Search
  • Follow NativePlanet
Share

Odisha

ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್‌ನ್ನು ನೋಡಿದ್ದೀರಾ ?

ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್‌ನ್ನು ನೋಡಿದ್ದೀರಾ ?

ಭಾರತದ ಸೋಲ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಒಡಿಶಾ, ಅದರ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀಮಂತವಾಗಿದೆ, ಇದು ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ಒಂ...
ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್‌ ಮಾಡ್ಕೋಬೇಡಿ

ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್‌ ಮಾಡ್ಕೋಬೇಡಿ

ಓಡಿಶಾದ ಜಗನ್ನಾಥ ಪುರಿ ಮಂದಿರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಜಗನ್ನಾಥ ಪುರಿ ಕೂಡಾ ಒಂದು. ಸಾಂಪ್ರದಾಯಿಕ ಒ...
ವೇದವ್ಯಾಸರು ಮಹಾಭಾರತ ಬರೆದಿದ್ದು ಇದೇ ಸ್ಥಳದಲ್ಲಿ

ವೇದವ್ಯಾಸರು ಮಹಾಭಾರತ ಬರೆದಿದ್ದು ಇದೇ ಸ್ಥಳದಲ್ಲಿ

ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲೊಂದಾದ ಮಹಾಭಾರತವನ್ನು ವೇದವ್ಯಾಸರು ಬರೆದಿದ್ದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಮಹಾಭಾರತವನ್ನು ವೇದವ್ಯಾಸರು ಎಲ್ಲಿ ಬರೆದಿದ್...
ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?

ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?

ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 10 ರೂ. ನೋಟನ್ನು ನೀವೆಲ್ಲರೂ ನೋಡಿರಬಹುದು. ಅದರಲ್ಲಿರುವ ಒಂದು ಚಿತ್ರವನ್ನು ನೋಡಿರಬಹುದು. ಒಂದು ದೊಡ್ಡ ಚಕ್ರದ ಚಿತ್ರವನ್ನು 10 ರೂ. ನ...
ದಿನಕ್ಕೊಂದು ಮೀನು ತಿಂದು ಹರಸುವ ವರಾಹಿ!

ದಿನಕ್ಕೊಂದು ಮೀನು ತಿಂದು ಹರಸುವ ವರಾಹಿ!

ವರಾಹಸ್ವಾಮಿ ಎಂಬುದು ನಾರಾಯಣನ ಇನ್ನೊಂದು ಹೆಸರು ಹಾಗೂ ರೂಪ ಎಂದು ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರಬಹುದು. ಆದರೆ ಯಾರೀ ವರಾಹಿ ದೇವಿ? ಯಾರು ಈಕೆಯನ್ನು ಆರಾಧಿಸುತ್ತಾರೆ ಎಂಬುದು ...
ನೀಲಮಾಧವ : ಜಗನ್ನಾಥನ ಮೂಲ ರೂಪ!

ನೀಲಮಾಧವ : ಜಗನ್ನಾಥನ ಮೂಲ ರೂಪ!

ಪ್ರಸ್ತುತ ಒಡಿಶಾ ರಾಜ್ಯದ ಪ್ರಧಾನ ದೇವತೆ ಜಗನ್ನಾಥ. ವಿಷ್ಣುವಿನ ಅವತಾರವಾದ ಜಗನ್ನಾಥನ ಕುರಿತು ಅನೇಕ ಕಥೆಗಳು, ವಿಚಾರಗಳು, ಪವಾಡಗಳು, ಕಾಲ್ಪನಿಕ ಕಥೆಗಳು, ಆಚಾರ-ವಿಚಾರಗಳು ಒಡಿಶಾದ ...
ಚುಂಬಕದಂತೆ ಆಕರ್ಷಿಸುವ ಎರಡು ಕುತೂಹಲಕರ ಗುಹೆಗಳು!

ಚುಂಬಕದಂತೆ ಆಕರ್ಷಿಸುವ ಎರಡು ಕುತೂಹಲಕರ ಗುಹೆಗಳು!

