ಭಾರತದಲ್ಲಿಯ ಅತ್ಯಂತ ಅಪರೂಪ ಹಾಗೂ ಅದ್ಬುತವಾದ 5 'ಫಾರ್ಮ್ ಸ್ಟೇ' ಗಳು
ಜೀವಮಾನದ ಅದ್ಬುತ ಅನುಭವಕ್ಕಾಗಿ ಭಾರತದ ಈ "ಫಾರ್ಮ್ ಸ್ಟೇ" ಗಳಿಗೆ ಭೇಟಿ ನೀಡಿ! ಪ್ರತಿಯೊಬ್ಬರ ಜೀವನದಲ್ಲಿಯೂ ಕೆಲವು ಅನುಭವಗಳು ನಮಗೆ ತುಂಬಾ ಅಗತ್ಯವೆನಿಸುವಂತಾಗಿರುತ್ತದೆ ಅಲ್ಲದ...
ಸಿರ್ಸಾದ ಪ್ರಮುಖ ತಾಣಗಳಿವು
ಸಿರ್ಸಾ ಜಿಲ್ಲೆಗೆ ಈ ಹೆಸರು ಬಂದಿದ್ದು ಸಿರ್ಸಾ ಮುಖ್ಯ ಕೇಂದ್ರವಾಗಿರುವುದರಿಂದ ಈ ಜಿಲ್ಲೆಯನ್ನು ಉತ್ತರ ಭಾರತದ ಅತ್ಯಂತ ಪುರಾತನ ಜಿಲ್ಲೆ ಎನ್ನಲಾಗುತ್ತದೆ. ಸಿರ್ಸಾವನ್ನು ಮಹಾಭಾ...
ಪಾಂಡವರು ಸ್ಥಾಪಿಸಿದ ಸ್ವರ್ಣಪ್ರಸ್ಥ ಇದು
ಹರಿಯಾಣದ ಸೋನಿಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನಿಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ...
ಜಿಂದ್ನ ಈ ಅದ್ಭುತ ತಾಣಗಳನ್ನು ನೋಡಿದ್ದೀರಾ?
ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜಯಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜಯಂತಪುರದಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣ...
ರಜೀಯಾ ಸುಲ್ತಾನ ಹೆಸರು ಕೇಳಿದ್ದೀರಾ? ಆಕೆಗೂ ಕೈತಾಲ್ಗೂ ಸಂಬಂಧವೇನು?
ಹರಿಯಾಣದಲ್ಲಿರುವ ಕೈತಾಲ್ ಉತ್ತರ ಭಾರತದ ಒಂದು ಪ್ರಾಚೀನ ನಗರಗಳಲ್ಲೊಂದಾಗಿದೆ. ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಪ್ರಸಿದ್ಧವಾಗಿದೆ. ಈ ಸ್ಥಳವು ಹನುಮಂತನಿಗೂ ...
ಭೀಮನಿಂದಲೂ ಎತ್ತಲಾಗಲಿಲ್ಲವಂತೆ ಈ ಮೂರ್ತಿ ...
ವರ್ತಮಾನನದ ತುಲನೆಯಲ್ಲಿ ಭಾರತದ ಇತಿಹಾಸ ಬಹಳ ಆಸಕ್ತಿದಾಯಕವಾಗಿರುತ್ತದೆ. ಆಗಿನ ಕಾಲದಲ್ಲಿ ನಡೆದಿರುವ ಕೆಲವು ಘಟನೆಗಳು ಕೆಲವರಿಗೆ ಸುಳ್ಳೆಂದೆನಿಸಬಹುದು. ಆದರೆ ಈ ಬಗ್ಗೆ ಯೋಚಿಸು...
ಪಂಚಕುಲಾದ ಮಾನಸಾದೇವಿ ಸನ್ನಿಧಿ!
ಮಾನಸಾದೇವಿ, ಹಿಂದುಗಳು ನಂಬುವಂತೆ ಶಕ್ತಿ ದೇವಿಯ ಒಂದು ಅವತಾರವೆ ಎನ್ನಲಾಗಿದೆ. ಆದರೆ ಈ ದೇವಿಯ ಕಥೆ ತುಸು ವಿಚಿತ್ರವಾಗಿದೆ. ಹೆಚ್ಚಾಗಿ ಉತ್ತರ ಭಾರತದಲ್ಲೆ ಆರಾಧಿಸಲ್ಪಡುವ ಈ ದೇವಿಯ...
ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!
ಇಂದು ಹಿಂದು ಸಂಸ್ಕೃತಿಯಲ್ಲಿ ಪರಮ ಪವಿತ್ರ ಸ್ಥಾನ ಪಡೆದಿದೆ ಭಗವದ್ಗೀತೆ. ಪರಮಾತ್ಮನ ಅಂಶವಾದ ಆತ್ಮವು ಮಾನವ ಶರೀರ ಪಡೆದು ಭೂಮಿಯ ಮೇಲೆ ಬಂದ ಕ್ಷಣದಿಂದಲೆ ಅದರ ಜೀವನ ಚಕ್ರ ಪ್ರಾರಂಭವ...
ಸನಾತನ ಧರ್ಮಕ್ಕೆ ಸಾಕ್ಷಿಯಾಗಿರುವ ವಿಶಿಷ್ಟ ಬೆಟ್ಟ
ಇಂದಿನ ಕಾಲಮಾನದಲ್ಲಿ ಕರೆಯಲಾಗುವ ಹಿಂದು ಧರ್ಮವು ಮುಲತಃ ಒಂದು ಸನಾತನ ಧರ್ಮವಾಗಿದ್ದು ವೇದ, ಉಪನಿಷತ್ತುಗಳನ್ನೊಳಗೊಂಡಿರುವ, ಧರ್ಮ ಮಾರ್ಗ, ನೀತಿಗಳನ್ನು ಭೋದಿಸುವಂತಹ ಭಗವದ್ಗೀತೆ,...