6 Tech Cities In Karnataka : ರಾಜ್ಯದ 6 ನಗರಗಳನ್ನು ಹೈಟೆಕ್ ಸಿಟಿಗಳಾಗಿ ನಿರ್ಮಾಣ : ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಹೊಸದಾಗಿ 6 ನಗರಗಳನ್ನು ಹೈಟೆಕ್ ಸಿಟಿಗಳಾಗಿ ನಿರ್ಮಿಸುವುದಾಗಿ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ ನಗರದ ಅರಮನೆ ಮೈದ...
ಛಾಯಾಗ್ರಾಹಕನ ಲೆನ್ಸಿನಲ್ಲಿ ಕಂಡ ಮೈಸೂರು!
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರೀಯವಾಗುತ್ತಿದೆ ಛಾಯಾಗ್ರಾಹಕನ ವೃತ್ತಿ. ಆಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿರುವಂತೆ ಹೊಸ ಹೊಸ ಮಾದರಿಯ ಕ್ಯಾಮೆರಾಗಳು ಇಂದು ಲಭ್ಯವಿದ್...
ಭಾರತದ ಪಟಾಕಿಗಳ ರಾಜಧಾನಿ ಶಿವಕಾಶಿ!
ನಿಮಗೆ ಗೊತ್ತೆ, ಭಾರತದಲ್ಲಿ ಉತ್ಪಾದಿಸಲಾಗುವ ಪಟಾಕಿ ಹಾಗೂ ಬೆಂಕಿಕಡ್ಡಿಗಳ ಒಟ್ಟು ಪ್ರಮಾಣದಲ್ಲಿ 70% ರಷ್ಟು ತಯಾರಾಗುವುದೆ ಶಿವಕಾಶಿ ಪಟ್ಟಣದಲ್ಲಿ. ಹಾಗಾಗಿ ಶಿವಕಾಶಿಯನ್ನು ಪಟಾಕಿ...
ಇವೆ ಭಾರತದ 25 ಶ್ರೀಮಂತ ನಗರಗಳು!
ಇಂದು ಪ್ರಪಂಚದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಭಾರತವು ಉನ್ನತ ಸ್ಥಾನದಲ್ಲಿರುವ ದೇಶಗಳಲ್ಲಿ ಪರಿಗಣಿಸಲ್ಪಡುತ್ತದೆ. ಭಾರತದಲ್ಲಿರುವ ಪ್ರತಿಯೊಂದು ನಗರಗಳು ಹ...
ಕರ್ನಾಟಕದ ಪ್ರಮುಖ ನಗರಗಳ ಮುಖ್ಯ ದೇಗುಲಗಳು
ಕರ್ನಾಟಕ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿರುವ ದಕ್ಷಿಣ ಭಾರತದ ರಾಜ್ಯವಾಗಿದೆ. ನಾಡಿನಾದ್ಯಂತ ಹಲವಾರು ಪುಣ್ಯ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳು ನೆಲೆಸಿರುವುದನ್ನು ಕಾಣಬಹುದ...
ವಾಸ್ಕೊ ಡ ಗಾಮಾ ಕಾಲೂರಿದ್ದ ಕೋಳಿಕೋಡ್
ಹಿಂದೆ ಕೋಲಂಬಸ್ ಎಂಬಾತ ಅನ್ವೇಷಕನು ಭಾರತಕ್ಕೆ ಮೊದಲ ಬಾರಿಗೆ ಸಮುದ್ರ ಮಾರ್ಗ ಕಂಡುಹಿಡಿದ ಕೀರ್ತಿಗೆ ಪಾತ್ರನಾಗಬೇಕೆಂದು ಬಯಸಿ, ಶ್ರಮ ವಹಿಸಿ, ನೌಕೆ ನಡೆಸಿ ಕಡೆಗೆ ಅಮೇರಿಕ ತಲುಪಿದ ...
