ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !
ಹಾಸನಾಂಬೆ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರು ವ ದೇವಸ್ಥಾನ ಇದಾಗಿದೆ. ಹಾಸನದ ಗ್ರಾಮ ದೇವತೆಯೂ ಇದಾಗಿದೆ. ಪ್ರತಿವರ್ಷ ವಿಜಯದಶಮಿ ಕಳೆದ ಹನ್ನೊಂದು ದಿನಗಳ ನಂತರ ಆಶ್ಲೇಷ ...
ಸಿ ಎಂ ಕುಮಾರಸ್ವಾಮಿ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?
ಹಾಸನವು ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಈ ಪಟ್ಟಣಕ್ಕೆ ಸ್ಥಳೀಯ ದೇವತೆ ಹಾಸನಾಂಬೆಯ ಹೆಸರಿಡಲಾಗಿದೆ. ಇದು ಕರ್ನಾಟಕದ ವಾಸ್ತುಶಿಲ್ಪದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿ...
ಹಾಸನದಲ್ಲಿದೆ ಪ್ರತೀ ವರ್ಷ ಮುಳುಗಿ ಏಳುವ ಚರ್ಚ್
ಮಳೆಗಾಲದಲ್ಲಿ ಮುಳುಗಿ ಬೇಸಿಗೆಯಲ್ಲಿ ನೈಜ ಸ್ಥಿತಿಗೆ ಬರುವ ಚರ್ಚ್ ಬಗ್ಗೆ ಕೇಳಿದ್ದೀರಾ? ಇಂತಹ ಒಂದು ಚರ್ಚ್ ಕರ್ನಾಟಕದಲ್ಲಿದೆ. ಅದೂ ಕೂಡಾ ಹಾಸನದಲ್ಲಿ. ಮಳೆಗಾಲದಲ್ಲಿ ಚರ್ಚ್ ಮುಳು...
ಅರಸಿ ಹೋಗಬೇಕಾದ ಹಾಸನದ ವಿಶೇಷ ತಾಣಗಳು
ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ...
ಬೆಂಗಳೂರಿಗೆ ಹತ್ತಿರ... ಗೊಮ್ಮಟನ ವಿಧ್ಯಗಿರಿ...
ಎಲ್ಲಾದರೂ ದೂರದ ಪ್ರವಾಸ ಹೋಗಬೇಕು, ಸ್ವಲ್ಪ ಆಯಾಸವಾದರೂ ತೊಂದರೆಯಿಲ್ಲ, ಸಾಹಸ ಮಾಡಿದಂತಾಗಬೇಕು ಎಂಬ ಹುಮ್ಮಸ್ಸಿನ ಮನಸ್ಸಿಗೆ ವಿಧ್ಯಗಿರಿ ಬೆಟ್ಟ ಸೂಕ್ತ ಸ್ಥಳ. ಹಾಸನ ಜಿಲ್ಲೆಯ ಐತಿ...
ನಕ್ಷತ್ರಾಕಾರದ ಅಪರೂಪದ ಕೋಟೆ!
ಈ ಕೋಟೆ ನಿರ್ಮಾಣವಾದ ಸಂದರ್ಭದಲ್ಲಿ ಈ ರೀತಿಯ ವಾಸ್ತುಅಶಿಲಿ ಹೊಂದಿರುವ ಕೋಟೆ ಎಲ್ಲೆಲ್ಲೂ ಇರಲಿಲ್ಲ. ಇದು ಭಾರತದಲ್ಲೆ ವಿಶಿಷ್ಟವಾಗಿ ವಿನ್ಯಾಸ ಪಡಿಸಲಾದ ಕೋಟೆಯಾಗಿ ಗಮನ ಸೆಳೆದಿತ್...
ಯೋಗ್ಯ ಆಕರ್ಷಣೆಗಳ ಅರಸೀಕೆರೆ ಹಾಗೂ ಸುತ್ತಮುತ್ತಲು
ಶ್ರೀಮಂತ ಇತಿಹಾಸವನ್ನು ಹೊಂದಿರುವ ಕರ್ನಾಟಕ ರಾಜ್ಯವು ಸಾಕಷ್ಟು ವಿವಿಧ ರಾಜಮನೆತನದವರ ಆಡಳಿತ ಕಂಡಿದೆ. ಚಾಲುಕ್ಯರಿರಬಹುದು, ಹೊಯ್ಸಳರಿರಬಹುದು ಇಲ್ಲವೆ ಚೋಳರಿರಬಹುದು ಹೀಗೆ ಹಲವ...
ಹಾಸನದ ಹಸನಾದ ಆಕರ್ಷಣೆಗಳು
ಕರ್ನಾಟಕದ ಮೂವತ್ತು ಜಿಲ್ಲೆಗಳ ಪೈಕಿ ಒಂದಾಗಿರುವ ಹಾಸನ ಜಿಲ್ಲೆಯು ಪ್ರವಾಸೋದ್ಯಮದ ದೃಷ್ಟಿಯಿಂದ ತನ್ನದೆ ಆದ ಕೊಡುಗೆ ನೀಡಿದೆ. ಇಲ್ಲಿ ಕಂಡುಬರುವ ಅದ್ಭುತ ಪ್ರವಾಸಿ ಆಕರ್ಷಣೆಗಳು ಕ...
ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ
ಶ್ರವಣಬೆಳಗೊಳವು ಹಾಸನ ಜಿಲ್ಲೆಯಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಮುಖವಾಗಿರುವ ಪ್ರವಾಸಿ ತಾಣ. ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ 58'8" ಅಡಿಗಳಷ್ಟು ಎತ್ತರದ ಬಾಹುಬಲ...
ಸಕಲೇಶಪುರದ ಸುತ್ತ ಒಂದು ಟ್ರೆಕ್
ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣವಾಗಿದ್ದು ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತದೆ. ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಬರುವ ಈ ಪಟ್ಟಣವು ಪ್ರವಾ...
ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಾಲಯಗಳು
ತುಂಗಾ ನದಿ ತಟದಲ್ಲಿ ನೆಲೆಸಿರುವ ಶಿವಮೊಗ್ಗವನ್ನು "ಮಲೆನಾಡಿನ ಹೆಬ್ಬಾಗಿಲು" ಎಂದೆ ಸಂಭೋದಿಸಲಾಗುತ್ತದೆ. ಅದರಂತೆ ಹಾಸನ ಜಿಲ್ಲೆಯನ್ನು ಹೊಯ್ಸಳ ವಾಸ್ತುಕಲೆಯ ಹೆಗ್ಗುರುತು ಎಂದು ಕ...
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ
ಜನಪ್ರಿಯವಾಗಿ 'ಬಡವರ ಊಟಿ' ಎಂದು ಕರೆಯಲ್ಪಡುವ ಕರ್ನಾಟಕ ರಾಜ್ಯದ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 183 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಇತ್ತೀಚಿನ ಕೆಲಸಮಯದಿಂದ ಈ ನಗರವು ತ...