Search
  • Follow NativePlanet
Share

Andhra Pradesh

ಶಿವನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಸಮರ್ಲಕೋಟ ದೇವಸ್ಥಾನ ನೋಡಿದ್ದಿರಾ?

ಶಿವನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಸಮರ್ಲಕೋಟ ದೇವಸ್ಥಾನ ನೋಡಿದ್ದಿರಾ?

ಕುಮಾರರಾಮ ಸಮರ್ಲಕೋಟ ಕುಮಾರ ಭೀಮೇಶ್ವರ ಸ್ವಾಮಿ ದೇವಸ್ಥಾನವು ಶಿವನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಸಮರ್ಲಕೋಟದಲ್ಲಿದೆ. ಇತರ ನಾಲ್ಕ...
ಖಮ್ಮಂನಲ್ಲಿರುವ ಕುಸುಮಾಂಚಿ ದೇವಾಲಯದ ವಿಶೇಷತೆ ತಿಳಿಯಿರಿ

ಖಮ್ಮಂನಲ್ಲಿರುವ ಕುಸುಮಾಂಚಿ ದೇವಾಲಯದ ವಿಶೇಷತೆ ತಿಳಿಯಿರಿ

ಕುಸುಮಾಂಚಿಯು ಪ್ರಾಚೀನ ದೇವಾಲಯವಾಗಿದೆ. ಕುಸುಮಾಂಚಿಯನ್ನು ಕಾಕತೀಯ ಕಾಲದಲ್ಲಿ ಕುಪ್ರಮಣಿ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯದಲ್ಲಿರುವ ಶಿವಲಿಂಗವು ಆಂಧ್ರಪ್ರದೇಶದಲ್ಲಿರು...
ರೆವುಪೋಲಾವರಾಂ ಬೀಚ್ ಪಿಕ್ನಿಕ್ ಸ್ಪಾಟ್ ಮಾತ್ರವಲ್ಲ, ಶೂಟಿಂಗ್ ಸ್ಪಾಟ್ ಕೂಡಾ...

ರೆವುಪೋಲಾವರಾಂ ಬೀಚ್ ಪಿಕ್ನಿಕ್ ಸ್ಪಾಟ್ ಮಾತ್ರವಲ್ಲ, ಶೂಟಿಂಗ್ ಸ್ಪಾಟ್ ಕೂಡಾ...

ಆಂಧ್ರಪ್ರದೇಶದಲ್ಲಿರುವವರು ಈ ಬೀಚ್‌ನ್ನು ನೋಡಿರಬಹುದು, ಅಲ್ಲಿ ಕಾಲಕಳೆದಿರಬಹುದು. ಆದರೆ ಆಂಧ್ರಕ್ಕೆ ಹೋಗಿಲ್ಲದವರೂ ಈ ತಾಣವನ್ನು ನೋಡಿರುತ್ತೀರಿ, ಎಲ್ಲಿ ಅಂತಾ ಯೋಚಿಸುತ್ತಿದ...
ತಿರುಪತಿ ಬಳಿ ಇರುವ ನಾಗಾಲಾಪುರಂಗೆ 2 ದಿನ ಟ್ರೆಕ್ಕಿಂಗ್ ಕೈಗೊಳ್ಳಿ

ತಿರುಪತಿ ಬಳಿ ಇರುವ ನಾಗಾಲಾಪುರಂಗೆ 2 ದಿನ ಟ್ರೆಕ್ಕಿಂಗ್ ಕೈಗೊಳ್ಳಿ

ಚೆನ್ನೈ ಮತ್ತು ಸುತ್ತಮುತ್ತಲಿನ ಅತ್ಯಂತ ಜನಪ್ರಿಯ ಚಾರಣಗಳಲ್ಲಿ ನಾಗಾಲಾಪುರಂ ಟ್ರೆಕ್ ಕೂಡ ಒಂದು. ಚೆನ್ನೈನಿಂದ ಗಮ್ಯಸ್ಥಾನವನ್ನು ತಲುಪಲು ಸರಿಸುಮಾರು 3 ಗಂಟೆಗಳು ತೆಗೆದುಕೊಳ್ಳ...
ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಂತರ ಇಲ್ಲಿನ ಪದ್ಮಾವತಿ ದರ್ಶನ ಮಾಡ್ಲೇಬೇಕು

ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಂತರ ಇಲ್ಲಿನ ಪದ್ಮಾವತಿ ದರ್ಶನ ಮಾಡ್ಲೇಬೇಕು

ತಿರುಚುನೂರ್ ಹಿಂದೂಗಳ ಪ್ರಸಿದ್ಧ ಯಾತ್ರಾ ಕೇಂದ್ರವಾದ ತಿರುಪತಿ ಸಮೀಪವಿರುವ ಒಂದು ಸಣ್ಣ ಪಟ್ಟಣ. ಈ ಸಣ್ಣ ಪಟ್ಟಣದಲ್ಲಿ ಪದ್ಮಾವತಿಗೆ ಅರ್ಪಿತವಾದ ಸುಂದರವಾದ ದೇವಾಲಯವಿದೆ. ಪದ್ಮಾವ...
ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ

ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ

ಬಗ್ಗಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಅಥವಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಶಿವನ ದೇವಾಲಯವಾಗಿದ್ದು, ವಾಸ್ತುಶಿಲ್ಪ ಮತ್ತು ಪವಿತ್ರತೆಗೆ ಹೆಸರುವಾಸಿಯಾಗಿದೆ. ಈ ದೇವಸ...
ಶಿವನು ಕೈಲಾಸದಿಂದ ಬಂದಿಳಿದ ಕೈಲಾಸ ಕೋನಾ ಜಲಪಾತವನ್ನು ಕಂಡಿದ್ದೀರಾ?

