ಪ್ರವಾಸಿಗರು ನೋಡಬೇಕಾದ ಇನ್ನೊಂದು ಸ್ಥಳ 'ಮಲ್ಲಿಕಾರ್ಜುನ ದೇವಸ್ಥಾನ'. ಇದು ಶೃಂಗೇರಿ ಸನಿಹದ 'ಕೊಪ್ಪ'ದ ಕಾಫಿ ಮತ್ತು ಟೀ ತೋಟಗಳ ನಡುವೆ ಇದೆ. ಸ್ಥಳೀಯ ನಂಬಿಕೆಯ ಪ್ರಕಾರ, ಶ್ರೇಷ್ಟ ಪ್ರವಾದಿ ಹಾಗು ಅದ್ವೈತ ಸಿದ್ದಾಂತದ ಪ್ರಚಾರಕ ಆದಿ ಶಂಕರಾಚಾರ್ಯರು 'ಭ್ರಮರಾಂಬ ಅಷ್ಟಕಂ' ನ್ನು ದೇವಾಲಯದ ದೇವತೆಯಾಗಿ ಅರ್ಪಿಸಿದರು.


Click it and Unblock the Notifications