ಹಂಪಿಯಲ್ಲಿರುವ ಮಾತುಂಗ ಬೆಟ್ಟವನ್ನು ಹತ್ತಿದ್ದೀರಾ?
ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದ್ದುಇಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ. ಪ್ರತಿಯೊಂದು ಸ್ಥಳವು ಪೌರಾಣಿಕ ಹಾಗೂ ಐತಿಹಾಸಿ ಕಥೆಯನ್ನು ಹೊಂದಿದೆ. ಇಂದು ನಾವು ಹಂಪಿಯಲ...
ಹಂಪಿಯ ಸೂಳೆ ಬಜಾರ್ನಲ್ಲಿ ಸುತ್ತಾಡಿದ್ದೀರಾ?
ಹಂಪಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಪ್ರೇಕ್ಷಣೀಯ ತಾಣ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.ಇತ್ತೀಚೆಗಷ್ಟೇ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿರುವ 2019ರಲ್ಲಿ ಭ...
ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?
ರಾಮಾಯಣ ಸರ್ಕ್ಯೂಟ್ ಸ್ವದೇಶ್ ದರ್ಶನ್ ಯೋಜನೆಗೆ ಒಳಪಟ್ಟಿದೆ. ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರವಾಸೋದ್ಯಮ ಸಚಿವಾಲಯ 13 ಯೋಜನೆಗಳನ್ನು ಈ ಯೋಜ...
ನವಂಬರ್ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್
ನವೆಂಬರ್ ತಿಂಗಳಲ್ಲಿ ಆರಾಮದಾಯಕ ಹವಾಮಾನವಿರುವುದರಿಂದ, ಜಗತ್ತಿನ ಯಾವುದೇ ಭಾಗದಿಂದ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಲು ಸೂಕ್ತವಾದ ಸಮಯವಾಗಿದೆ. ಸಾಕಷ್ಟು ಸ್ಥಳಗಳು ನವೆಂಬರ...
ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?
ಬಡವಿಲಿಂಗ ದೇವಸ್ಥಾನವು ಶಿವನಿಗೆ ಅರ್ಪಿತವಾದ ಹಂಪಿಯಲ್ಲಿರುವ ಅದ್ಭುತ ದೇವಸ್ಥಾನ. ಹಿಂದೂ ದೇವತೆ ಶಿವನನ್ನು ಈ ದೇವಸ್ಥಾನದ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಲಕ್ಷ್ಮೀ ನರಸಿಂಹ ...
ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ
ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಜೊತೆಗೆ ಎಂದಿಗೂ ಅಳಿಸಲ್ಪಡದ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಈಗ ಅವಶೇಷಗಳಾಗಿ ಕಾಣಬಹುದಾಗಿದೆ. ಇ...
ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?
ಅನೆಗುಂಡಿ ಪುರಾತನ ಕಾಲದಲ್ಲಿ ಇತಿಹಾಸಪೂರ್ವ ಮನುಷ್ಯನ ವರ್ಣಚಿತ್ರಗಳಿಂದ ಕೂಡಿರುವ ಗುಹೆಯಾಗಿದೆ. ಇದನ್ನು ರಾಮಾಯಣದ ಕಿಷ್ಕಿಂದ ಎನ್ನಲಾಗಿದೆ. ಪಂಪಾ ಸರೋವರ್ ಇಲ್ಲಿ ಹರಿಯುತ್ತದೆ ...
ಹಂಪಿಯಲ್ಲಿ ಭೂಗರ್ಭದಲ್ಲಿರುವ ಶಿವ ದೇವಾಲಯ ನೋಡಿದ್ದೀರಾ?
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಒಂದು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಪ್ರಸನ್ನ ವಿರುಪಾಕ್ಷ ದೇವಾಲಯವು ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯಲ್ಲಿನ ಹಳೇಯ ದೇವಾಲ...
ಹಂಪಿಗೆ ಹೋಗಿ ಇದನ್ನೆಲ್ಲಾ ಮಾಡಿಲ್ಲಾಂದ್ರೆ ಹೇಗೆ?
ಹಂಪಿಯು ಪ್ರಾಯಶಃ ಭಾರತದ ಅತೀ ಕಡಿಮೆ ಅನ್ವೇಷಿತ ಮತ್ತು ಹೆಚ್ಚಾಗಿ ಗುರುತಿಸದ ದಕ್ಷಿಣ ಭಾರತದ ಸ್ಥಳಗಳಲ್ಲಿ ಒಂದಾಗಿದೆ. ಆದರೂ ಕೆಲವರು ಸಾಹಸಕ್ಕಾಗಿ ಕೇರಳ ಅಥವಾ ಗೋವಾಕ್ಕಾಗಿ ಹೋಗು...
ಸೂರ್ಯನ ಈ ಪರಿ ನೋಡಿರಿ...
ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಭೂಮಿ ನಾಚಿ ಕೆಂಪಾದ ಹಾಗೆ ಕಾಣುತ್ತದೆ. ಆಕಾಶದಗಲಕ್ಕೂ, ಭೂಮಿಯ ಸುತ್ತಲೂ ಕವಿಯುವ ಆ ಸ್ವರ್ಣ ಬಣ್ಣದ ಛಾಯೆ ಎಲ್ಲರ ಮನಸ್ಸನ್ನು ಸೂರೆಗೊಳ...
ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...
ಒಂದು ಕಾಲದಲ್ಲಿ ಕಲೆ, ಸಾಹಿತ್ಯ, ಶಿಕ್ಷಣ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದ ನಾಡೆಂದರೆ ಹಂಪಿ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಈ ತಾಣ ಶಿಲ್ಪಕಲೆಗೆ ಪ್ರಸ...
ನೀನೊಬ್ಬಳೇ ಹೋಗಬಹುದು...
ಕೆಲವೊಮ್ಮೆ ದುಃಖದಲ್ಲಿದ್ದಾಗ ಅಥವಾ ತುಂಬಾ ಖುಷಿಯಲ್ಲಿದ್ದಾಗ ಒಬ್ಬಂಟಿಯಾಗಿರಬೇಕು ಎಂದನಿಸುತ್ತದೆ. ಎಲ್ಲಾದರೂ ದೂರ ಪ್ರವಾಸ ಕೈಗೊಳ್ಳಬೇಕು ಎನ್ನುವ ಭಾವನೆ ಕಾಡುವುದೂ ಉಂಟು. ಆದ...