ಸಿಂಹಾಚಲದಲ್ಲಿರುವ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ವಿಷ್ಣುವಿನ ಅವತಾರವಾದ ನರಸಿಂಹ ಸ್ವಾಮಿಗಾಗಿ ನಿರ್ಮಿಸಲಾಗಿರುವ ದೇವಾಲಯವಾಗಿದೆ. ಈ ದೇವಾಲಯವನ್ನು ಸಿಂಹಾಚಲ ಅಥವಾ ಸಿಂಹದ ಬೆಟ್ಟವೆಂದು ಕರೆಯಲಾಗುವ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯವು ದೇಶದ ಎರಡನೆ ಅತಿ ಶ್ರೀಮಂತ ದೇವಾಲಯವಾಗಿ ಖ್ಯಾತಿ...
ಗಂಗಾಧರ ಎಂಬುವ ಶಾಶ್ವತವಾಗಿ ಹರಿಯುವ ತೊರೆಯು ಸಿಂಹಾಚಲದಲ್ಲಿದ್ದು, ಪ್ರತಿವರ್ಷವು ಸಹಸ್ರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದೊಂದು ಪುಷ್ಕರಣಿ ಅಥವಾ ಪವಿತ್ರ ತೀರ್ಥ ಸ್ನಾನ ಮಾಡುವ ಕೆರೆಯಾಗಿದ್ದು, ಒಂದು ಗುಡ್ಡದ ಮೇಲೆ ನೆಲೆಗೊಂಡಿದೆ. ಈ ತೊರೆಯಿಂದ ಹರಿಯುವ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂಬ...