ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣಗಳಿವು
ಚಳಿಗಾಲದಲ್ಲಿ ಭೇಟಿಕೊಡಲು ಉತ್ತಮವಾದಂತಹ ಹಲವಾರು ಸ್ಥಳಗಳನ್ನು ಭಾರತದಲ್ಲಿ ಕಾಣಬಹುದಾಗಿದೆ. ತಂಪಾದ ಗಾಳಿ, ಬಿಸಿಬಿಸಿಯಾದ ಕಾಫಿ, ರುಚಿಕರವಾದ ಆಹಾರ, ದಟ್ಟವಾದ ಹಸಿರು ತೋಟಗಳು, ರಮಣ...
ಬೇಸಿಗೆಯಲ್ಲಿ ದಕ್ಷಿಣ ಭಾರತದಲ್ಲಿ ಭೇಟಿ ಕೊಡಲು ಸೂಕ್ತವಾದ ಗಿರಿಧಾಮಗಳು
ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಕಡಿಮೆಯಾಗುತ್ತಿದೆ, ಆದ್ದರಿಂದ ಹಿಲ್ ಸ್ಟೇಷನ್ ಮತ್ತು ಆಫ್-ಗ್ರಿಡ್ ಎಸ್ಕೇಪ್ಗಳು ಅತ್ಯುತ್ತವಾಗಿವೆ. ಈ ಸಮೂಹವು ದಂಪತಿಗಳಿಗಾಗ...
ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು
ಟ್ರಕ್ಕಿಂಗ್ ಅಥವಾ ಚಾರಣ ಪ್ರವಾಸವು ಪ್ರಯಾಣಿಗರಲ್ಲಿ ಕೈಗೊಳ್ಳುವಂತಹ ಒಂದು ಪ್ರಮುಖ ಚಟುವಟಿಕೆಯಾಗಿದೆ. ಸಾಮಾನ್ಯವಾಗಿ ಈ ಸ್ಥಳಗಳು ದೂರದ ಪ್ರಯಾಣವಾಗಿದ್ದು ಈ ಪ್ರದೇಶಗಳಿಗೆ ವಾಹ...
ಮಳೆಗಾಲದಲ್ಲಿ ಒಂಟಿಯಾಗಿ ಪ್ರವಾಸ ಮಾಡಲು ಇಚ್ಚಿಸುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೆ ಭೇಟಿ ಕೊಡಿ
ಏಕಾಂಗಿ ಪ್ರಯಾಣಿಕರಿಗಾಗಿ ಮಾನ್ಸೂನ್ ಮಳೆಗಾಲದಲ್ಲಿ ಸೂಕ್ತವಾಗಿರುವ ಭಾರತದ ಪ್ರವಾಸಿ ತಾಣಗಳು ಭಾರತವು ಅತ್ಯಂತ ದೊಡ್ಡ ದೇಶವಾಗಿದ್ದು, ಇಲ್ಲಿ ಮಾಡಲು ಮತ್ತು ಅನುಭವ ಪಡೆಯಲು ಬೇಕಾ...
ಬೇಸಿಗೆ ರಜೆಯನ್ನು ಉತ್ತಮವಾಗಿ ಕಳೆಯಲು ದಕ್ಷಿಣ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ
ಬೇಸಿಗೆಯ ರಜಾದಿನಗಳ ಜೊತೆಗೆ ಹವಾಮಾನ, ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಪ್ರವಾಸ ಮಾಡಲು ಅತ್ಯಂತ ಹೆಚ್ಚು ಸೂಕ್ತವಾದ ಋತುವಾಗಿದ್ದರಿಂದ ಬೇಸಿಗೆಯಲ್ಲಿ ಬೇರೆಲ್ಲಾ ಋತುಗಳಿಗಿ...
ಮಾನ್ಸೂನ್ ಸಮಯದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಭಾರತದ ಆಕರ್ಷಕ ರಜಾ ತಾಣಗಳು
ಬಿಸಿಯಾದ ಪಾನೀಯಗಳನ್ನು ಕುಡಿಯುತ್ತಾ ಜೊತೆಗೆ ಹಬೆಯಾಡುವ ಆಹಾರವನ್ನು ಸವಿಯುವುದರಿಂದ ಹಿಡಿದು ಜಾಕೇಟುಗಳನ್ನು ಹಾಕಿಕೊಂಡು ಆನಂದದ ಮಳೆಗಾಲದ ಸಮಯವನ್ನು ಆನಂದಿಸುವುದರವರೆಗೆ ಮಳ...
ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್
ಕೇರಳದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಎಷ್ಟೊಂದು ತಾಣಗಳಿವೆ. ಅವುಗಳಲ್ಲಿ ಒಂದು ಕುಂಡಲಾ ಸರೋವರ. ಇದು ಮುನ್ನಾರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಅಗ್ರ ನಿಲ್ದಾಣದ ದಾ...
ಈ ಬಾರಿಯ ಪ್ರೇಮಿಗಳ ದಿನದಂದು ಸಂಗಾತಿಯೊಂದಿಗೆ ಇಲ್ಲಿಗೆ ಹೋಗಿ
ಪ್ರೇಮಿಗಳ ವಾರ ಆರಂಭವಾಗಿದೆ. ಫೆ. 14 ರಂದು ಪ್ರೇಮಿಗಳ ದಿನ. ಈಗಾಗಲೇ ಪ್ರೇಮಿಗಳು ಪ್ರೇಮಿಗಳ ದಿನದಂದು ಎಲ್ಲಿಗೆ ಹೋಗೋದು, ಏನು ಮಾಡೋದು ಅನ್ನೋ ಪ್ಲ್ಯಾನ್ನ್ನು ಹಾಕಿರುತ್ತಾರೆ. ಇನ್...
ಮುನ್ನಾರ್ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು
ಮುನ್ನಾರ್ ಒಂದು ರಮಣೀಯ ತಾಣವಾಗಿದೆ. ಪ್ರಕೃತಿ ಪ್ರೀಯರಿಗಂತೂ ಇದೊಂದು ಸ್ವರ್ಗವೇ ಸರಿ. ಮುನ್ನಾರ್ ಹಚ್ಚಹಸಿರಿನಿಂದ ಕೂಡಿರುವ ಅದ್ಭುತ ವಾತಾವರಣವನ್ನು ಹೊಂದಿರುವ ಒಂದು ಪ್ರಸ...
ಮುನ್ನಾರ್ ಸಮೀಪದ ಮರಯೂರ್ ಎನ್ನುವ ಗುಪ್ತಹಳ್ಳಿಗೆ ಹೋಗಿದ್ದೀರಾ?
ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ, ದಕ್ಷಿಣ ಭಾರತದ ಅತಿದೊಡ್ಡ ಚಹಾ ಬೆಳೆಯುವ ಪ್ರದೇಶವಾದ ಮುನ್ನಾರ್ನನ್ನು ಹೊಂದಿದೆ. ಬೆಟ್ಟಗಳು, ಪಚ್ಚೆ-ಹಸಿರು ಚಹಾ ತೋಟಗಳು ಮತ್ತು ಬಾ...
ಮಾನ್ಸೂನ್ನಲ್ಲಿ ಮುನ್ನಾರ್ಗೆ ಹೋಗೋ ಮಜಾನೇ ಬೇರೆ; ಮಳೆಯಲ್ಲಿ ಆನೆ ಸವಾರಿ ಮಾಡ್ಲೇ ಬೇಕು
ದಕ್ಷಿಣ ಭಾರತದ ಅದ್ಭುತ ಹಿಲ್ ಸ್ಟೇಶನ್ಗಳಲ್ಲಿ ಕೇರಳದ ಮುನ್ನಾರ್ ಕೂಡಾ ಒಂದು. ಇಲ್ಲಿಗೆ ನೀವು ವರ್ಷದಲ್ಲಿ ಯಾವಾಗ ಬೇಕಾದರೂ ಹೋಗಬಹುದು. ಆದರೆ ಮಳೆಗಾಲದಲ್ಲಿ ಮುನ್ನಾರ್ಗ...
ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22 ವರೆಗೆ ಜನಿಸಿದವರು ತುಲಾ ರಾಶಿಯವರಾಗಿರುತ್ತಾರೆ. ತುಲಾ ರಾಶಿಯವರು ಎಲ್ಲರೊಂದಿಗೆ ಬೆರೆಯುವ , ಸಮತೋಲನವನ್ನು ಕಾ...