ಭಾರತದ ಮೊದಲ 25 ಸ್ವಚ್ಛ ನಗರಗಳು
ಭಾರತ ಸರ್ಕಾರದ ನಗರಾಭಿವೃದ್ದಿ ಸಚಿವಾಲಯವು ಪ್ರಕಟಿಸಿದ ಪಟ್ಟಿಯಲ್ಲಿ ಮೊದಲ 25 ಸ್ವಚ್ಛ ನಗರಗಳು ಯಾವುವೆಂಬುದರ ಕುರಿತು ಈ ಲೇಖನ ತೀಲಿಸುತ್ತದೆ. ಹಿಂದಿನ ಲೇಖನಗಳಲ್ಲಿ ಕಲುಶಿತಗೊಳ್...
ಪ್ರಸಿದ್ಧ ಪ್ರವಾಸಿ ಸ್ಥಳಗಳಾದರೂ ಕೊಳಚೆಗೆ ಹೆಸರುವಾಸಿ
ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿ ಸ್ಥಳಗಳಿವೆ ಹಾಗೂ ಅವುಗಳ ಕುರಿತು ಸಾಕಷ್ಟು ಕೇಳಿರುವ ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆಯಿಂ...
"ಅಮೇಜ್" ಮಾಡುವ "ವಿಂಟೇಜ್" ಬೆಂಗಳೂರು
ಯಾರಿಗಾದರೂ ಸರಿ ಬೆಂಗಳೂರಿನ ಹೆಸರು ಕೇಳುತ್ತಲೆ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಕೆಲಸದ ಅವಕಾಶಗಳಿಗಿರಲಿ, ರಜೆಯ ಮಜೆಗಿರಲಿ, ಪ್ರವಾಸದಾನಂದವಿರಲಿ, ಜಗಮಗಿಸುವ ಮಾಯಾ ಲೋಕವಿರಲ...
ಧೋನಿ ತವರಿನಲ್ಲೊಂದು ಪ್ರವಾಸ ಮಾಡಿ
ಯಾವ ರೀತಿಯ ಒತ್ತಡವಿದ್ದರೂ ಸರಿ ಸಂಯಮ ಕಳೆದುಕೊಳ್ಳದೆ, ತಾಳ್ಮೆಗೆ ಹೆಸರುವಾಸಿಯಾದ, ಕ್ರಿಕೆಟ್ ಪಂದ್ಯದಲ್ಲಿ ತನ್ನದೆ ಆದ ವಿಭಿನ್ನ ಶೈಲಿಯ "ಹೆಲಿಕಾಪ್ಟರ್ ಶಾಟ್" ನ ನಿರ್ಮಾತೃವಾದ ಭಾ...
ಹತ್ತು ಮಹಾನಗರಗಳ ಆಯ್ದ ಪ್ರವಾಸಿ ಚಿತ್ರಗಳು
80 ಹಾಗೂ 90 ರ ದಶಕದಲ್ಲಿ ದೆಹಲಿ, ಕೊಲ್ಕತ್ತಾ, ಚೆನ್ನೈ ಹಾಗೂ ಮುಂಬೈ ನಗರಗಳು ದೇಶದ ನಾಲ್ಕು ಮಹಾ ನಗರಗಳು ಎಂಬ ಖ್ಯಾತಿಗೆ ಪಾತ್ರವಾಗಿದ್ದವು. 2000 ರ ಸಮಯದ ನಂತರ ದೇಶದೆಲ್ಲೆಡೆ ಮಾಹಿತಿ ತಂತ...
ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು
ದಿನ ಬೆಳಗಾಗುತ್ತಿದ್ದಂತೆ ಸಾಕು ಕಣ್ಣುಗಳಲ್ಲಿ ಹಿಂದಿನ ರಾತ್ರಿಯಲ್ಲಿ ಬಂದು ನೆಲೆ ನಿಂತಿದ್ದ ನಿದ್ರಾ ದೇವಿಯು ಸಾಕಪ್ಪಾ ಸಾಕು ನಿನ್ನ ಸಹವಾಸ ಅಂತ ಹೊರಟೇ ಬಿಡುತ್ತಾಳೆ. ದಿನ ಪೂರ್...