Search
  • Follow NativePlanet
Share

Kerala

ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್

ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್

ಕೇರಳದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಎಷ್ಟೊಂದು ತಾಣಗಳಿವೆ. ಅವುಗಳಲ್ಲಿ ಒಂದು ಕುಂಡಲಾ ಸರೋವರ. ಇದು ಮುನ್ನಾರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಅಗ್ರ ನಿಲ್ದಾಣದ ದಾ...
ಪ್ರಕೃತಿಯ ಸೌಂದರ್ಯದ ನಡುವೆ ನಿಂತಿದೆ ಅಂಚುರುಲಿ ಕೊಳವೆ ಜಲಪಾತ

ಪ್ರಕೃತಿಯ ಸೌಂದರ್ಯದ ನಡುವೆ ನಿಂತಿದೆ ಅಂಚುರುಲಿ ಕೊಳವೆ ಜಲಪಾತ

ಕೇರಳದಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ. ಸಾಮಾನ್ಯವಾಗಿ ಜಲಪಾತಗಳೆಂದರೆ ಮೇಲಿನಿಂದ ಕೆಳಕ್ಕೆ ಧುಮ್ಮುಕ್ಕುತ್ತಿರುತ್ತವೆ. ಆದರೆ ನೀವು ಯಾವತ್ತಾದರೂ ಕೊಳವೆ ಮೂಲಕ ಹರಿಯುವ ಜನಪಾತವನ್...
ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ

ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ

ಈ ಭದ್ರಕಾಳಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳಂತೆ, ಅಂತಹ ಮಹಿಮಾನ್ವೀತ ದೇವಾಲಯವೇ ತಿರುವಾರಾಡು ಭಗವತಿ ದೇವಸ್ಥಾನ, ಅಥವಾ ಮಡಾಯಿಯ ಕಾವು ದೇವಸ್ಥ...
ಮುಲ್ಲಾಕ್ಕಲ್ ರಾಜ ರಾಜೇಶ್ವರಿ ಅಮ್ಮನ ದೇವಸ್ಥಾನದ ದರ್ಶನ ಪಡೆಯಿರಿ

ಮುಲ್ಲಾಕ್ಕಲ್ ರಾಜ ರಾಜೇಶ್ವರಿ ಅಮ್ಮನ ದೇವಸ್ಥಾನದ ದರ್ಶನ ಪಡೆಯಿರಿ

ದೇವರ ನಾಡು ಎಂದೇ ಪ್ರಸಿದ್ಧವಾಗಿರುವ ಕೇರಳವು ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಮುಲ್ಲಕ್ಕಲ್ ರಾಜ ರಾಜೇಶ್ವರಿ ದೇವಾಲಯವೂ ಒಂದು. ಅಲಪುಳ ರೈಲು ನಿಲ್ದಾಣದಿಂದ 4 ...
ಕೊಲ್ಲಂನಲ್ಲಿರುವ ಪುನಲೂರನ್ನು ನೋಡಿಲ್ಲಂದ್ರೆ ಹೇಗೆ?

ಕೊಲ್ಲಂನಲ್ಲಿರುವ ಪುನಲೂರನ್ನು ನೋಡಿಲ್ಲಂದ್ರೆ ಹೇಗೆ?

ಕೇರಳವು ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ರಾಜ್ಯವಾಗಿದೆ. ಅಂತಹ ಕೇರಳದಲ್ಲಿರುವ ಒಂದು ಪುಟ್ಟ ಪಟ್ಟಣವೇ ಪುನಲೂರು. ಇದು ತಮಿಳುನಾಡು ಮತ್ತು ಕೇರಳದ ಗಡಿ ಭಾಗದಲ್ಲಿದೆ. ಪಶ್ಚಿಮ ಘ...
ಕೂಡಲ್‌ಮಾಣಿಕ್ಯಂ ಸನ್ನಿಧಿಗೆ ಹೋದ್ರೆ ಮಾರಣಾಂತಿಕ ಕಾಯಿಲೆಯೂ ನಿವಾರಣೆಯಾಗುತ್ತಂತೆ

ಕೂಡಲ್‌ಮಾಣಿಕ್ಯಂ ಸನ್ನಿಧಿಗೆ ಹೋದ್ರೆ ಮಾರಣಾಂತಿಕ ಕಾಯಿಲೆಯೂ ನಿವಾರಣೆಯಾಗುತ್ತಂತೆ

ಕೇರಳದಲ್ಲಿರುವ ಪ್ರಸಿದ್ಧ ದೇವಾಲಯ ಕೂಡಲ್‌ಮಾಣಿಕ್ಯಂ ಬಗ್ಗೆ ಕೇಳಿದ್ದೀರಾ? ಈ ದೇವಾಲಯಕ್ಕೆ ಬರುವ ಭಕ್ತರ ಯಾವುದೇ ಕಾಯಿಲೆಯನ್ನಾದರೂ ನಿವಾರಣೆ ಮಾಡುವ ಸಾಮರ್ಥ್ಯ ಇಲ್ಲಿನ ದೇವರಿ...
ಶಿವನನ್ನು ಇಲ್ಲಿ ಸುಂದರೇಶ್ವರ ಎಂದು ಪೂಜಿಸಲಾಗುತ್ತಿದೆ

