ಆಂಧ್ರದ ಪ್ರಮುಖ ಪಟ್ಟಣಗಳಿಂದ ಕಾಳಹಸ್ತಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಳಹಸ್ತಿ, ತಿರುಪತಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ವಿಜಯವಾಡ, ನೆಲ್ಲೂರು ನಡುವೆ ಬಸ್ ಸಂಪರ್ಕ ವ್ಯವಸ್ಥೆ ಇದೆ. ಖಾಸಗಿ ಬಸ್ಗಳೂ ಇದ್ದು, ಸರ್ಕಾರಿ ಬಸ್ಗಳಿಂದ ತುಸು ಹೆಚ್ಚು ಪ್ರಯಾಣ ದರವಿರುತ್ತದೆ.