ಶಿವನು ಕೈಲಾಸದಿಂದ ಬಂದಿಳಿದ ಕೈಲಾಸ ಕೋನಾ ಜಲಪಾತವನ್ನು ಕಂಡಿದ್ದೀರಾ?

ಕೈಲಾಸ ಕೋನಾ ಜಲಪಾತವು ಆಂಧ್ರಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿರುವ ಒಂದು ಅದ್ಭುತ ಜಲಪಾತವಾಗಿದೆ. ಈ ಜಲಪಾತಕ್ಕೆ ಕೈಲಾಸ ಕೋನಾ ಎನ್ನುವ ಹೆಸರು ಬಂದಿರುವುರ ಹಿಂದೆ ಒಂದು ಕಥೆ...
ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ಆಂಧ್ರ ಪ್ರದೇಶದಲ್ಲಿರುವ ವಿಜಯವಾಡವು ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ, ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ದೃಷ್ಠಿಯಿಂದ ಬಹಳ ಮಹತ್ವಪೂರ್ಣವಾಗಿದೆ. ಅಷ್ಟೇ ಅಲ್ಲದೆ ರಾಜ್ಯದ ಪ್...
ವಿಶಾಖಪಟ್ಟಣಂನಿಂದ ಕೆಲವೇ ದೂರದಲ್ಲಿರುವ ಚಿಂತಪಲ್ಲಿಗೆ ಭೇಟಿ ನೀಡಿ

ವಿಶಾಖಪಟ್ಟಣಂನಿಂದ ಕೆಲವೇ ದೂರದಲ್ಲಿರುವ ಚಿಂತಪಲ್ಲಿಗೆ ಭೇಟಿ ನೀಡಿ

ವಾರಾಂತ್ಯದಲ್ಲಿ ಭೇಟಿ ಕೊಡ ಬಯಸುವ ಪ್ರಯಾಣಿಕರಿಗೆ ವಿಶಾಖಪಟ್ಟಣಂ ನ ಸುತ್ತಮುತ್ತ ಅಸಂಖ್ಯಾತ ಆಕರ್ಷಣೀಯ ತಾಣಗಳಿವೆ. ಇದು ಐತಿಹಾಸಿಕ ಸ್ಥಳಗಳಿಂದ ಹಿಡಿದು ನೈಸರ್ಗಿಕ ಸ್ಥಳಗಳವರೆಗ...
ಶ್ರಾವಣಮಾಸದಲ್ಲಿ ನಂದಿ ಇಲ್ಲದ ಶಿವಾಲಯ, ಜಡೆ ಇರುವ ಶಿವಲಿಂಗವನ್ನು ದರ್ಶನ ಮಾಡಿದರೆ...

ಶ್ರಾವಣಮಾಸದಲ್ಲಿ ನಂದಿ ಇಲ್ಲದ ಶಿವಾಲಯ, ಜಡೆ ಇರುವ ಶಿವಲಿಂಗವನ್ನು ದರ್ಶನ ಮಾಡಿದರೆ...

ಶ್ರಾವಣಮಾಸದಲ್ಲಿ ಹಿಂದುಗಳಿಗೆ ಪರಮ ಪವಿತ್ರವಾದ ತಿಂಗಳು ಎಂದೇ ಹೇಳಬಹುದು. ಮುಖ್ಯವಾಗಿ ಈ ಶ್ರಾವಣ ಮಾಸದಲ್ಲಿ ಶೈವರು ನಿಷ್ಟೆ-ಭಕ್ತಿಯಿಂದ ಇರುತ್ತಾರೆ. ಅದ್ದರಿಂದಲೇ  ಶಿವಾಲಯಗಳ...
ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

ಆಧ್ಯಾತ್ಮಿಕ ಹಾಗೂ ಮಾನಸಿಕ ಶಾಂತಿಗೆ ಧಾರ್ಮಿಕ ಯಾತ್ರೆ ಮಾಡೋದು ಬಹಳ ಮುಖ್ಯ. ನಮ್ಮ ದೇಶದಲ್ಲಿರುವ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಪುಟ್ಟಪರ್ತಿಯೂ ಒಂದು. ಪುಟ್ಟಪರ್ತಿ ಸಾಯಿಬ...
ಶ್ರೀಕಾಳಹಸ್ತಿಯಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳಿವು

ಶ್ರೀಕಾಳಹಸ್ತಿಯಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳಿವು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯರುವ ಶ್ರೀಕಾಳಹಸ್ತಿಯು ಒಂದು ತೀರ್ಥಯಾತ್ರಾ ಪಟ್ಟಣವಾಗಿದೆ. ದಕ್ಷಿಣ ಭಾರತದ ಅತೀ ಹೆಚ್ಚು ಭೇಟಿಕೊಡುವ ಶಿವ ದೇವಸ್ಥಾನಗಳಲ್ಲಿ ಒಂದಾದ ಶ್ರೀಕಾಳ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+