ಶಿವನನ್ನು ಇಲ್ಲಿ ಸುಂದರೇಶ್ವರ ಎಂದು ಪೂಜಿಸಲಾಗುತ್ತಿದೆ

ಶಿವನನ್ನು ಸುಂದರೇಶ್ವರ ಎಂದು ಪೂಜಿಸುವ ಈ ವಿಶೇಷ ದೇವಾಲಯವು ಕೇರಳದ ಕಣ್ಣೂರಿನಲ್ಲಿದೆ. ಸಾಮಾಜಿಕ ಸುಧಾರಣೆಗಳ ಹರಿಕಾರ ಎಂದೇ ಕರೆಯಲಾಗುವ ನಾರಾಯಣ ಗುರುಗಳು ಸ್ಥಾಪಿಸಿದ ಈ ದೇವಸ್ಥಾ...
ಕೇರಳದ ಈ ಕಡಿಮೆ ಅನ್ವೇಷಿತ ತಾಣಗಳಿಗೆ ಬೇಸಿಗೆಯಲ್ಲಿ ಭೇಟಿ ನೀಡಿ

ಕೇರಳದ ಈ ಕಡಿಮೆ ಅನ್ವೇಷಿತ ತಾಣಗಳಿಗೆ ಬೇಸಿಗೆಯಲ್ಲಿ ಭೇಟಿ ನೀಡಿ

ದೇವರ ನಾಡು ಕೇರಳ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಕೇರಳ ಒಂದು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಸಾಕಷ್ಟು ದಂಪತಿಗಳು ಹನಿಮೂನ್‌ಗಾಗಿ ಕೇರಳವನ್ನು ಆಯ್ಕೆ ಮಾಡು...
ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನವು ಪುರಾಣ ಕಾಲಕ್ಕೆ ಸಂಬಂಧಿಸಿದ ಒಂದು ವಿಶೇಷ ದೇವಾಲಯವಾಗಿದೆ. ಇಲ್ಲಿನ ಮೆಟ್ಟಿಲು ಬಾವಿಗಳು ನಿಜಕ್ಕೂ ಸುಂದರವಾಗಿದೆ. ಈ ಮೆಟ್ಟಿಲು ಬಾವಿ ಹ...
ತಲಸ್ಸೆರಿಗೆ ಹೋದಾಗ ಇದನ್ನೆಲ್ಲಾ ನೋಡೋದನ್ನು ಮಿಸ್ ಮಾಡಬೇಡಿ

ತಲಸ್ಸೆರಿಗೆ ಹೋದಾಗ ಇದನ್ನೆಲ್ಲಾ ನೋಡೋದನ್ನು ಮಿಸ್ ಮಾಡಬೇಡಿ

ಐತಿಹಾಸಿಕ ನಗರ ತಲಸ್ಸೆರಿಯು ಕೇರಳದ ಉತ್ತರ ಭಾಗದ ಕಣ್ಣೂರಿನಿಂದ ತಲಸ್ಸೆರಿ 21 ಕಿಮೀ ದೂರದಲ್ಲಿದೆ. ಸಮೃದ್ಧವಾಗಿ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಈ ಬೀಚ್ ನಗರವು ಸಣ್ಣ ಬೆಟ್ಟಗ...
ಅಕ್ಕುಲಂ ಸರೋವರದ ಹಿನ್ನೀರಿನ ತಾಣದಲ್ಲಿನ ಪಿಕ್ನಿಕ್ ಅನುಭವ ಸೂಪರ್

ಅಕ್ಕುಲಂ ಸರೋವರದ ಹಿನ್ನೀರಿನ ತಾಣದಲ್ಲಿನ ಪಿಕ್ನಿಕ್ ಅನುಭವ ಸೂಪರ್

ಅಕ್ಕುಲಂ ಟೂರಿಸ್ಟ್ ವಿಲೇಜ್ ಅಕ್ಕಲಮ್ ಸರೋವರದ ದಂಡೆಯಲ್ಲಿರುವ ಒಂದು ಅದ್ಭುತವಾದ ಹಿನ್ನೀರಿನ ತಾಣವಾಗಿದೆ . ಜೊತೆಗೆ ಒಂದು ಸುಂದರ ಪಿಕ್ನಿಕ್ ತಾಣವಾಗಿದೆ. ಶಾಂತ ಮತ್ತು ಪ್ರಶಾಂತವ...
ಭಾರತೀಯ ಸೇನೆ ನಿರ್ವಹಿಸುತ್ತಿರುವ ಈ ಗಣೇಶನ ದೇವಾಲಯ ವಿಶೇಷತೆ ಏನು ಗೊತ್ತಾ?

ಭಾರತೀಯ ಸೇನೆ ನಿರ್ವಹಿಸುತ್ತಿರುವ ಈ ಗಣೇಶನ ದೇವಾಲಯ ವಿಶೇಷತೆ ಏನು ಗೊತ್ತಾ?

ಪಳವಂಗಡಿ ಮಹಾ ಗಣಪತಿ ದೇವಸ್ಥಾನವು ತಿರುವನಂತಪುರ ನಗರದ ಹೃದಯ ಭಾಗದಲ್ಲಿದೆ. ದೇವಾಲಯದ ಮುಖ್ಯ ದೇವತೆ ಶ್ರೀ ಮಹಾ ಗಣಪತಿ . ಮುಖ್ಯವಾದ ವಿಗ್ರಹವನ್ನು ಕುಳಿತಿರುವ ನಿಲುವಿನಲ್ಲಿ ಬಲ ಕಾ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X