Search
  • Follow NativePlanet
Share

ತುಮಕೂರು

ಪರ ಊರನ್ನೂ ಬಿಟ್ಟಾಕಿ, ನಮ್ಮ ಊರಲ್ಲೇ ಇರುವ ಈ ಅದ್ಭುತ ದೇವಾಲಯಗಳನ್ನು ನೋಡಿದ್ದೀರಾ?

ಪರ ಊರನ್ನೂ ಬಿಟ್ಟಾಕಿ, ನಮ್ಮ ಊರಲ್ಲೇ ಇರುವ ಈ ಅದ್ಭುತ ದೇವಾಲಯಗಳನ್ನು ನೋಡಿದ್ದೀರಾ?

ದೇವಾಲಯದ ಆವರಣದಲ್ಲಿ ಕುಳಿತರೇ ಸಾಕು ಅಲ್ಲಿನ ಪ್ರಶಾಂತವಾದ ವಾತಾವರಣ ನಿಮ್ಮನ್ನು ಮಂತ್ರಮುಗ್ಧವನ್ನಾಗಿಸುತ್ತದೆ. ಜೊತೆಗೆ ನಿಮ್ಮ ಮನಸ್ಸನ್ನೂ ಶಾಂತವಾಗಿಸುತ್ತದೆ. ಹಾಗಾಗಿ ನೀವು...
ತುಮಕೂರಿನಲ್ಲಿರುವ ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ನೀಡಿ

ತುಮಕೂರಿನಲ್ಲಿರುವ ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ನೀಡಿ

ತುಮಕೂರು ಬೆಂಗಳೂರಿಗೆ ಸಮೀಪದಲ್ಲಿರುವ ಸ್ಥಳವಾಗಿದ್ದು, ಹಲವಾರು ಮಂದಿ ಈ ಸ್ಥಳದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಬೆಂಗಳೂರಿನಿಂದ ತುಮಕೂರಿಗೆ ಸುಮಾರು 70 ಕಿ.ಮ...
ಬೆ೦ಗಳೂರಿನಿ೦ದ ಮಧುಗಿರಿ ಎ೦ಬ ವಾರಾ೦ತ್ಯದ ಚೇತೋಹಾರಿ ತಾಣಕ್ಕೊ೦ದು ಪ್ರವಾಸ

ಬೆ೦ಗಳೂರಿನಿ೦ದ ಮಧುಗಿರಿ ಎ೦ಬ ವಾರಾ೦ತ್ಯದ ಚೇತೋಹಾರಿ ತಾಣಕ್ಕೊ೦ದು ಪ್ರವಾಸ

ಮಧುಗಿರಿಯು 3,930 ಅಡಿಗಳಷ್ಟು ಎತ್ತರದಲ್ಲಿರುವ, ಒ೦ದು ಏಕಶಿಲೆಯಾಗಿದ್ದು, ಇದು ಏಷ್ಯಾಖ೦ಡದಲ್ಲಿಯೇ ಎರಡನೆಯ ಅತಿ ಎತ್ತರವಾದ ಏಕಶಿಲೆಯಾಗಿದೆ. ಈ ಏಕಶಿಲೆಯ ಕಡಿದಾದ ಇಳಿಜಾರಿನಲ್ಲಿ ಒ೦ದ...
ಈ ದೇವಾಲಯದ ದೇವತೆ ನಿಮ್ಮ ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾಳೆ

ಈ ದೇವಾಲಯದ ದೇವತೆ ನಿಮ್ಮ ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾಳೆ

ದೇವರು ಎಂಬ ಶಕ್ತಿ ಭೂಮಿ ಮೇಲೆ ಇದೆಯೇ ಇಲ್ಲವೇ ಎಂಬುದು ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ ಸಾಮಾನ್ಯವಾಗಿ ಮನುಷ್ಯರಿಗೆ ಕಷ್ಟ ಒದಗಿದರೆ ದೇವರ ಮೊರೆ ಹೋಗುವುದುಂಟು. ಆ ದೈವದಿಂದ ಹ...
ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಹಳ್ಳಿಗಳ ಕೊಡುಗೆ ಅಪಾರ. ಇದರ ಜೊತೆ ಜೊತೆಗೆ ವಿಶಿಷ್ಟ ಪ್ರದೇಶಗಳನ್ನು ಹಳ್ಳಿಗಳು ತಮ್ಮ ಮಡಿಲಲ್ಲಿ ಇಟ್ಟು ಕೊಂಡಿರುವುದು ವಿಶೇಷ. ಅಂತಹ ಒಂದು ಕುಗ್ರಾ...
ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಟ್ರೆಕ್ಕಿಂಗ್ ಮಾಡುವ ಹುಮ್ಮಸ್ಸಲ್ಲಿದ್ದರೆ ಒಂದು ದಿನದ ದೇವರಾಯನ ದುರ್ಗಕ್ಕೆ ಭೇಟಿ ನೀಡಬೇಕು. ಎಷ್ಟು ದೂರ ಕಣ್ಣು ಹಾಯಿಸಿದರೂ ಹಸಿರು ಸಿರಿಯ ನಡುವೆ ತಲೆ ಎತ್ತಿರುವ ದೊಡ್ಡ ದೊಡ್ಡ ...
ಎಲೆಮರೆಯ ಕಾಯಿ ಅರಳುಗುಪ್ಪೆ ದೇಗುಲ

