ಈ ಉದ್ಯಾನವನ ಮೊದಲು ಕೇವಲ ಹಸಿರು ಹುಲ್ಲನ್ನು ಹೊಂದಿದ ಸ್ಥಳವಾಗಿತ್ತು ನಂತರ ಇದನ್ನು ಮನೋರಂಜನಾ ಉದ್ಯಾನವನವನ್ನಾಗಿ ಪರಿವರ್ತಿಸಲಾಯಿತು. ಈಗ ಇದು ಮಕ್ಕಳಿಗೆ ಆಟಿಕೆ ಮತ್ತು ಬೋಟಿಂಗ್ ಗೆ ಯೋಗ್ಯವಿರುವ ಕೃತಕ ಕೊಳಗಳ ವ್ಯವಸ್ಥೆ ಹೊಂದಿದೆ. ಈ ಉದ್ಯಾನವನದ ಕೊಳಗಳು ಈ ಪ್ರದೇಶದ ಕೆಲವು ಹಾವುಗಳಿಗೆ ಕೂಡ ಸ್ಥಾನವಾಗಿದೆ.
400 ಸಾವಿರ ಎಕರೆ ಅಡಿಯಷ್ಟು ಜಾಗವನ್ನು ಹೊಂದಿರುವ ಈ ಮಾಲ್ ಭಾರತದ ಅತಿ ದೊಡ್ಡ ಮಾಲ್ ಗಳಲ್ಲಿ ಒಂದಾಗಿದೆ. ದುರ್ಗಾಪುರದ ಜನರ ಹೆಮ್ಮೆಗೆ ಇದು ಕೂಡ ಒಂದು ಕಾರಣ. ಈ ಮಾಲ್ ಗಳಲ್ಲಿ ಶ್ರೇಷ್ಠ ಬ್ರಾಂಡ್ ಗಳ ಜೊತೆಗೆ ಹೊಸ ಚಲನಚಿತ್ರಗಳನ್ನು ತೋರಿಸುವ ಮಲ್ಟಿ ಪ್ಲೆಕ್ಸ್ ಗಳನ್ನೂ ಕಾಣಬಹುದು. ಇದು ನಗರದ ಕೇಂದ್ರ ಭಾಗದಲ್ಲಿದ್ದು ಅಲ್ಲಿನ...
ಪಶ್ಚಿಮ ಬಂಗಾಳದ ಜನರು ಹಲವಾರು ವರ್ಷಗಳಿಂದ ಸಂಸ್ಕೃತಿ ಸಂಪ್ರದಾಯದ ಕಡೆಗೆ ಒಲವನ್ನು ಹೊಂದಿದವರಾಗಿದ್ದಾರೆ. ಸಂಸ್ಕೃತ ಕವಿ ಜಯದೇವ ಈ ಸ್ಥಳದಲ್ಲೇ ಜನಿಸಿದ್ದು ಇಲ್ಲಿನ ಒಂದು ಹೆಮ್ಮೆ. ಪ್ರತಿವರ್ಷ ಪ್ರಕೃತಿ ತೀರದಲ್ಲಿ ಅಜಯ ನದಿಯಲ್ಲಿ ವಾರ್ಷಿಕ ಜಾತ್ರೆ ಆಚರಿಸಲಾಗುತ್ತದೆ. ದೇವಸ್ಥಾನದ ಜೊತೆಗೆ ಈ ಸ್ಥಳ ಭೇಟಿ ನೀಡಲು ಯೋಗ್ಯ ಕೂಡ...