರಾಗುವಂತಹ ಸುಂದರ ಪ್ರಕೃತಿ ಸೊಬಗಿನ ಆಸರೆಯಲ್ಲಿ, ನಿತ್ಯ ಹರಿದ್ವರ್ಣದ ದಟ್ಟ ಕಾಡಿನಲ್ಲಿ ಹಾಯಾಗಿ ಅವಿತು ಕುಳಿತಿರುವ ...
ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು
ಮಲೆನಾಡ ಸುಂದರಿ ಶಿವಮೊಗ್ಗ ಜಿಲ್ಲೆಯು ಪ್ರವಾಸಿಗರಿಗೆ ಸಂತಸಮಯ ಆಕರ್ಷಣೆಗಳನ್ನು ಒದಗಿಸುತ್ತದೆ. ಪವಿತ್ರ ಕ್ಷೇತ್ರಗಳಾದ ಶೃಂಗೇರಿ, ತೀರ್ಥಹಳ್ಳಿಗಳಿರಲಿ ಇಲ್ಲವೆ ಐತಿಹಾಸಿಕ ಶ್ರೀ...
ಸಾಗರದಷ್ಟು ಆನಂದ ಕರುಣಿಸುವ ಸಾಗರ
ಸಾಗರ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರ, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ತಾಲೂಕು ಪ್ರದೇಶ. ಬೆಂಗಳೂರು ನಗರದಿಂದ 360 ಕಿ.ಮೀ ಗಳಷ್ಟು ಅಂತರದಲ್ಲಿರುವ ...
ಎಂದಿಗೂ ಮರೆಯಲಾಗದ ಕೊಡಚಾದ್ರಿ ಟ್ರೆಕ್
ಟ್ರೆಕ್ ಅಥವಾ ಚಾರಣಕ್ಕೆ ಹೊರಡುವುದೆಂದರೆ ಎಲ್ಲಿಲ್ಲದ ರೋಮಾಂಚನ ಉಂಟಾಗುವುದು ಖಂಡಿತ. ಅದರಲ್ಲೂ ಹದಿಹರೆಯದವರ ಪಾಲಿಗಂತೂ ಟ್ರೆಕ್ ಒಂದು ಅತ್ಯದ್ಭುತವಾದ ಮನರಂಜನಾ ಚಟುವಟಿಕೆ. ರಕ್...
ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ
ಕರ್ನಾಟಕದ ಮಲೆನಾಡಿನ ಭಾಗವಾದ ಶಿವಮೊಗ್ಗ ಜಿಲ್ಲೆಯು ತನ್ನಲ್ಲಿರುವ ಪ್ರಕೃತಿ ಸೌಂದರ್ಯದಿಂದಾಗಿ ಸರ್ವಜನರ ಮನ್ನಣೆಯನ್ನುಗಳಿಸಿದೆ. ಕರ್ನಾಟಕದ ಪ್ರವಾಸೋದ್ಯಮಕ್ಕೂ ತನ್ನದೆ ಆದ ಗಮ...