ಎಲೆಮರೆಯ ಕಾಯಿ ಅರಳುಗುಪ್ಪೆ ದೇಗುಲ

ರಾಜರಕಾಲದಲ್ಲಿ ಶಿಲ್ಪಕಲೆಗೆ ಹೆಚ್ಚು ಮಹತ್ವ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ. ಅಂತಹ ನಿದರ್ಶನಕ್ಕೆ ಕನ್ನಡಿ ಹಿಡಿಯುವ ದೇಗುಲವೆಂದರೆ ಅರ...
ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!

ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!

ರಾಜ್ಯ - ಕರ್ನಾಟಕಜಿಲ್ಲೆ - ತುಮಕೂರುತಾಲೂಕು - ಕುಣಿಗಲ್ ವಿಶೇಷತೆ : ಕುಣಿಗಲ್ ತಾಲೂಕಿನಲ್ಲಿ ಯಡಿಯೂರು ಗ್ರಾಮದ ಪ್ರಖ್ಯಾತ ಶ್ರಿ ಸಿದ್ಧಲಿಂಗೇಶ್ವರ ಸ್ವಾಮಿಯ ದೇವಾಲಯ ದೇವಾಲಯ ಪರಿಚ...
ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ದಕ್ಷಿಣ ಭಾರತದಲ್ಲಿ ಕಂಡುಬರುವ ಪ್ರಸಿದ್ಧ ಗಿರಿಧಾಮಗಳಷ್ಟು ದೊಡ್ಡ ಮಟ್ಟದ ಗಿರಿಧಾಮವಲ್ಲದಿದ್ದರೂ ಸಹ ಈ ಗಿರಿಧಾಮವು ಸಾಕಷ್ಟು ಆಕರ್ಷಿಸುತ್ತದೆ. ಭೇಟಿ ನೀಡುವ ಪ್ರವಾಸಿಗರ ಮನದಲ್...
ತುಮಕೂರಿಗೆ ಭೇಟಿ ನೀಡಲು ಪ್ರೇರೇಪಿಸುವ ಚುಂಬಕಗಳು

ತುಮಕೂರಿಗೆ ಭೇಟಿ ನೀಡಲು ಪ್ರೇರೇಪಿಸುವ ಚುಂಬಕಗಳು

ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ, ವಾರಾಂತ್ಯ ರಜೆಗಳನ್ನು ಹಾಯಾಗಿ ಕಳೆಯುವಂತೆ ಮಾಡಲು ಸಹಕಾರಿಯಾಗಿರುವ ತುಮಕೂರು ಜಿಲ್ಲಾ ಕೇಂದ್ರವು ಹತ್ತು ಹಲವು ಆಕರ್ಷಕ ಹಾಗೂ ...
ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು

ಬೆಂಗಳೂರಿನಿಂದ ಸುಮಾರು 75 ಕಿ.ಮೀ ಗಳಷ್ಟು ದೂರದಲ್ಲಿರುವ ತುಮಕೂರು ಹಲವು ಆಕರ್ಷಕ, ಮನಸೂರೆಗೊಳ್ಳುವ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ತುಮಕೂರು ನಗರವು ಜಿಲ್ಲ...
ದಸರಿಘಟ್ಟ ಚೌಡೇಶ್ವರಿ ದೇವಿ : ಥಟ್ ಪರಿಹಾರ

ದಸರಿಘಟ್ಟ ಚೌಡೇಶ್ವರಿ ದೇವಿ : ಥಟ್ ಪರಿಹಾರ

ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರವಿರುವ ತುಮಕೂರು ಈ ಪ್ರಸಿದ್ಧ ಚೌಡೇಶ್ವರಿ ಅಮ್ಮನವರು ನೆಲೆಸಿರುವ ಜಿಲ್ಲೆಯಾಗಿದೆ. ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಗ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+