ಸರೋಲ್ಸರ್ ಸರೋವರದಲ್ಲಿ ಮುದಿ ನಾಗಿಣಿಯ ದೇವಾಲಯವಿದೆಯಂತೆ
ಕುಲ್ಲು ಜಿಲ್ಲೆಯ ಜಲೋರಿ ಪಾಸ್ ದಟ್ಟವಾದ ಕಾಡಿನ ಮಧ್ಯದಲ್ಲಿರುವ ಸರೋಲ್ಸರ್ ಒಂದು ಸುಂದರವಾದ ಸರೋವರವಾಗಿದೆ. ಸರೋವರದಲ್ಲಿ 2 ವಿಧಧ ಬಣ್ಣಗಳನ್ನು ಕಾಣಬಹುದು. ಪ್ರಶಾಂತವಾದ ಪ್ರಕೃತಿ...
ಜೋಗಿನಿ ಜಲಪಾತ ಎಲ್ಲಿದೆ ಗೊತ್ತಾ?
ಭಾರತದ ಅತ್ಯುತ್ತಮ ಹನಿಮೂನ್ ತಾಣಗಳಲ್ಲಿ ಮನಾಲಿ ಕೂಡ ಒಂದು. ವರ್ಷಪೂರ್ತಿ ದಂಪತಿಗಳು ಮನಾಲಿಯಲ್ಲಿ ತಮ್ಮ ಸಮಯವನ್ನು ಆನಂದಿಸಬಹುದು. ಬಿಳಿ ನೀರಿನ ರಾಫ್ಟಿಂಗ್, ಟ್ರೆಕಿಂಗ್, ಪ್ಯಾ...
ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಪವಿತ್ರ ಸರೋವರ ಇದು
ಮಹಾಭಾರತವನ್ನು ಬರೆದವರು ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಅಂತಹ ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಕುಂಡವೊಂದು ಮನಾಲಿಯಲ್ಲಿದೆ. ಮನಾಲಿಯಲ್ಲಿನ ಪ್ರಮುಖ ಚಾರಣ ತಾಣಗಳಲ...
ವಶಿಷ್ಠ ಋಷಿಯ ಮೊಮ್ಮಗನ ದೇವಸ್ಥಾನವಂತೆ ಇದು!
ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಪರಾಶರ ಸರೋವರವು ಒಂದು ಅದ್ಭುತ ಸ್ಥಳವಾಗಿದೆ. ದೌಲಾಧರ್ ಶ್ರೇಣಿಯ ವಿಹಂಗಮ ವಿಸ್ತಾಗಳು ಈ ಮೋಡಿಮಾಡುವ ಸ್ಥಳಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ...
ಹಟ್ಕೋಟಿ ದುರ್ಗಾ ದೇವಾಲಯವನ್ನೊಮ್ಮೆ ಭೇಟಿ ನೀಡಿ
ಹಿಮಾಚಲ ಪ್ರದೇಶದಲ್ಲಿರುವ ಹಟ್ಕೋಟಿ ಮಂದಿರದ ಬಗ್ಗೆ ಕೇಳಿದ್ದೀರಾ? ಈ ದೇವಾಲಯವು ಮಹೀಷಮರ್ದಿನಿಗೆ ಸೇರಿದ್ದು. ಈ ದೇವಿಯ ಮೂರ್ತಿಯನ್ನು 8 ಬೆಲೆಬಾಳುವ ಲೋಹಗಳಿಂದ ಮಾಡಲಾಗಿದೆ. ಇಂದು ನ...
ಭಾಬಾ ಪಾಸ್ ಚಾರಣಕ್ಕೆ ಹೋಗಿದ್ದೀರಾ?
ಪಿನ್ ಭಾಬಾ ಪಾಸ್ ಚಾರಣ, ಚಾರಣಿಗರು ಹಚ್ಚ ಹಸಿರಿನ ಪರ್ವತಗಳು ಮತ್ತು ಬಂಜರು ಭೂಮಿಯನ್ನು ವೀಕ್ಷಿಸುವ ಕೆಲವು ಟ್ರೆಕ್ಗಳಲ್ಲಿ ಒಂದಾಗಿದೆ. ಪಿನ್ ಭಾಬಾ ಪಾಸ್ ದಟ್ಟ ಕಾಡುಗಳ ಮೇಲೆ ಅಡ...
ಹಿಮಾಲಯದಲ್ಲಿರುವ ಖೀರ್ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು
ಹಿಮಾಚಲ ಪ್ರದೇಶದ ಪ್ರಸಿದ್ಧ ಪಾರ್ವತಿ ಕಣಿವೆ ಪರ್ವತದ ಮಧ್ಯದಲ್ಲಿ ಖೀರ್ಗಂಗಾ ನೆಲೆಗೊಂಡಿದೆ. ಹಿಮಾಚಲ ಪ್ರದೇಶದ ಪ್ರವಾಸಿ ಹಾಗೂ ಸಾಹಸಮಯ ತಾಣಗಳಲ್ಲಿ ಇದೂ ಒಂದು. ಜಗತ್ತಿನಾದ್ಯಂ...
ಶಿಮ್ಲಾದಲ್ಲಿ ನೀವು ನೋಡಬೇಕಾದ ಪ್ರಮುಖ ಸ್ಥಳಗಳು ಯಾವ್ಯಾವುವು
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಭಾರತದ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ ಮತ್ತು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದನ್ನು ದೇವತೆ ಶ್ಯಾ...
ಹಿಮಾಚಲ ಪ್ರದೇಶ: ಇಲ್ಲಿಗೆ ಹೋದ್ರೆ ಉಳಿಯೋದು ಎಲ್ಲಿ? ತಿನ್ನೋದು ಎಲ್ಲಿ?
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದ ಉಪನಗರ ಪ್ರದೇಶವಾಗಿದೆ ಮ್ಯಕ್ಯೋದ್ಗಂಜ್. ಇತ್ತೀಚೆಗೆ ದೇಶ, ವಿದೇಶದ ಪ್ರವಾಸಿಗರಿಂದ ಮ್ಯಕ್ಯೋದ್ಗಂಜ್ ಹೆಚ್ಚು ಜನಪ್ರಿಯತೆಯನ್ನ...
ಚಂದ್ರತಾಲ್: ಹುಣ್ಣಿಮೆ ಬೆಳಕಿನಲ್ಲಿ ಚಾರಣಕ್ಕೆ ಹೋಗಿದ್ದೀರಾ?
ಹಿಮಾಚಲ ಪ್ರದೇಶದಲ್ಲಿರುವ ಚಂದ್ರತಾಲದ ಬಗ್ಗೆ ಕೇಳಿದ್ದೀರಾ? ಹಿಮಾಚಲ ಪ್ರದೇಶದ ಸ್ಪಿತಿಯಲ್ಲಿರುವ ಚಂದ್ರತಾಲವು ಹಿಮಾವೃತ ಶಿಖರಗಳು ಮತ್ತು ಸುತ್ತಲಿನ ಹಸಿರುಮನೆಗಳ ನಡುವೆ ಕಂಡು ...
ದಸರಾ ರಜೆಗೆ ಫ್ಯಾಮಿಲಿ ಜೊತೆ ಎಲ್ಲೆಲ್ಲಾ ಸುತ್ತಾಡಬೇಕೆಂದಿದ್ದೀರಿ?
ಇನ್ನೇನು ಶಾಲಾ ಮಕ್ಕಳಿಗೆಲ್ಲಾ ದಸರಾ ರಜೆ ಸಿಗಲಿದೆ. ಕೆಲಸಕ್ಕೆ ಹೋಗುವವರಿಗೂ ಎರಡು ಮೂರು ದಿನ ದಸರಾ ರಜೆ ಸಿಕ್ಕೆ ಸಿಗುತ್ತದೆ. ಈ ದಸರಾ ರಜೆಯಲ್ಲಿ ಫ್ಯಾಮಿಲಿಯನ್ನು ಎಲ್ಲಾದರೂ ಸುತ್...
ಬೆಂಕಿ ಇಲ್ಲದೆಯೇ ರೊಟ್ಟಿ ಬೇಯುತ್ತದೆ ಇಲ್ಲಿ, ಮಣಿಕರಣದ ಮಹಿಮೆ ಅಪಾರ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ನದಿ ಸಮೀಪದಲ್ಲಿ ರುವ ಮಣಿಕರಣವು ಪವಿತ್ರ ತೀರ್ಥ ಸ್ಥಳವಾಗಿದೆ. ಇದು ಹಿಂದೂಗಳು ಹಾಗೂ ಸಿಖರ ಪವಿತ್ರ ಸ್ಥಳವಾಗಿದೆ . ಇಲ್ಲಿನ ಬಿಸಿ ನೀರ...