ಇವು ಎರಡು ಗುಹಾ ಸಮೂಹಗಳಾಗಿದ್ದು ಪ್ರವಾಸಿಗರಲ್ಲಿ ಸಾಕಷ್ಟು ಕುತೂಹಲ ಕೆರಳಿಸುತ್ತವೆ. ವಿಶೇಷವೆಂದರೆ ಈ ಗುಹೆಗಳಲ್ಲಿ ಕೆಲವು ಗುಹೆಗಳು ಪ್ರಕೃತಿ ಸಹಜ ಗುಹೆಗಳಾಗಿದ್ದರೆ ಮತ್ತೆ ಕೆ...
ಪರಶುರಾಮೇಶ್ವರನ ಅತ್ಯಂತ ಪ್ರಾಚೀನ ದೇವಾಲಯ

ಪರಶುರಾಮೇಶ್ವರನ ಅತ್ಯಂತ ಪ್ರಾಚೀನ ದೇವಾಲಯ

ಇದು ಶೈಲೋದ್ಭವರು ಆಳುತ್ತಿದ್ದ ಸಮಯದಲ್ಲಿ ನಿರ್ಮಿತವಾದ ದೇವಾಲಯ ಎನ್ನಲಾಗುತ್ತದೆ. ಶೈಲೋದ್ಭವರು ಇಂದಿನ ಒಡಿಶಾ ಪ್ರಾಂತ್ಯವನ್ನು ಸುಮಾರು 7-8 ಶತಮಾದಲ್ಲಿ ಆಳಿದ್ದರೆನ್ನಲಾಗಿದೆ. ಅ...
ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ಸೃಷ್ಟಿಕರ್ತ ಬ್ರಹ್ಮನು ತನ್ನ ಸೃಷ್ಟಿಯ ಕಾರ್ಯದಲ್ಲಿ ನಿರತನಾದಾಗ ಅದೆಷ್ಟೊ ಪ್ರಸಂಗಗಳು, ಘಟನೆಗಳು ಜರುಗಿ ಇಂದು ವೇದ-ಪುರಾಣಗಳಲ್ಲಿ ಅವು ಕಥೆಗಳಾಗಿ ಉಲ್ಲೇಖಿಸಲ್ಪಟ್ಟಿವೆ. ಈ ತ್ರಿ...
ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಈ ದೇವಾಲಯ ಒಂದು ರೀತಿಯಲ್ಲಿ ವಿಶೇಷವೆಂದೆ ಹೇಳಬಹುದು. ಬಹುಶಃ ಇಲ್ಲಿ ಕಂಡುಬರುವ ನೋಟ ದೇಶದ ಮತ್ತಿನ್ಯಾವ ದೇವಾಲಯಗಳಲ್ಲಿಯೂ ಕಂಡುಬರಲಿಕ್ಕಿಲ್ಲ. ಆ ನಿಟ್ಟಿನಿಂದಲೂ ಇದು ಸಾಕಷ್ಟು ಜ...
ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ಹೊಂದಿರುವ ನಾಥ ಸಂಪ್ರದಾಯವನ್ನು ಇನ್ನೂ ಉತ್ತುಂಗಕ್ಕೊಯ್ದ ಬಾಬಾ ಗೋರಕನಾಥರಿಗೆ ಮುಡಿಪಾದ ಶಕ್ತಿಶಾಲಿ ದೇವಾಲಯವೊಂದು ಒಡಿಶಾ ರಾಜ್ಯದ ಜಗತ್ಸಿ...
ಮನಸೆಳೆವ ಜಗನ್ನಾಥ ಪುರಿ ಮಂದಿರ ಮತ್ತು ರಥ ಯಾತ್ರೆ

ಮನಸೆಳೆವ ಜಗನ್ನಾಥ ಪುರಿ ಮಂದಿರ ಮತ್ತು ರಥ ಯಾತ್ರೆ

ಭಾರತದ ಪೂರ್ವದ ಬಂಗಾಳ ಕೊಲ್ಲಿಯಲ್ಲಿ ಹೆಮ್ಮೆಯಿಂದ ನಿಂತಿರುವ ರಾಜ್ಯಗಳಲ್ಲಿ ಒಂದಾಗಿದೆ ಒಡಿಶಾ. ಈ ರಾಜ್ಯವು ಸಾಕಷ್ಟು ಪ್ರವಾಸಿ ಮಹತ್ವ ಪಡೆದಿರುವ ರಾಜ್ಯವಾಗಿದ್ದು ಹಲವು ವಿವಿಧ ಪ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+